Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಧಾರವಾಡದಲ್ಲಿ ಭೀಕರ ಅಪಘಾತ : ಅಪರ ಜಿಲ್ಲಾಧಿಕಾರಿ ಕಾರಿಗೆ ಸಿಲಿಂಡರ್ ತುಂಬಿದ ಕ್ಯಾಂಟರ್ ಡಿಕ್ಕಿ!

14/06/2025 4:33 PM

ರೈಲ್ವೆ ಟ್ರ್ಯಾಕ್ ಕಾಮಗಾರಿ ಹಿನ್ನಲೆ: ಮೈಸೂರು ವಿಭಾಗದ ಈ ರೈಲುಗಳ ಸಂಚಾರ ಮಾರ್ಗಮಧ್ಯ ನಿಯಂತ್ರಣ

14/06/2025 4:27 PM

BREAKING : ನಾಳೆಯಿಂದ ‘ಬೋಯಿಂಗ್ 787 ವಿಮಾನ’ಗಳ ಕಡ್ಡಾಯ ತಪಾಸಣೆ ; ವಿಳಂಬದ ಕುರಿತು ಪ್ರಯಾಣಿಕರಿಗೆ ‘ಏರ್ ಇಂಡಿಯಾ’ ಎಚ್ಚರಿಕೆ

14/06/2025 4:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ ಬಗೆಹರಿಯುವಂತೆ ದೇವರಲ್ಲಿ ಪ್ರಾರ್ಥಿಸಿದ್ದೆ: ಸಿಜೆಐ ಚಂದ್ರಚೂಡ್ :
INDIA

ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ ಬಗೆಹರಿಯುವಂತೆ ದೇವರಲ್ಲಿ ಪ್ರಾರ್ಥಿಸಿದ್ದೆ: ಸಿಜೆಐ ಚಂದ್ರಚೂಡ್ :

By kannadanewsnow0721/10/2024 5:52 PM

ನವದೆಹಲಿ: ಅಯೋಧ್ಯೆ ಮತ್ತು ಬಾಬರಿ ಮಸೀದಿಗೆ ಸಂಬಂಧಿಸಿದಂತೆ 2019 ರ ನವೆಂಬರ್ 9 ರಂದು ಐತಿಹಾಸಿಕ ತೀರ್ಪು ಹೊರಬಂದಿದೆ. ಈ ತೀರ್ಪಿನ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಕೂಡ ಇದ್ದರು. ಇತ್ತೀಚೆಗೆ, ಮುಖ್ಯ ನ್ಯಾಯಮೂರ್ತಿಗಳು ಪ್ರಕರಣವನ್ನು ನಿರ್ಧರಿಸಲು ಸಾಧ್ಯವಾಗದಿದ್ದಾಗ, ದಾರಿ ತೋರಿಸುವಂತೆ ದೇವರನ್ನು ಪ್ರಾರ್ಥಿಸಲಾಗಿತ್ತು ಅಂಥ ಹೇಳಿದ್ದಾರೆ.

“ರಾಮ ಮಂದಿರ ಮತ್ತು ಬಾಬರಿ ಮಸೀದಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ಸಮಯದಲ್ಲಿ, ಈ ವಿಷಯದ ಪರಿಹಾರಕ್ಕಾಗಿ ನಾನು ದೇವರನ್ನು ಪ್ರಾರ್ಥಿಸಿದ್ದೆ. ನೀವು ನಂಬಿದರೆ, ದೇವರು ಖಂಡಿತವಾಗಿಯೂ ದಾರಿ ತೋರಿಸುತ್ತಾನೆ ಎಂದು ಅವರು ಹೇಳಿದರು.

ಭಾನುವಾರ ಮಹಾರಾಷ್ಟ್ರದ ಕನ್ಹೇರ್ಸರ್ನಲ್ಲಿ ಜನರನ್ನುದ್ದೇಶಿಸಿ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮಾತನಾಡಿದರು. ಇದೇ ವೇಳೇ ಅವರು ನಾವು “ಆಗಾಗ್ಗೆ ನಾವು ಕೆಲವು ಸಮಸ್ಯೆಗಳನ್ನು ಹೊಂದಿದ್ದೇವೆ, ಕೆಲವು ಸಾರಿ ನಾವು ಪರಿಹಾರವನ್ನು ತಲುಪಲು ಮತ್ತು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಯೋಧ್ಯೆಯ ಸಮಯದಲ್ಲಿ (ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ) ಇದೇ ರೀತಿಯ ಘಟನೆ ನಡೆಯಿತು. “ಈ ಪ್ರಕರಣ ಮೂರು ತಿಂಗಳ ಕಾಲ ನನ್ನ ಮುಂದೆ ಇತ್ತು. “ನಾನು ದೇವರ ಮುಂದೆ ಕುಳಿತು ಈ ಪ್ರಕರಣಕ್ಕೆ ನೀವು ಪರಿಹಾರವನ್ನು ಕಂಡುಹಿಡಿಯಬೇಕು ಅಂತ ದೇವರ ಮುಂದೆ ಕುಳಿತುಕೊಂಡು ಹೇಳಿದ್ದೆ ಅಂತ ಹೇಳಿದರು.

ಅಂದ ಹಾಗೇ ನವೆಂಬರ್ 9, 2019 ರಂದು, ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂ ಕೋರ್ಟ್ನ ಐದು ನ್ಯಾಯಾಧೀಶರ ಪೀಠವು ಅಯೋಧ್ಯೆಗೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಪನ್ನು ನೀಡಿತು. ಸಿಜೆಐ ರಂಜನ್ ಗೊಗೊಯ್ ಅವರು ರಾಮ ಮಂದಿರ ನಿರ್ಮಾಣಕ್ಕೆ ಮಾಡುವುದಕ್ಕೆ ಅವಕಾಶಕೊಟ್ಟರು . ಅಯೋಧ್ಯೆಯಲ್ಲಿಯೇ ಮಸೀದಿಗೆ 5 ಎಕರೆ ಭೂಮಿಯನ್ನು ನೀಡಲಾಗುವುದು ಎಂದು ಅದು ತೀರ್ಪು ನೀಡಿತು. ಈ ಐವರು ನ್ಯಾಯಾಧೀಶರ ಪೀಠದಲ್ಲಿ ಡಿ.ವೈ.ಚಂದ್ರಚೂಡ್ ಕೂಡ ಇದ್ದರು. ರಾಮ ಮಂದಿರ ನಿರ್ಮಾಣದ ನಂತರ ಜುಲೈ ತಿಂಗಳಲ್ಲಿ ಸಿಜೆಐ ಡಿ.ವೈ.ಚಂದ್ರಚೂಡ್ ಅವರು ರಾಮ ಮಂದಿರಕ್ಕೆ ಭೇಟಿ ನೀಡಿದನ್ನು ಸ್ಮರಿಸಿಕೊಳ್ಳಬಹುದಾಗಿದೆ.

 

I prayed to God to resolve Ram Janmabhoomi-Babri Masjid dispute: CJI Chandrachud ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ ಬಗೆಹರಿಯುವಂತೆ ದೇವರಲ್ಲಿ ಪ್ರಾರ್ಥಿಸಿದ್ದೆ: ಸಿಜೆಐ ಚಂದ್ರಚೂಡ್ :
Share. Facebook Twitter LinkedIn WhatsApp Email

Related Posts

BREAKING : ನಾಳೆಯಿಂದ ‘ಬೋಯಿಂಗ್ 787 ವಿಮಾನ’ಗಳ ಕಡ್ಡಾಯ ತಪಾಸಣೆ ; ವಿಳಂಬದ ಕುರಿತು ಪ್ರಯಾಣಿಕರಿಗೆ ‘ಏರ್ ಇಂಡಿಯಾ’ ಎಚ್ಚರಿಕೆ

14/06/2025 4:13 PM1 Min Read

‘ಸರಿಯಾಗಿ 1 ನಿಮಿಷದ ನಂತರ…’: ಏರ್ ಇಂಡಿಯಾ ದುರಂತ ಹೇಗಾಯ್ತು ಎಂಬುದರ ಕುರಿತು ‘ವಿಮಾನಯಾನ ಸಚಿವಾಲಯ’ ವಿವರಣೆ

14/06/2025 3:54 PM2 Mins Read

NEET UG 2025 Results : ರಾಜಸ್ಥಾನದ ‘ಮಹೇಶ್ ಕುಮಾರ್’ ಅಗ್ರಸ್ಥಾನ, ಮೊದಲ 10 ಸ್ಥಾನಗಳಲ್ಲಿ ಹುಡುಗದ್ದೇ ಮೇಲುಗೈ

14/06/2025 3:31 PM2 Mins Read
Recent News

BREAKING : ಧಾರವಾಡದಲ್ಲಿ ಭೀಕರ ಅಪಘಾತ : ಅಪರ ಜಿಲ್ಲಾಧಿಕಾರಿ ಕಾರಿಗೆ ಸಿಲಿಂಡರ್ ತುಂಬಿದ ಕ್ಯಾಂಟರ್ ಡಿಕ್ಕಿ!

14/06/2025 4:33 PM

ರೈಲ್ವೆ ಟ್ರ್ಯಾಕ್ ಕಾಮಗಾರಿ ಹಿನ್ನಲೆ: ಮೈಸೂರು ವಿಭಾಗದ ಈ ರೈಲುಗಳ ಸಂಚಾರ ಮಾರ್ಗಮಧ್ಯ ನಿಯಂತ್ರಣ

14/06/2025 4:27 PM

BREAKING : ನಾಳೆಯಿಂದ ‘ಬೋಯಿಂಗ್ 787 ವಿಮಾನ’ಗಳ ಕಡ್ಡಾಯ ತಪಾಸಣೆ ; ವಿಳಂಬದ ಕುರಿತು ಪ್ರಯಾಣಿಕರಿಗೆ ‘ಏರ್ ಇಂಡಿಯಾ’ ಎಚ್ಚರಿಕೆ

14/06/2025 4:13 PM

BIG NEWS: ‘ಆಶಾ ಮೆಂಟರ್ಸ್’ ಕರ್ತವ್ಯದಿಂದ ಬಿಡುಗಡೆ ಆದೇಶ ಹಿಂಪಡೆಯದಿದ್ದರೇ ಕಾನೂನು ಹೋರಾಟ: ಶ್ರೀಕಾಂತ್ ಸ್ವಾಮಿ ಎಚ್ಚರಿಕೆ

14/06/2025 4:04 PM
State News
KARNATAKA

BREAKING : ಧಾರವಾಡದಲ್ಲಿ ಭೀಕರ ಅಪಘಾತ : ಅಪರ ಜಿಲ್ಲಾಧಿಕಾರಿ ಕಾರಿಗೆ ಸಿಲಿಂಡರ್ ತುಂಬಿದ ಕ್ಯಾಂಟರ್ ಡಿಕ್ಕಿ!

By kannadanewsnow0514/06/2025 4:33 PM KARNATAKA 1 Min Read

ಧಾರವಾಡ : ಧಾರವಾಡದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಅಪರ ಜಿಲ್ಲಾಧಿಕಾರಿ ಸಿಡಿ ಗೀತಾ ಅವರ ಕಾರಿಗೆ ಸಿಲಿಂಡರ್ ತುಂಬಿದ ಕ್ಯಾಂಟರ್…

ರೈಲ್ವೆ ಟ್ರ್ಯಾಕ್ ಕಾಮಗಾರಿ ಹಿನ್ನಲೆ: ಮೈಸೂರು ವಿಭಾಗದ ಈ ರೈಲುಗಳ ಸಂಚಾರ ಮಾರ್ಗಮಧ್ಯ ನಿಯಂತ್ರಣ

14/06/2025 4:27 PM

BIG NEWS: ‘ಆಶಾ ಮೆಂಟರ್ಸ್’ ಕರ್ತವ್ಯದಿಂದ ಬಿಡುಗಡೆ ಆದೇಶ ಹಿಂಪಡೆಯದಿದ್ದರೇ ಕಾನೂನು ಹೋರಾಟ: ಶ್ರೀಕಾಂತ್ ಸ್ವಾಮಿ ಎಚ್ಚರಿಕೆ

14/06/2025 4:04 PM

BREAKING : ಒಂದು ವರ್ಷದಲ್ಲಿ ‘ಅನುಭವ ಮಂಟಪ’ ನಿರ್ಮಿಸುತ್ತೇವೆ : CM ಸಿದ್ದರಾಮಯ್ಯ ಘೋಷಣೆ

14/06/2025 3:46 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.