Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರೆಪೊ ದರ 50 BPS ಕಡಿತ : 5.50% ಕ್ಕೆ ಇಳಿಸಿದ RBI | Repo Rate

06/06/2025 10:12 AM

BREAKING : ಸಾಲಗಾರರಿಗೆ ಬಿಗ್ ರಿಲೀಫ್ : ‘RBI’ ರೆಪೋ ದರ ಶೇ.5.5% ಕ್ಕೆ ಇಳಿಕೆ |RBI Repo Rate

06/06/2025 10:11 AM

ಸೆನ್ಸೆಕ್ಸ್ 100 ಅಂಕ ಕುಸಿತ, ನಿಫ್ಟಿ 24,800ಕ್ಕಿಂತ ಕೆಳಗೆ ಓಪನ್, ಟಾಟಾ ಸ್ಟೀಲ್ ಶೇ.1ರಷ್ಟು ಏರಿಕೆ | Share market

06/06/2025 10:07 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರೈತರಿಗಾಗಿ ಆತ್ಮಹತ್ಯೆಗೂ ರೆಡಿ, ಬೇಕಿದ್ರೆ ನಾಳೆಯೇ ರಾಜೀನಾಮೆಗೆ ಸಿದ್ಧ: ಕಾಂಗ್ರೆಸ್ ಶಾಸಕ ರಾಜು ಕಾಗೆ
KARNATAKA

BIG NEWS: ರೈತರಿಗಾಗಿ ಆತ್ಮಹತ್ಯೆಗೂ ರೆಡಿ, ಬೇಕಿದ್ರೆ ನಾಳೆಯೇ ರಾಜೀನಾಮೆಗೆ ಸಿದ್ಧ: ಕಾಂಗ್ರೆಸ್ ಶಾಸಕ ರಾಜು ಕಾಗೆ

By kannadanewsnow0911/10/2024 5:13 PM

ಬೆಳಗಾವಿ: ತಾನು ರೈತರಿಗಾಗಿ ಆತ್ಮಹತ್ಯೆಗೂ ರೆಡಿಯಾಗಿದ್ದೇನೆ. ಬೇಕಿದ್ರೇ ನಾಳೆಯೇ ಶಾಸಕ ಸ್ಥಾನಕ್ಕೂ ರಾಜೀನಾಮೆಗೆ ಸಿದ್ಧ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಸರ್ಕಾರದ ವಿರುದ್ಧವೇ ಕಾಂಗ್ರೆಸ್ ಶಾಸಕ ರಾಜು ಕಾಗೆ ಗುಡುಗಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು, ರೈತು ಒಂದು ವರ್ಷ ಬೆಳೆಯನ್ನು ಬೆಳೆಯೋದು ಬಿಟ್ಟರೇ ನೀವು ಏನು ತಿನ್ನುತ್ತೀರಿ.? ನಿಮ್ಮ ಬಳಿಯಲ್ಲಿ ಹಣ, ಬಂಗಾರ, ಬೆಳ್ಳಿ ಸಾಕಷ್ಟು ಇದ್ದರೂ ಅನ್ನ ಇಲ್ಲದೇ ಅದನ್ನು ತಿನ್ನೋಕೆ ಆಗುತ್ತಾ.? ಮೊದಲು ರೈತರ ಬದುಕನ್ನು ಹಸನು ಮಾಡುವಂತ ಕೆಲಸ ಮಾಡಿ ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದರು.

ರೈತರು ಬದುಕ್ಕಿದ್ದರೇ ಮಾತ್ರವೇ ಈ ದೇಶದ ಪ್ರಗತಿ ಸಾಧ್ಯವಾಗಲಿದೆ. ನಾನು ಕಳೆದ ಒಂದು ವರ್ಷದಿಂದ ರೈತರ ಪರವಾಗಿಯೇ ನಿಂತಿದ್ದೇನೆ, ಹೇಳಿಕೆಯನ್ನು ನೀಡುತ್ತಿದ್ದೇನೆ. ಆದ್ರೇ ನನ್ನ ಮಾತನ್ನು ಈ ಸರ್ಕಾರ ಆಲಿಸುತ್ತಿಲ್ಲ. ಹೀಗೆ ಪರಿಸ್ಥಿತಿ ಮುಂದುವರೆದರೇ ನಾನು ರೈತರಿಗಾಗಿ ವಿಧಾನಸೌಧದಲ್ಲೇ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಓರ್ವ ಮಂತ್ರಿಗೆ ಹೇಳಿದ್ದೆ. ಆ ವೇಳೆಯಲ್ಲಿ ನೀನ್ಯಾಕೆ ಆತ್ಮಹತ್ಯೆ ಮಾಡಿಕೊಳ್ತೀಯ. ನಿನ್ನ ಕೆಲಸ ಮಾಡುವುದಾಗಿ ಹೇಳಿದ್ದರು. ಆದರೇ ಈವರೆಗೆ ಯಾವುದೇ ಮಂತ್ರಿ ಮಾಡಿಲ್ಲ ಎಂಬುದಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕಿದರು.

ನಾನು ವಿಧಾನಸೌಧಕ್ಕೆ ಹೋಗಿ ಖಾಲಿ ಕುಂತಿಲ್ಲ. ಮೋಜು, ಮಸ್ತಿನೂ ಮಾಡ್ತಿಲ್ಲ. ನಾನು ರೈತರ ಕಷ್ಟ, ಸುಖಗಳ ಬಗ್ಗೆ ಸರ್ಕಾರವನ್ನು ಗಮನ ಸೆಳೆಯುವಂತ ಕೆಲಸ ಮಾಡ್ತಿದ್ದೇನೆ. ಆದ್ರೇ ಈ ಸರ್ಕಾರ ಮಾತ್ರ ಯಾವುದೇ ಸ್ಪಂದನೆ ನೀಡುತ್ತಿಲ್ಲ. ನಾನು ನಾಳೆಯೇ ಬೇಕಾದ್ರೆ ಹೋಗಿ ರಾಜೀನಾಮೆ ಕೊಡ್ತೀನಿ ಎಂಬುದಾಗಿ ತಿಳಿಸಿದರು.

ರಾಜ್ಯದ ಜನತೆಗೆ ‘ದಸರಾ ಹಬ್ಬ’ದ ಶುಭಾಶಯ ಕೋರಿದ ‘ಸಿಎಂ ಸಿದ್ಧರಾಮಯ್ಯ’

BREAKING : ಭಾರತದ ಮೊಟ್ಟ ಮೊದಲ ‘ಭಯೋತ್ಪಾದಕ’ ನಾಥೂರಾಮ್ ಗೋಡ್ಸೆ : MLC ಬಿಕೆ ಹರಿಪ್ರಸಾದ್ ಹೇಳಿಕೆ

Share. Facebook Twitter LinkedIn WhatsApp Email

Related Posts

ಮೈಸೂರಿನ ನೈರುತ್ಯ ರೈಲ್ವೆ ವಿಭಾಗದಿಂದ ವಿಶ್ವ ಪರಿಸರ ದಿನ ಆಚರಣೆ

06/06/2025 10:06 AM1 Min Read

BREAKING : ಬೆಂಗಳೂರು ‘ಕಾಲ್ತುಳಿತ ದುರಂತ ಕೇಸ್’ ನಲ್ಲಿ ನಾಲ್ವರು ಆಯೋಜಕರು ಅರೆಸ್ಟ್ : DNA ಮುಖ್ಯಸ್ಥ ನಾಪತ್ತೆ.!

06/06/2025 10:02 AM1 Min Read

ಸಾರ್ವಜನಿಕರೇ ಗಮನಿಸಿ : ನಿಮ್ಮ ಬಳಿ `ರೇಷನ್ ಕಾರ್ಡ್’ ಇದ್ರೆ `ಉಚಿತ ಹೊಲಿಗೆ ಯಂತ್ರ’ ಸೇರಿ ಸಿಗಲಿವೆ ಈ 8 ಸೌಲಭ್ಯಗಳು.!

06/06/2025 9:30 AM2 Mins Read
Recent News

BREAKING : ರೆಪೊ ದರ 50 BPS ಕಡಿತ : 5.50% ಕ್ಕೆ ಇಳಿಸಿದ RBI | Repo Rate

06/06/2025 10:12 AM

BREAKING : ಸಾಲಗಾರರಿಗೆ ಬಿಗ್ ರಿಲೀಫ್ : ‘RBI’ ರೆಪೋ ದರ ಶೇ.5.5% ಕ್ಕೆ ಇಳಿಕೆ |RBI Repo Rate

06/06/2025 10:11 AM

ಸೆನ್ಸೆಕ್ಸ್ 100 ಅಂಕ ಕುಸಿತ, ನಿಫ್ಟಿ 24,800ಕ್ಕಿಂತ ಕೆಳಗೆ ಓಪನ್, ಟಾಟಾ ಸ್ಟೀಲ್ ಶೇ.1ರಷ್ಟು ಏರಿಕೆ | Share market

06/06/2025 10:07 AM

ಮೈಸೂರಿನ ನೈರುತ್ಯ ರೈಲ್ವೆ ವಿಭಾಗದಿಂದ ವಿಶ್ವ ಪರಿಸರ ದಿನ ಆಚರಣೆ

06/06/2025 10:06 AM
State News
KARNATAKA

ಮೈಸೂರಿನ ನೈರುತ್ಯ ರೈಲ್ವೆ ವಿಭಾಗದಿಂದ ವಿಶ್ವ ಪರಿಸರ ದಿನ ಆಚರಣೆ

By kannadanewsnow0906/06/2025 10:06 AM KARNATAKA 1 Min Read

ಮೈಸೂರು: ನೈಋತ್ಯ ರೈಲ್ವೆ ಮೈಸೂರು ವಿಭಾಗವು 2025ರ ವಿಶ್ವ ಪರಿಸರ ದಿನವನ್ನು 2025 ಜೂನ್ 5ರಂದು ಒಂಟಿಕೊಪ್ಪಲ್‌ನ ಸ್ಕೌಟ್ಸ್ ಮತ್ತು…

BREAKING : ಬೆಂಗಳೂರು ‘ಕಾಲ್ತುಳಿತ ದುರಂತ ಕೇಸ್’ ನಲ್ಲಿ ನಾಲ್ವರು ಆಯೋಜಕರು ಅರೆಸ್ಟ್ : DNA ಮುಖ್ಯಸ್ಥ ನಾಪತ್ತೆ.!

06/06/2025 10:02 AM

ಸಾರ್ವಜನಿಕರೇ ಗಮನಿಸಿ : ನಿಮ್ಮ ಬಳಿ `ರೇಷನ್ ಕಾರ್ಡ್’ ಇದ್ರೆ `ಉಚಿತ ಹೊಲಿಗೆ ಯಂತ್ರ’ ಸೇರಿ ಸಿಗಲಿವೆ ಈ 8 ಸೌಲಭ್ಯಗಳು.!

06/06/2025 9:30 AM

666 ಇಂದು ಬಹಳ ಶಕ್ತಿಶಾಲಿ ಶುಭ ದಿನ: ನಿಮ್ಮ ಕಷ್ಟ ಪರಿಹಾರ, ಇಷ್ಟಾರ್ಥ ನೆರವೇರಲು ಹೀಗೆ ಮಾಡಿ

06/06/2025 9:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.