Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ `ಉಚಿತ ಬಸ್’ ಯೋಜನೆಯಿಂದ ಮಹಿಳೆಯರ ಉದ್ಯೋಗ ಪ್ರಮಾಣ ಹೆಚ್ಚಳ : ಸಮೀಕ್ಷಾ ವರದಿ

27/07/2025 6:36 AM

2 ವರ್ಷಗಳಲ್ಲಿ `ಎತ್ತಿನಹೊಳೆ’ ಯೋಜನೆ ಪೂರ್ಣ : CM ಸಿದ್ದರಾಮಯ್ಯ

27/07/2025 6:32 AM

ಅಮೇರಿಕಾದ ವಾಲ್ಮಾರ್ಟ್ನಲ್ಲಿ ಕನಿಷ್ಠ 11 ಜನರಿಗೆ ಚೂರಿ ಇರಿತ, ಶಂಕಿತನ ಬಂಧನ

27/07/2025 6:32 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ‘ರಾಜ್ಯಪಾಲ’ರಿಗೆ ಟಕ್ಕರ್ ಕೊಟ್ಟ ‘ರಾಜ್ಯ ಸರ್ಕಾರ’: ‘ಕುಲಪತಿ ನೇಮಕ’ ನಿರ್ಧಾರ ತನ್ನ ಸುಪರ್ದಿಗೆ ಪಡೆದ ಸರ್ಕಾರ
KARNATAKA

BIG NEWS: ‘ರಾಜ್ಯಪಾಲ’ರಿಗೆ ಟಕ್ಕರ್ ಕೊಟ್ಟ ‘ರಾಜ್ಯ ಸರ್ಕಾರ’: ‘ಕುಲಪತಿ ನೇಮಕ’ ನಿರ್ಧಾರ ತನ್ನ ಸುಪರ್ದಿಗೆ ಪಡೆದ ಸರ್ಕಾರ

By kannadanewsnow0918/09/2024 9:17 AM

ಕಲಬುರ್ಗಿ: ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ನಂತ್ರ, ರಾಜ್ಯಪಾಲರ ನಡೆದೆ ಸಚಿವ ಸಂಪುಟ ಅಸಮಾಧಾನಗೊಂಡಿದೆ. ಈ ಬೆನ್ನಲ್ಲೇ ರಾಜ್ಯಪಾಲರಿಗೆ ಟಕ್ಕರ್ ಎನ್ನುವಂತೆ ಕುಲಪತಿ ನೇಮಕ ನಿರ್ಧಾರವನ್ನು ತನ್ನ ಸುಪರ್ಧಿಗೆ ರಾಜ್ಯ ಸರ್ಕಾರ ಪಡೆದಿದೆ.

ಮಂಗಳವಾರದಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಸಿಎಂ ಆದಿಯಾಗಿ ಸಂಪುಟದ ಸಹೋದ್ಯೋಗಿಗಳು ರಾಜ್ಯಪಾಲರ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ.

ರಾಜ್ಯಪಾಲರ ಇತ್ತೀಚಿನ ನಡೆ ಸರಿಯಾದುದಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿರುವಂತ ಸಚಿವ ಸಂಪುಟದ ಸದಸ್ಯರು, ರಾಜ್ಯಪಾಲರಿಗೆ ಟಕ್ಕರ್ ಎನ್ನುವಂತೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2024ಕ್ಕೆ ಅನುಮೋದನೆ ನೀಡಲಾಗಿದೆ.

ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಗೊಳಿಸಿದೆ. ವಿಶ್ವವಿದ್ಯಾಲಯದ ಅನುದಾನ ಆಯೋಗವು ರಾಷ್ಟ್ರದಲ್ಲಿ ವಿವಿಗಳ ಸ್ಥಾನ ಆಡಳಿತ ನಿರ್ವಹಣೆ ಹಾಗೂ ಬೋಧನಾ ವರ್ಗದವರನ್ನು ನೇಮಿಸಿಕೊಳ್ಳಲು ಏಕರೂಪ ವ್ಯವಸ್ಥೆಯನ್ನು ರೂಪಿಸಲು ಅನುವುವಾಗುವಂತೆ ನಿಬಂಧನೆಗಳನ್ನು ಅನಸೂಚಿಸಿದೆ.

ಇನ್ನೂ ಕುಲಪತಿಗಳ ಹುದ್ದೆಗೆ ನೇಮಕಗೊಳ್ಳುವ ಅಭ್ಯರ್ಥಿಗಳು ಪ್ರಾಧ್ಯಾಪಕರ ಹುದ್ದೆಯಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಬೇಕೆಂದು ನಿಯಮಿಸಲಾಗಿದೆ. ಈ ಮೂಲಕ ರಾಜ್ಯಪಾಲರಿಗೆ ರಾಜ್ಯ ಸರ್ಕಾರ ಟಕ್ಕರ್ ನೀಡುವಂತೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2024ಕ್ಕೆ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಉದ್ಯೋಗ ವಾರ್ತೆ: ‘247 PDO ಹುದ್ದೆ’ಗಳ ನೇಮಕಕ್ಕೆ ಮತ್ತೆ ಅರ್ಜಿ ಆಹ್ವಾನ | PDO Recruitment

ಭೂಮಿ ಸಮೀಪಕ್ಕೆ ‘ಅಟ್ಲಾಸ್ ಧೂಮಕೇತು’: ಅ.27ರಂದು ಬರಿಗಣ್ಣಿಗೆ ಗೋಚರ | Atlas Comet

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ `ಉಚಿತ ಬಸ್’ ಯೋಜನೆಯಿಂದ ಮಹಿಳೆಯರ ಉದ್ಯೋಗ ಪ್ರಮಾಣ ಹೆಚ್ಚಳ : ಸಮೀಕ್ಷಾ ವರದಿ

27/07/2025 6:36 AM1 Min Read

2 ವರ್ಷಗಳಲ್ಲಿ `ಎತ್ತಿನಹೊಳೆ’ ಯೋಜನೆ ಪೂರ್ಣ : CM ಸಿದ್ದರಾಮಯ್ಯ

27/07/2025 6:32 AM2 Mins Read

BIG NEWS : ರಾಜ್ಯದಲ್ಲಿ ರಸಗೊಬ್ಬರ ಕೊರತೆ : ಮಣ್ಣು ತಿಂದು ರೈತ ಆಕ್ರೋಶ.!

27/07/2025 6:27 AM1 Min Read
Recent News

ರಾಜ್ಯದಲ್ಲಿ `ಉಚಿತ ಬಸ್’ ಯೋಜನೆಯಿಂದ ಮಹಿಳೆಯರ ಉದ್ಯೋಗ ಪ್ರಮಾಣ ಹೆಚ್ಚಳ : ಸಮೀಕ್ಷಾ ವರದಿ

27/07/2025 6:36 AM

2 ವರ್ಷಗಳಲ್ಲಿ `ಎತ್ತಿನಹೊಳೆ’ ಯೋಜನೆ ಪೂರ್ಣ : CM ಸಿದ್ದರಾಮಯ್ಯ

27/07/2025 6:32 AM

ಅಮೇರಿಕಾದ ವಾಲ್ಮಾರ್ಟ್ನಲ್ಲಿ ಕನಿಷ್ಠ 11 ಜನರಿಗೆ ಚೂರಿ ಇರಿತ, ಶಂಕಿತನ ಬಂಧನ

27/07/2025 6:32 AM

BIG NEWS : ರಾಜ್ಯದಲ್ಲಿ ರಸಗೊಬ್ಬರ ಕೊರತೆ : ಮಣ್ಣು ತಿಂದು ರೈತ ಆಕ್ರೋಶ.!

27/07/2025 6:27 AM
State News
KARNATAKA

ರಾಜ್ಯದಲ್ಲಿ `ಉಚಿತ ಬಸ್’ ಯೋಜನೆಯಿಂದ ಮಹಿಳೆಯರ ಉದ್ಯೋಗ ಪ್ರಮಾಣ ಹೆಚ್ಚಳ : ಸಮೀಕ್ಷಾ ವರದಿ

By kannadanewsnow5727/07/2025 6:36 AM KARNATAKA 1 Min Read

ಬೆಂಗಳೂರು : ಶಕ್ತಿ ಯೋಜನೆಯಡಿ ಮಹಿಳೆಯರು ಬಸ್ಗಳಲ್ಲಿ ಉಚಿತವಾಗಿ ಓಡಾಡಲು ಆರಂಭಿಸಿದ ಬಳಿಕ ಬೆಂಗಳೂರು, ಹುಬ್ಬಳ್ಳಿ- ಧಾರಾವಾಡದಲ್ಲಿ ಉದ್ಯೋಗಸ್ಥ ಮಹಿಳೆಯರ…

2 ವರ್ಷಗಳಲ್ಲಿ `ಎತ್ತಿನಹೊಳೆ’ ಯೋಜನೆ ಪೂರ್ಣ : CM ಸಿದ್ದರಾಮಯ್ಯ

27/07/2025 6:32 AM

BIG NEWS : ರಾಜ್ಯದಲ್ಲಿ ರಸಗೊಬ್ಬರ ಕೊರತೆ : ಮಣ್ಣು ತಿಂದು ರೈತ ಆಕ್ರೋಶ.!

27/07/2025 6:27 AM

BIG NEWS : ರಾಜ್ಯದಲ್ಲಿ ಗ್ಯಾರಂಟಿಗಳಿಂದಲೇ `ತಲಾದಾಯ’ ಹೆಚ್ಚಳ : CM ಸಿದ್ದರಾಮಯ್ಯ

27/07/2025 6:20 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.