Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ ಮನೆಯಲ್ಲಿ ವಾಸ್ತು ಸಮಸ್ಯೆಯೇ? ಜಸ್ಟ್ ಒಂದು ಲೋಟ ನೀರಲ್ಲಿ ಹೀಗೆ ಮಾಡಿ ಸಂಪೂರ್ಣ ಪರಿಹಾರ

29/10/2025 4:49 PM

ಬಂಡೀಪುರ, ನಾಗರಹೊಳೆಗೆ ತೆರಳೋ ಪ್ರವಾಸಿಗರಿಗೆ ಶಾಕ್: ಸಫಾರಿಯ ಟ್ರಿಪ್ ಗಳ ಪೈಕಿ 1 ಟ್ರಿಪ್ ಕಡಿತ

29/10/2025 4:44 PM

ಸೇವಾ ವಲಯದಲ್ಲಿ 6 ವರ್ಷಗಳಲ್ಲಿ 40 ಮಿಲಿಯನ್ ಉದ್ಯೋಗಗಳು ಸೃಷ್ಟಿ : ನೀತಿ ಆಯೋಗ

29/10/2025 4:33 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಕಮಲ’ ಕೆರೆಯಲ್ಲಿದ್ರೆ ಚೆಂದ, ‘ತೆನೆ’ ಹೊಲದಲ್ಲಿದ್ರೆ ಚೆಂದ ‘ಕೈ’ ಅಧಿಕಾರದಲ್ಲಿದ್ರೆ ಚೆಂದ : ಡಿಸಿಎಂ ಡಿಕೆ ಶಿವಕುಮಾರ್ 
KARNATAKA

‘ಕಮಲ’ ಕೆರೆಯಲ್ಲಿದ್ರೆ ಚೆಂದ, ‘ತೆನೆ’ ಹೊಲದಲ್ಲಿದ್ರೆ ಚೆಂದ ‘ಕೈ’ ಅಧಿಕಾರದಲ್ಲಿದ್ರೆ ಚೆಂದ : ಡಿಸಿಎಂ ಡಿಕೆ ಶಿವಕುಮಾರ್ 

By kannadanewsnow0510/11/2024 8:49 PM

ಹಾವೇರಿ : ಕೊಟ್ಟ ಕುದುರೆ ಏರದವನು ಧೀರನೂ ಅಲ್ಲ ಶೂರನೂ ಅಲ್ಲ. ಅಧಿಕಾರದಲ್ಲಿದ್ದಾಗ ಏನೂ ಹರಿಯಲು ಆಗಲಿಲ್ಲ. ಈಗ ಹರಿತೀವಿ ಅಂತ ಅಂದ್ರೆ ಏನು ಹೇಳೋದು? ನಾನು ಅದಕ್ಕೆ ಹೇಳೋದು ಕಮಲ ಕೆರೆಯಲ್ಲಿದ್ರೆ ಚೆಂದ, ತೆನೆ ಹೊಲದಲ್ಲಿದ್ರೆ ಚೆಂದ ಕೈ ಅಧಿಕಾರದಲ್ಲಿದ್ರೆ ಚೆಂದ. ಹೀಗಾಗಿ ದಯವಿಟ್ಟು ನಮ್ಮ ಅಭ್ಯರ್ಥಿಗೆ ಕ್ಷೇತ್ರದ ಜನರು ಆಶೀರ್ವಾದ ಮಾಡಬೇಕು. ಯಾಸೀರ್ ಖಾನ್ ಪಠಾಣ್ ಗೆ ಮತ ನೀಡುವಂತೆ ಡಿಸಿಎಂ ಡಿಕೆ ಶಿವಕುಮಾರ್ ಮನವಿ  ಮಾಡಿದರು.

ಇಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ಅವರ ಪರವಾಗಿ ಮತಯಾಚನೆ ಮಾಡಿದ ಶಿವಕುಮಾರ್ ಅವರು, ಎಚ್ ಡಿ ಕುಮಾರಸ್ವಾಮಿ ದೇವೇಗೌಡರು ಈ ಸರ್ಕಾರ ಕಿತ್ತಾಕಿ ಬಿಡುತ್ತಾರಂತೆ ಸರ್ಕಾರಕ್ಕೆ ಏನು ಕಡಲೆಕಾಯಿ ಗಿಡವೇ? ಎಚ್ ಡಿ ಕುಮಾರಸ್ವಾಮಿ ವಿಜಯೇಂದ್ರ ಗೆ ಹೇಳುತ್ತಿದ್ದೇನೆ ಸರ್ಕಾರ ಕಿತ್ತಾಕೊಗೆ ಆಗಲ್ಲ ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ ಸಿಎಂ ಇದ್ದಾಗ ಯಾರೂ ಹಸಿದುಕೊಂಡು ಇರಬಾರದು ಅಂತ ಅನ್ನಭಾಗ್ಯ ಯೋಜನೆ ತಂದರು. ಈಗಲೂ ಭಾಗ್ಯಗಳ ಸರದಾರ ಎನಿಸಿದ್ದಾರೆ. ನಾನು ಮತ್ತು ಸಿಎಂ ಇಬ್ರೂ ಸೇರಿ ಹೋರಾಟ ಮಾಡಿದ್ದೆವು ಅದರ ಫಲವಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅವರು ಸಿಎಂ ಆಗಿದ್ದಾರೆ. ನಾನು ಡಿಸಿಎಂ ಆಗಿದ್ದೇನೆ. ಇದಕ್ಕೂ ಮೊದಲು ಅವರು ವಿಪಕ್ಷ ನಾಯಕರಾಗಿದ್ದರು, ನಾನು ಅಧ್ಯಕ್ಷನಾಗಿದ್ದೆ.

ಭಾರತ್ ಜೋಡೋ ಯಾತ್ರೆ ವೇಳೆ ತಾಯಿಯೊಬ್ಬರು ಸೌತೆಕಾಯಿ ಹಿಡಿದುಕೊಂಡು ಬಂದರು. ಹೊಲದಿಂದ ಬೆಳೆದ ಸವತೆಕಾಯಿ ಅಂತಾ ಅಜ್ಜಿ ರಾಹುಲ್ ಗಾಂಧಿಯವರಿಗೆ ಸೌತೆ ಕಾಯಿ ಕೊಟ್ಟಿದ್ದರು. ಈಗ ಎಲ್ಲ ಬೆಲೆ ಜಾಸ್ತಿಯಾಯ್ತು. ಅದಕ್ಕೆ ಏನು ಮಾಡಬೇಕು ಅಂತಾ ಹೆಣ್ಣುಮಕ್ಕಳನ್ನು ಕೇಳಿದ್ದೇವು. ಆಗ ನಮ್ಮ ಕುಟುಂಬ ಬೆಳೆಸಬೇಕು, ನಮಗೆ ಆರ್ಥಿಕ ಶಕ್ತಿ ಬೇಕು ಅಂದಿದ್ದರು. ಅದಕ್ಕೆ ಅಂತಾನೇ ನಾವು ಗೃಹ ಲಕ್ಷ್ಮೀ ಯೋಜನೆ ಪ್ರಾರಂಭ ಮಾಡಿದೆವು ಎಂದರು.

ನಮ್ಮ ಸರ್ಕಾರ ಜಾರಿಗೆ ತಂದಂತಹ ರೀತಿ ಒಂದೇ ಒಂದು ಕಾರ್ಯಕ್ರಮ ಮಾಡೋಕಾಗಲಿಲ್ಲ ಬಸವರಾಜ ಬೊಮ್ಮಾಯಿಯವರೇ ಬರೀ ಹಣದಿಂದ ರಾಜಕೀಯ ಮಾಡಲು ಸಾಧ್ಯವಿಲ್ಲ. ಯಾರಾದರೂ ಒಬ್ಬ ಕಾರ್ಯಕರ್ತನಿಗೆ ಟಿಕೆಟ್ ಕೊಡಬಹುದಿತ್ತು. ಆದರೆ ಭರತ ಬೊಮ್ಮಾಯಿಗೆ ಟಿಕೆಟ್ ಕೊಟ್ಟುಕೊಂಡಿದ್ದಾರೆ. ನಾನು ವಿಚಾರಿಸಿದೆ ಕ್ಷೇತ್ರದಲ್ಲಿ ಬೊಮ್ಮಾಯಿ ಬಳಿ ಹೋಗಬೇಕಾದರೆ ಏಜೆಂಟ್ ಮೂಲಕ ಹೋಗಬೇಕಂತೆ ಎಂದು ವಾಗ್ದಾಳಿ ನಡೆಸಿದರು.

Share. Facebook Twitter LinkedIn WhatsApp Email

Related Posts

ನಿಮ್ಮ ಮನೆಯಲ್ಲಿ ವಾಸ್ತು ಸಮಸ್ಯೆಯೇ? ಜಸ್ಟ್ ಒಂದು ಲೋಟ ನೀರಲ್ಲಿ ಹೀಗೆ ಮಾಡಿ ಸಂಪೂರ್ಣ ಪರಿಹಾರ

29/10/2025 4:49 PM3 Mins Read

ಬಂಡೀಪುರ, ನಾಗರಹೊಳೆಗೆ ತೆರಳೋ ಪ್ರವಾಸಿಗರಿಗೆ ಶಾಕ್: ಸಫಾರಿಯ ಟ್ರಿಪ್ ಗಳ ಪೈಕಿ 1 ಟ್ರಿಪ್ ಕಡಿತ

29/10/2025 4:44 PM1 Min Read

ಕನ್ನೇರಿ ಮಠದ ಸ್ವಾಮೀಜಿಗೆ ಹಾಕಿದ ನಿರ್ಬಂಧ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ : ಹಿಂದೂ ಮುಖಂಡರ ಸಭೆಯಲ್ಲಿ ಕರೆ

29/10/2025 4:31 PM1 Min Read
Recent News

ನಿಮ್ಮ ಮನೆಯಲ್ಲಿ ವಾಸ್ತು ಸಮಸ್ಯೆಯೇ? ಜಸ್ಟ್ ಒಂದು ಲೋಟ ನೀರಲ್ಲಿ ಹೀಗೆ ಮಾಡಿ ಸಂಪೂರ್ಣ ಪರಿಹಾರ

29/10/2025 4:49 PM

ಬಂಡೀಪುರ, ನಾಗರಹೊಳೆಗೆ ತೆರಳೋ ಪ್ರವಾಸಿಗರಿಗೆ ಶಾಕ್: ಸಫಾರಿಯ ಟ್ರಿಪ್ ಗಳ ಪೈಕಿ 1 ಟ್ರಿಪ್ ಕಡಿತ

29/10/2025 4:44 PM

ಸೇವಾ ವಲಯದಲ್ಲಿ 6 ವರ್ಷಗಳಲ್ಲಿ 40 ಮಿಲಿಯನ್ ಉದ್ಯೋಗಗಳು ಸೃಷ್ಟಿ : ನೀತಿ ಆಯೋಗ

29/10/2025 4:33 PM

ಸೇವಾ ವಲಯವು ಆರು ವರ್ಷಗಳಲ್ಲಿ 40 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿ: ನೀತಿ ಆಯೋಗ | Niti Aayog

29/10/2025 4:31 PM
State News
KARNATAKA

ನಿಮ್ಮ ಮನೆಯಲ್ಲಿ ವಾಸ್ತು ಸಮಸ್ಯೆಯೇ? ಜಸ್ಟ್ ಒಂದು ಲೋಟ ನೀರಲ್ಲಿ ಹೀಗೆ ಮಾಡಿ ಸಂಪೂರ್ಣ ಪರಿಹಾರ

By kannadanewsnow0929/10/2025 4:49 PM KARNATAKA 3 Mins Read

ವಾಸ್ತು, ಇತ್ತೀಚೆಗೆ ನಾವು ಈ ವಾಸ್ತು ಬಗ್ಗೆ ಹೆಚ್ಚು ಮಾತನಾಡುತ್ತಿದ್ದೇವೆ. ಆದರೆ ವಾಸ್ತು ಇಂದು ನಿನ್ನೆಯದಲ್ಲ. ವಾಸ್ತು ರಾಜರ ಕಾಲದಿಂದಲೂ…

ಬಂಡೀಪುರ, ನಾಗರಹೊಳೆಗೆ ತೆರಳೋ ಪ್ರವಾಸಿಗರಿಗೆ ಶಾಕ್: ಸಫಾರಿಯ ಟ್ರಿಪ್ ಗಳ ಪೈಕಿ 1 ಟ್ರಿಪ್ ಕಡಿತ

29/10/2025 4:44 PM

ಕನ್ನೇರಿ ಮಠದ ಸ್ವಾಮೀಜಿಗೆ ಹಾಕಿದ ನಿರ್ಬಂಧ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ : ಹಿಂದೂ ಮುಖಂಡರ ಸಭೆಯಲ್ಲಿ ಕರೆ

29/10/2025 4:31 PM

BREAKING: ಚಾಮರಾಜನಗರದಲ್ಲಿ ಹಾಡಹಗಲೇ ಕೋಂಬಿಂಗ್ ಕಾರ್ಯಾಚರಣೆ ವೇಳೆ ಹುಲಿ ದಾಳಿಗೆ ಹಸು ಬಲಿ

29/10/2025 4:18 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.