Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ‘ಮೊಬೈಲ್’ ಬಳಕೆದಾರರೇ ಗಮನಿಸಿ : ಈ ಲಕ್ಷಣಗಳು ಕಂಡುಬಂದರೆ ನಿಮ್ಮ ‘ಫೋನ್’ ಹ್ಯಾಕ್ ಆಗಿದೆ ಎಂದರ್ಥ.!

10/08/2025 6:54 AM

ಜಾರ್ಖಂಡ್ ನಲ್ಲಿ ಹಳಿ ತಪ್ಪಿದ ಎರಡು ಗೂಡ್ಸ್ ರೈಲುಗಳು: ಹಲವು ರೈಲುಗಳ ಸಂಚಾರ ರದ್ದು

10/08/2025 6:48 AM

ಉದ್ಯೋಗವಾರ್ತೆ : `IBPS-SBI’ ವರೆಗೆ `17000’ಕ್ಕೂ ಹೆಚ್ಚು `ಬ್ಯಾಂಕಿಂಗ್’ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.!

10/08/2025 6:41 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಮನೆಗಳಿಗೆ ಹಕ್ಕುಪತ್ರ ನೀಡ ಹಿನ್ನೆಲೆ, ಶಿಗ್ಗಾವಿಯ ದಂಡಿನಪೇಟೆಯಲ್ಲಿ ಚುನಾವಣೆ ಬಹಿಷ್ಕರಿಸಿದ ಜನ
KARNATAKA

BIG NEWS : ಮನೆಗಳಿಗೆ ಹಕ್ಕುಪತ್ರ ನೀಡ ಹಿನ್ನೆಲೆ, ಶಿಗ್ಗಾವಿಯ ದಂಡಿನಪೇಟೆಯಲ್ಲಿ ಚುನಾವಣೆ ಬಹಿಷ್ಕರಿಸಿದ ಜನ

By kannadanewsnow0513/11/2024 2:23 PM

ಹಾವೇರಿ : ಇಂದು ರಾಜ್ಯದ ಮೂರು ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಗೆ ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 7 ಗಂಟೆ ಇಂದಲೇ ಮತದಾನ ಆರಂಭವಾಗಿದೆ. ಚನ್ನಪಟ್ಟಣ ಸಂಡೂರು ಹಾಗೂ ಶಿಗ್ಗಾವಿ ಕ್ಷೇತ್ರಗಳಲ್ಲಿ ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದ್ದಾರೆ ಆದರೆ ಶಿಗ್ಗಾವಿ ಕ್ಷೇತ್ರದ ದಂಡಿನಪೇಟೆಯ ಜನರು ಮಾತ್ರ ಮತದಾನದಿಂದ ದೂರ ಉಳಿದಿದ್ದಾರೆ.

ಹೌದು ಶಿಗ್ಗಾವಿಯ ದಂಡಿನಪೇಟೆಯಲ್ಲಿ ಚುನಾವಣಾ ಬಹಿಷ್ಕಾರ ಮಾಡಲಾಗಿದೆ. ಕಾರಣ ಏನೆಂದರೆ ಇಲ್ಲಿನ ಸುಮಾರು 45 ಮನೆಗಳಿಗೆ ಹಕ್ಕುಪತ್ರ ನೀಡದಿದ್ದಕ್ಕೆ ಜನರು ರೊಚ್ಚಿಗೆ ಎದ್ದಿದ್ದಾರೆ. ಉಳುವವನೇ ಭೂ ಒಡೆಯ ಕಾಯ್ದೆಯ ಅಡಿ ಜಮೀನು ಹಂಚಿಕೆ ಮಾಡಬೇಕಾಗಿತ್ತು.ಬೇರೆಯವರ ಹೆಸರಿನಲ್ಲಿ ದಲಿತರ ಜಮೀನು ಆರ್ ಟಿ ಸಿ ಮಾಡಲಾಗಿತ್ತು.6 ವರ್ಷಗಳ ಹಿಂದೆ ಇದ್ದಂತಹ 4 ಎಕರೆ ಜಮೀನು ಇದೀಗ ವಕ್ಫ್ ಹೆಸರಿಗೆ  ಬದಲಾಗಿದೆ

ಈ ಜಾಗದಲ್ಲಿ 60 ವರ್ಷಗಳಿಂದ ಜನರು ವಾಸ ಮಾಡುತ್ತಿದ್ದಾರೆ. ಇದೀಗ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕರಿಸಿದ್ದಾರೆ. ಮನೆಗಳ ಮುಂದೆ ಬಹಿಷ್ಕಾರದ ಪೋಸ್ಟರ್ ಹಾಕಿ ಜನಪ್ರತಿನಿಧಿಗಳ ವಿರುದ್ಧ ಗರಂ ಆಗಿದ್ದಾರೆ.ಇದೆ ವೇಳೆ ಗ್ರಾಮದ ಹಲವು ಜನರು ತಮ್ಮ ಮನೆಯ ಮುಂದೆ ಚುನಾವಣಾ ಬಹಿಷ್ಕಾರ ಪ್ರದೇಶ ಎಂದು ಬ್ಯಾನರ್ ಕೂಡ ಹಾಕಿಕೊಂಡಿದ್ದಾರೆ.

Share. Facebook Twitter LinkedIn WhatsApp Email

Related Posts

ALERT : ‘ಮೊಬೈಲ್’ ಬಳಕೆದಾರರೇ ಗಮನಿಸಿ : ಈ ಲಕ್ಷಣಗಳು ಕಂಡುಬಂದರೆ ನಿಮ್ಮ ‘ಫೋನ್’ ಹ್ಯಾಕ್ ಆಗಿದೆ ಎಂದರ್ಥ.!

10/08/2025 6:54 AM2 Mins Read

BIG NEWS : ರಾಜ್ಯದ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಆ.15 ರಂದು ‘ಹರ್ ಘರ್ ತಿರಂಗಾ’ ಕಾರ್ಯಕ್ರಮ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

10/08/2025 6:39 AM2 Mins Read

BREAKING : ಇಂದು ‘ನಮ್ಮ ಮೆಟ್ರೋದ’ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ : ವೇದಿಕೆಯಲ್ಲಿ ಸಿಎಂ ಡಿಸಿಎಂ ಸೇರಿ 9 ಮಂದಿ ಗಣ್ಯರಿಗೆ ಮಾತ್ರ ಅವಕಾಶ.!

10/08/2025 6:36 AM2 Mins Read
Recent News

ALERT : ‘ಮೊಬೈಲ್’ ಬಳಕೆದಾರರೇ ಗಮನಿಸಿ : ಈ ಲಕ್ಷಣಗಳು ಕಂಡುಬಂದರೆ ನಿಮ್ಮ ‘ಫೋನ್’ ಹ್ಯಾಕ್ ಆಗಿದೆ ಎಂದರ್ಥ.!

10/08/2025 6:54 AM

ಜಾರ್ಖಂಡ್ ನಲ್ಲಿ ಹಳಿ ತಪ್ಪಿದ ಎರಡು ಗೂಡ್ಸ್ ರೈಲುಗಳು: ಹಲವು ರೈಲುಗಳ ಸಂಚಾರ ರದ್ದು

10/08/2025 6:48 AM

ಉದ್ಯೋಗವಾರ್ತೆ : `IBPS-SBI’ ವರೆಗೆ `17000’ಕ್ಕೂ ಹೆಚ್ಚು `ಬ್ಯಾಂಕಿಂಗ್’ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.!

10/08/2025 6:41 AM

BIG NEWS : ರಾಜ್ಯದ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಆ.15 ರಂದು ‘ಹರ್ ಘರ್ ತಿರಂಗಾ’ ಕಾರ್ಯಕ್ರಮ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

10/08/2025 6:39 AM
State News
KARNATAKA

ALERT : ‘ಮೊಬೈಲ್’ ಬಳಕೆದಾರರೇ ಗಮನಿಸಿ : ಈ ಲಕ್ಷಣಗಳು ಕಂಡುಬಂದರೆ ನಿಮ್ಮ ‘ಫೋನ್’ ಹ್ಯಾಕ್ ಆಗಿದೆ ಎಂದರ್ಥ.!

By kannadanewsnow5710/08/2025 6:54 AM KARNATAKA 2 Mins Read

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಮೊಬೈಲ್ ನಮ್ಮ ಜೀವನವನ್ನು ಸುಲಭಗೊಳಿಸಿದೆ. ಇಂದು ಮೊಬೈಲ್ ಮೂಲಕ…

BIG NEWS : ರಾಜ್ಯದ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಆ.15 ರಂದು ‘ಹರ್ ಘರ್ ತಿರಂಗಾ’ ಕಾರ್ಯಕ್ರಮ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

10/08/2025 6:39 AM

BREAKING : ಇಂದು ‘ನಮ್ಮ ಮೆಟ್ರೋದ’ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ : ವೇದಿಕೆಯಲ್ಲಿ ಸಿಎಂ ಡಿಸಿಎಂ ಸೇರಿ 9 ಮಂದಿ ಗಣ್ಯರಿಗೆ ಮಾತ್ರ ಅವಕಾಶ.!

10/08/2025 6:36 AM

BIG NEWS : ನಾಳೆಯಿಂದ ಕರ್ನಾಟಕ ವಿಧಾನಮಂಡಲದ `ಮುಂಗಾರು ಅಧಿವೇಶನ’ ಆರಂಭ | Monsoon Session

10/08/2025 6:29 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.