Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

VIDEO : ‘ಶೆಹಬಾಜ್ ಷರೀಫ್’ ಎದ್ದು ನಿಲ್ಲುವಂತೆ ಹೇಳಿ, ‘ಪ್ರಧಾನಿ ಮೋದಿ’ ಶ್ಲಾಘಿಸಿದ ಟ್ರಂಪ್, ವಿಡಿಯೋ ವೈರಲ್!

20/02/2026 2:58 PM

ರಾಜ್ಯ ಸರ್ಕಾರದಿಂದ ‘ಮೂತ್ರಪಿಂಡ ಕಸಿ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

20/02/2026 2:33 PM

ರಾಜ್ಯ ಸರ್ಕಾರದಿಂದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಕ್ಲೈಮ್ ರೆವಿನ್ಯೂಗೆ ಮಾನದಂಡ ನಿಗದಿ

20/02/2026 2:23 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » “ಭಾರತದ ಪುತ್ರನಿಗೆ ಅಮೆರಿಕದಲ್ಲಿ ಅವಮಾನ” : ವರದಿಗಾರನ ಮೇಲೆ ಹಲ್ಲೆ, ಕಾಂಗ್ರೆಸ್ ವಿರುದ್ಧ ‘ಮೋದಿ’ ವಾಗ್ದಾಳಿ
INDIA

“ಭಾರತದ ಪುತ್ರನಿಗೆ ಅಮೆರಿಕದಲ್ಲಿ ಅವಮಾನ” : ವರದಿಗಾರನ ಮೇಲೆ ಹಲ್ಲೆ, ಕಾಂಗ್ರೆಸ್ ವಿರುದ್ಧ ‘ಮೋದಿ’ ವಾಗ್ದಾಳಿ

By KannadaNewsNow14/09/2024 6:20 PM

ನವದೆಹಲಿ: ಇಂಡಿಯಾ ಟುಡೇ ಪತ್ರಕರ್ತರೊಬ್ಬರು ಅಮೆರಿಕದಲ್ಲಿ ರಾಹುಲ್ ಗಾಂಧಿ ಅವರ ತಂಡದಿಂದ ಹಲ್ಲೆಗೊಳಗಾದ ನಂತರ ಕಾಂಗ್ರೆಸ್ “ಕ್ರೌರ್ಯದಲ್ಲಿ ತೊಡಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಕಿಡಿಕಾರಿದ್ದಾರೆ. ಕಾಶ್ಮೀರದ ದೋಡಾದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಮೆರಿಕದಲ್ಲಿ ಪತ್ರಕರ್ತನ ಮೇಲೆ ನಡೆದ ಕ್ರೌರ್ಯವನ್ನ ಪ್ರಶ್ನಿಸಲು ರಾಹುಲ್ ಗಾಂಧಿ ಅವರ ‘ಮೊಹಬ್ಬತ್ ಕಿ ದುಕಾನ್’ ಪಿಚ್’ನ್ನ ತರಾಟೆಗೆ ತೆಗೆದುಕೊಂಡರು.

“ಅವರು (ಕಾಂಗ್ರೆಸ್) ಮೊಹಬ್ಬತ್ ಕಿ ದುಕಾನ್ ನಡೆಸುತ್ತಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ನಮ್ಮ ದೇಶದ ಪತ್ರಕರ್ತರೊಬ್ಬರನ್ನು ಅಮೆರಿಕದಲ್ಲಿ ಕಾಂಗ್ರೆಸ್ ಕ್ರೌರ್ಯಕ್ಕೆ ಒಳಪಡಿಸಿತು. ಅಮೆರಿಕದಲ್ಲಿ ಭಾರತದ ಮಗನಿಗೆ ಅವಮಾನವಾಗಿದೆ. ವಾಕ್ ಸ್ವಾತಂತ್ರ್ಯದ ಚಾಂಪಿಯನ್ ಎಂದು ಹೇಳಿಕೊಳ್ಳುವವರು ಕ್ರೌರ್ಯದಲ್ಲಿ ತೊಡಗಿದ್ದಾರೆ” ಎಂದರು. ಅಂದ್ಹಾಗೆ, 42 ವರ್ಷಗಳಲ್ಲಿ ದೋಡಾಗೆ ಭೇಟಿ ನೀಡಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.

ಪತ್ರಕರ್ತನನ್ನು ನಡೆಸಿಕೊಳ್ಳುವ ರೀತಿ ಅಮೆರಿಕದ ನೆಲದಲ್ಲಿ ಭಾರತದ ಘನತೆಯನ್ನ ಕುಗ್ಗಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು. “ಸಂವಿಧಾನ” ಎಂಬ ಪದವು ಕಾಂಗ್ರೆಸ್ಗೆ ಸರಿಹೊಂದುವುದಿಲ್ಲ ಎಂದು ಅವರು ಹೇಳಿದರು. ಇನ್ನು ಬಿಜೆಪಿ ಸಂವಿಧಾನವನ್ನ ಬುಡಮೇಲು ಮಾಡುತ್ತಿದೆ ಎಂದು ಪದೇ ಪದೇ ಆರೋಪಿಸುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದರು.

 

BREAKING : ‘ವೇದಾಂತ ಅಲ್ಯೂಮಿನಿಯಂ CEO’ ಸ್ಥಾನಕ್ಕೆ ‘ಜಾನ್ ಸ್ಲೋವೆನ್’ ರಾಜೀನಾಮೆ

BREAKING : ಬಿಜೆಪಿ ಶಾಸಕ ‘ಮುನಿರತ್ನ’ ಪೊಲೀಸರ ವಶಕ್ಕೆ |MLA Munirathna Arrest

Ayushman Card : ಜನ ಸಾಮಾನ್ಯರಿಗೆ ಬಿಗ್ ಅಲರ್ಟ್ ; ಇವುಗಳಿದ್ದರೆ ಮಾತ್ರ ‘5 ಲಕ್ಷ ರೂಪಾಯಿ’ವರೆಗೆ ‘ಉಚಿತ ಚಿಕಿತ್ಸೆ’

"ಭಾರತದ ಪುತ್ರನಿಗೆ ಅಮೆರಿಕದಲ್ಲಿ ಅವಮಾನ" : ವರದಿಗಾರನ ಮೇಲೆ ಹಲ್ಲೆ 'India's son insulted in US': Pm Modi attacks Congress attacks reporter ಕಾಂಗ್ರೆಸ್ ವಿರುದ್ಧ 'ಮೋದಿ' ವಾಗ್ದಾಳಿ
Share. Facebook Twitter LinkedIn WhatsApp Email

Related Posts

VIDEO : ‘ಶೆಹಬಾಜ್ ಷರೀಫ್’ ಎದ್ದು ನಿಲ್ಲುವಂತೆ ಹೇಳಿ, ‘ಪ್ರಧಾನಿ ಮೋದಿ’ ಶ್ಲಾಘಿಸಿದ ಟ್ರಂಪ್, ವಿಡಿಯೋ ವೈರಲ್!

20/02/2026 2:58 PM1 Min Read

BREAKING: ಕುಲದೀಪ್ ಸಿಂಗ್ ಸೆಂಗಾರ್ ಸಹೋದರನಿಗೆ ಶರಣಾಗುವಂತೆ ದೆಹಲಿ ಹೈಕೋರ್ಟ್ ಆದೇಶ | Unnao Case

20/02/2026 1:32 PM2 Mins Read

ರಹಸ್ಯ IRCTC ಸೆಟ್ಟಿಂಗ್ ನೊಂದಿಗೆ ತತ್ಕಾಲ್ ಟಿಕೆಟ್ ಗಳನ್ನು ವೇಗವಾಗಿ ಕಾಯ್ದಿರಿಸುವುದು ಹೇಗೆ ?

20/02/2026 1:23 PM2 Mins Read
Recent News

VIDEO : ‘ಶೆಹಬಾಜ್ ಷರೀಫ್’ ಎದ್ದು ನಿಲ್ಲುವಂತೆ ಹೇಳಿ, ‘ಪ್ರಧಾನಿ ಮೋದಿ’ ಶ್ಲಾಘಿಸಿದ ಟ್ರಂಪ್, ವಿಡಿಯೋ ವೈರಲ್!

20/02/2026 2:58 PM

ರಾಜ್ಯ ಸರ್ಕಾರದಿಂದ ‘ಮೂತ್ರಪಿಂಡ ಕಸಿ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

20/02/2026 2:33 PM

ರಾಜ್ಯ ಸರ್ಕಾರದಿಂದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಕ್ಲೈಮ್ ರೆವಿನ್ಯೂಗೆ ಮಾನದಂಡ ನಿಗದಿ

20/02/2026 2:23 PM

ಉದ್ಯೋಗಿಗಳೇ ಗಮನಿಸಿ : `ಸ್ಯಾಲರಿ ಅಕೌಂಟ್’ ಇದ್ರೆ ನಿಮಗೆ ಸಿಗಲಿದೆ ಈ ಆರ್ಥಿಕ ಪ್ರಯೋಜನಗಳು !

20/02/2026 1:50 PM
State News
KARNATAKA

ರಾಜ್ಯ ಸರ್ಕಾರದಿಂದ ‘ಮೂತ್ರಪಿಂಡ ಕಸಿ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

By kannadanewsnow0920/02/2026 2:33 PM KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದು, ಕಿಡ್ನಿ ಕಸಿ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಅದೇ ಮಂಗಳೂರಿನ ಟಾಟಾ…

ರಾಜ್ಯ ಸರ್ಕಾರದಿಂದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಕ್ಲೈಮ್ ರೆವಿನ್ಯೂಗೆ ಮಾನದಂಡ ನಿಗದಿ

20/02/2026 2:23 PM

ಉದ್ಯೋಗಿಗಳೇ ಗಮನಿಸಿ : `ಸ್ಯಾಲರಿ ಅಕೌಂಟ್’ ಇದ್ರೆ ನಿಮಗೆ ಸಿಗಲಿದೆ ಈ ಆರ್ಥಿಕ ಪ್ರಯೋಜನಗಳು !

20/02/2026 1:50 PM

ALERT : ಮೊಬೈಲ್ ‘ಬ್ಯಾಕ್ ಕವರ್’ ನಲ್ಲಿ ಈ ವಸ್ತುಗಳನ್ನು ಇಡಬೇಡಿ : ಫೋನ್ ಸ್ಪೋಟಗೊಳ್ಳಬಹುದು ಎಚ್ಚರ !

20/02/2026 1:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.