Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಡಿಜಿಟಲ್ ವಹಿವಾಟುಗಳಿಂದ ಕೊಳಕು, ಹಾನಿಗೊಳಾದ ನೋಟುಗಳ ನಿಯಂತ್ರಣ : RBI ವರದಿ

17/08/2025 1:26 PM

ನ್ಯೂಯಾರ್ಕ್ ಇಂಡಿಯಾ ಡೇ ಪೆರೇಡ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ವಿಜಯ್ ದೇವರಕೊಂಡ | Watch video

17/08/2025 1:24 PM

ALERT : ಈ ತಪ್ಪು ಮಾಡಿದ್ರೆ ನಿಮ್ಮ `ಮೊಬೈಲ್’ ಬಾಂಬ್ ನಂತೆ ಸ್ಪೋಟಗೊಳ್ಳಬಹುದು ಎಚ್ಚರ.!

17/08/2025 1:15 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಧನಪ್ರಾಪ್ತಿ ಮಾಡುವಂತಹ ತುಂಬಾನೇ ವಿಶೇಷವಾದ ಮಂತ್ರದ ಬಗ್ಗೆ ತಿಳಿಸಿಕೊಡುತ್ತೇವೆ
KARNATAKA

ಧನಪ್ರಾಪ್ತಿ ಮಾಡುವಂತಹ ತುಂಬಾನೇ ವಿಶೇಷವಾದ ಮಂತ್ರದ ಬಗ್ಗೆ ತಿಳಿಸಿಕೊಡುತ್ತೇವೆ

By kannadanewsnow0721/11/2024 8:55 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಸ್ನೇಹಿತರೆ ಇಂದಿನ ಈ ಸಂಚಿಕೆಯಲ್ಲಿ ಧನಪ್ರಾಪ್ತಿ ಮಾಡುವಂತಹ ತುಂಬಾನೇ ವಿಶೇಷವಾದ ಮಂತ್ರದ ಬಗ್ಗೆ ತಿಳಿಸಿಕೊಡುತ್ತೇವೆ ಈ ಮಂತ್ರವನ್ನು ಯೂಸ್ ಮಾಡಿದರೆ ಯಾವತ್ತಿಗೂ ಇದರ ಪ್ರಭಾವ ವಿಫಲವಾಗಿ ಹೋಗುವುದಿಲ್ಲ ಸ್ನೇಹಿತರೆ ನಮ್ಮ ಪ್ರಾಚೀನ ಗ್ರಂಥದಲ್ಲಿ ಇಂತಹ ಯಾವ ರೀತಿಯ ದೊಡ್ಡದಾದ ಮಾಹಿತಿ ಅಡಗಿದೆ ಅಂದರೆ ಇವುಗಳ ಬಗ್ಗೆ ಪ್ರತಿಯೊಬ್ಬರು

ತಿಳಿದುಕೊಂಡರೆ ಅಂತವರು ತಮ್ಮ ಜೀವನವನ್ನು ತುಂಬಾ ಇಂಪ್ರೂ ಮಾಡಿಕೊಳ್ಳಬಹುದು ಆದರೆ ಸರಿಯಾದ ಮಾಹಿತಿ ಇಲ್ಲದ ಕಾರಣ ಜನರು ತಪ್ಪು ದಾರಿಗೆ ಹೋಗುತ್ತಿದ್ದಾರೆ ಇಲ್ಲಿ ನಾವು ನಿಮಗೆ ಹೇಳಬೇಕು ಅಂದರೆ ವರ್ತಮಾನದ ಸಮಯದಲ್ಲಿ ಹೇಗಿದ್ದಾರೆ ಅಂದರೆ ಇವರು ಧರ್ಮದ ಹೆಸರಲ್ಲಿ ಜನರಿಗೆ ಮೋಸ ಮಾಡಿ ಅವರಿಂದ ಹಣ ಪಡೆಯುತ್ತಾ ಇದ್ದರೆ ಅವರಿಂದ ಉಳಿದುಕೊಳ್ಳಲು ನಿಮಗೆ ಸಲಹೆಯನ್ನು ಕೂಡ ಕೊಡಲಾಗುತ್ತದೆ ಹಾಗಾದ್ರೆ ಬನ್ನಿ ರಾವಣ ಸಂಹಿತದಲ್ಲಿ

ಯಾವ ಒಂದು ಸತಿಶಾಲಿ ಮಂತ್ರದ ಬಗ್ಗೆ ತಿಳಿಸಿದ್ದಾರೆ ಎಂದು ನೋಡೋಣ ಇದನ್ನು ರಾವಣನು ಜಪ ಮಾಡಿ ಶಕ್ತಿಶಾಲಿ ಹಾಗೂ ಶ್ರೀಮಂತ ಆದನು ಆ ಮಂತ್ರ ಯಾವುದು ಎಂದು ನೋಡೋಣ ಬನ್ನಿ ಸ್ನೇಹಿತರೆ ನಮ್ಮ ಶಾಸ್ತ್ರದಲ್ಲಿ ಹೊಸ ಹೊಸ ಉಪಾಯಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಇದು ಜನರಿಗೆ ಅಚಾನಕ್ಕಾಗಿ ಧನಪ್ರಾಪ್ತಿ ಮಾಡಿಸುತ್ತದೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಇಲ್ಲಿ ಕೆಲವು ಯಾವ ರೀತಿಯ ಪೂಜೆ ಪಾಠಗಳ ಬಗ್ಗೆ ವರ್ಣನೆ ಸಿಗುತ್ತದೆ ಎಂದರೆ ಪ್ರಾಪ್ತಿಗಾಗಿ ಇವು ತುಂಬಾನೇ ಪ್ರಭಾವಶಾಲಿ ಅಂತ ತಿಳಿಯಲಾಗಿದೆ ಈಗಿನ ಕಾಲದಲ್ಲಿ ಹಣವನ್ನು ಗಳಿಸಲು ಜನರು ತುಂಬಾನೇ ಕಷ್ಟ ಪಡುತ್ತಿದ್ದಾರೆ ತುಂಬಾ ಸಂಘರ್ಷಗಳನ್ನು ಮಾಡುತ್ತಿದ್ದಾರೆ ಆದರೂ ಸಹ ಜನರಿಗೆ ಧನಪ್ರಾಪ್ತಿಯಾಗುತ್ತಿಲ್ಲ ಚೆನ್ನಾಗಿ ಹಣ ಗಳಿಸಲು ಸಾಧ್ಯ ಆಗುತ್ತಿಲ್ಲ ಹೀಗೆ ಇರುವಾಗ ನಮ್ಮ ಶಾಸ್ತ್ರಗಳು ಇಂತಹ ಸಮಸ್ಯೆಗಳಿಗೆ

ಪರಿಹಾರವನ್ನು ಕೊಟ್ಟಿವೆ ಸ್ನೇಹಿತರೆ ಮನುಷ್ಯನು ಯಾವ ಸುಖವನ್ನು ಬಯಸುತ್ತಾನೋ ಈ ಸುಖ ಶಾಂತಿ, ನೆಮ್ಮದಿಯನ್ನು ಪಡೆದುಕೊಳ್ಳಲು ಆತ ಹಗಲು ರಾತ್ರಿ ಶ್ರಮಪಡುತ್ತಾನೆ ಕಷ್ಟ ಪಡುತ್ತಾನೆ ಒಂದು ವೇಳೆ ಈ ಸುಲಭವಾದ ಉಪಾಯವನ್ನು ಮಾಡಿದರೆ ಅವನು ತನ್ನ ಕಷ್ಟಗಳನ್ನೆಲ್ಲ ನಿವಾರಿಸಿಕೊಳ್ಳಬಹುದು ಸುಖದ ಜೀವನವನ್ನು ನಡೆಸಬಹುದು.

ಇಲ್ಲಿ ನಾವು ತಿಳಿಸುವ ಈ ಮಂತ್ರವನ್ನು ಜಪ ಮಾಡುವುದರಿಂದ ನಿಮಗೆ ಅಪಾರ ಧನ ಸಂಪತ್ತಿನ ಪ್ರಾಪ್ತಿಯಾಗುತ್ತದೆ ಮನುಷ್ಯನು ಯಾವುದೇ ದಾರಿ ಕಾಣದೆ ಕಂಗೆಟ್ಟು ಕುಳಿತಾಗ ಉಪಾಯವನ್ನು ಮಾಡಿ ಇಲ್ಲಿ ಬೇರೆ ಯಾವುದೇ ವ್ಯಕ್ತಿಯ ಬಳಿ ಹೋಗುವ ಅವಶ್ಯಕತೆ ಇಲ್ಲ ಈ ಮಂತ್ರಗಳಲ್ಲಿ ಯಾವುದಾದರೂ ಒಂದು ಮಂತ್ರವನ್ನು ಮೂರು ತಿಂಗಳು ನಾಲ್ಕು ತಿಂಗಳುಐದು ತಿಂಗಳು ಹತ್ತು ತಿಂಗಳುಗಳ ಕಾಲ ಮಾಡಿದರೆ ನಂಬಿಕೆ ಇಡಿ ಸ್ನೇಹಿತರೆ ಆ ಮಂತ್ರ ನಿಮಗಾಗಿ ಸಿದ್ದಿಯಾಗುತ್ತದೆ ಯಾವ ಸಮಯದಲ್ಲಿ ಯಾವ ವಿಷಯದ ಬಗ್ಗೆ ಯೋಚನೆ ಮಾಡುತ್ತಿರೋ ಅದು ನಿಮಗೆ ಸಿಗುತ್ತದೆ ಅದೇ ರೀತಿಯಾಗಿ ನಡೆಯುತ್ತದೆ ಹಾಗಾದ್ರೆ ಬನ್ನಿ ಸ್ನೇಹಿತರೆ ಇಂದಿನ ಮಂತ್ರ ಯಾವ ರೀತಿ ಇದೆ ಅದನ್ನು ಯಾವ ರೀತಿ ಉಚ್ಚಾರ ಮಾಡಬೇಕು ಎಂಬುದನ್ನು ನೋಡೋಣ ಈ ಮಂತ್ರವನ್ನು ಪ್ರಯೋಗ ಮಾಡುವುದರಿಂದ ಅತಿ ಶೀಘ್ರವಾಗಿ ಧನಪ್ರಾಪ್ತಿಯಾಗುತ್ತದೆ ಒಂದು ವೇಳೆ ಯಾವತ್ತಾದರೂ ನಿಮಗೆ ಸಮಸ್ಯೆಗಳು ಎದುರಾದರೆ ಅಚಾನಕ್ಕಾಗಿ ನಿಮಗೆ ಹಣದ ಅವಶ್ಯಕತೆ ಇದ್ದರೆ ಆಗ ಈ ಜ್ಞಾನವು ನಿಮಗೆ ತುಂಬಾ ಉಪಯೋಗಕ್ಕೆ ಬರುತ್ತದೆ ಕೇವಲ ಒಂದು ಬಾರಿ ಇವುಗಳನ್ನು ಸಿದ್ಧಿ ಮಾಡಿ ಇಟ್ಟುಕೊಂಡರೆ ನಿಮ್ಮ ಕಷ್ಟಕಾಲದಲ್ಲಿ ಇವುಗಳ ಉಚ್ಚಾರಣೆಯನ್ನು ಮಾಡಿದರೆ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ ಸ್ನೇಹಿತರೆ ಮಂತ್ರವು ಈ ಪ್ರಕಾರದಲ್ಲಿದೆ ಇದನ್ನು ತುಂಬಾ ಗಮನವಿಟ್ಟು ನೋಡಿರಿ ಓಂ ನಮೋ ವಿಘ್ನ ವಿನಾಶಾಯ ವಿಧಿ ದರ್ಶಿನಾ ಕುರು ಕುರು ಸ್ವಾಹಾ

ಈ ಮಂತ್ರವನ್ನು 10,000 ಬಾರಿ ಜಪ ಮಾಡಬೇಕು ಒಂದು ವೇಳೆ ನೀವೇನಾದರೂ 10,000 ಬಾರಿ ಜಪ ಮಾಡಿದರೆ ಈ ಮಂತ್ರವು ನಿಮಗಾಗಿ ಸಿದ್ದಿಯಾಗುತ್ತದೆ ಸ್ನೇಹಿತರೆ ಯಾವಾಗ ನಿಮಗೆ ಹಣದ ಅವಶ್ಯಕತೆ ಬೀಳುತ್ತದೆಯೋ ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸ ನಿಲ್ಲುತ್ತಾ ಇದ್ದರೆ ಆಗ ಒಂದು ಬಾರಿ ಈ ಮಂತ್ರವನ್ನು ನಿಮ್ಮ ಮನಸ್ಸಿನಲ್ಲಿ ಜಪ ಮಾಡಬೇಕು

ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

We will tell you about a very special mantra that will bring you wealth
Share. Facebook Twitter LinkedIn WhatsApp Email

Related Posts

ALERT : ಈ ತಪ್ಪು ಮಾಡಿದ್ರೆ ನಿಮ್ಮ `ಮೊಬೈಲ್’ ಬಾಂಬ್ ನಂತೆ ಸ್ಪೋಟಗೊಳ್ಳಬಹುದು ಎಚ್ಚರ.!

17/08/2025 1:15 PM1 Min Read

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ಶೀಘ್ರವೇ 17 ಸಾವಿರ `ಶಿಕ್ಷಕರ ನೇಮಕಾತಿ’

17/08/2025 12:51 PM1 Min Read

BREAKING : ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ `ಜಾವಗಲ್ ಶ್ರೀನಾಥ್’ ತಾಯಿ ವಿಧಿವಶ.!

17/08/2025 12:44 PM1 Min Read
Recent News

ಡಿಜಿಟಲ್ ವಹಿವಾಟುಗಳಿಂದ ಕೊಳಕು, ಹಾನಿಗೊಳಾದ ನೋಟುಗಳ ನಿಯಂತ್ರಣ : RBI ವರದಿ

17/08/2025 1:26 PM

ನ್ಯೂಯಾರ್ಕ್ ಇಂಡಿಯಾ ಡೇ ಪೆರೇಡ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ವಿಜಯ್ ದೇವರಕೊಂಡ | Watch video

17/08/2025 1:24 PM

ALERT : ಈ ತಪ್ಪು ಮಾಡಿದ್ರೆ ನಿಮ್ಮ `ಮೊಬೈಲ್’ ಬಾಂಬ್ ನಂತೆ ಸ್ಪೋಟಗೊಳ್ಳಬಹುದು ಎಚ್ಚರ.!

17/08/2025 1:15 PM

ಗ್ಯಾಂಗ್‌ಸ್ಟರ್‌ಗಳ ಹಿಟ್‌ಲಿಸ್ಟ್‌ನಲ್ಲಿ ಎಲ್ವಿಶ್ ಯಾದವ್: ‘ಬೆಟ್ಟಿಂಗ್ ಆಪ್’ ಪ್ರಚಾರವೇ ಕಾರಣ?

17/08/2025 1:12 PM
State News
KARNATAKA

ALERT : ಈ ತಪ್ಪು ಮಾಡಿದ್ರೆ ನಿಮ್ಮ `ಮೊಬೈಲ್’ ಬಾಂಬ್ ನಂತೆ ಸ್ಪೋಟಗೊಳ್ಳಬಹುದು ಎಚ್ಚರ.!

By kannadanewsnow5717/08/2025 1:15 PM KARNATAKA 1 Min Read

ಇಂದಿನ ಕಾಲದಲ್ಲಿ ಮೊಬೈಲ್ ಫೋನ್ ಅತ್ಯಗತ್ಯ ವಸ್ತುವಾಗಿದೆ. ಪ್ರತಿಯೊಬ್ಬರ ಕೈಯಲ್ಲೂ ಈ ಮೊಬೈಲ್ ಫೋನ್ ಇರುತ್ತದೆ. ಈ ಮೊಬೈಲ್ ಬಳಸುವಾಗ…

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ಶೀಘ್ರವೇ 17 ಸಾವಿರ `ಶಿಕ್ಷಕರ ನೇಮಕಾತಿ’

17/08/2025 12:51 PM

BREAKING : ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ `ಜಾವಗಲ್ ಶ್ರೀನಾಥ್’ ತಾಯಿ ವಿಧಿವಶ.!

17/08/2025 12:44 PM

BREAKING : ಮಾಜಿ ಕ್ರಿಕೆಟಿಗ `ಜಾವಗಲ್ ಶ್ರೀನಾಥ್’ ಗೆ ಮಾತೃ ವಿಯೋಗ.!

17/08/2025 12:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.