Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ವಕ್ಫ್ ರಕ್ಷಣೆ ಪಡೆಯಲು ಮತಾಂತರ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ’: ಸುಪ್ರೀಂಕೋರ್ಟ್

16/09/2025 9:00 AM

₹200 ವಂಚನೆ ಆರೋಪ: ತೇಜಸ್ವಿ ಯಾದವ್ ವಿರುದ್ಧ ಎಫ್‌ಐಆರ್ ದಾಖಲಿಸಿದ ಮಹಿಳೆ!

16/09/2025 8:53 AM

BREAKING : ಇಂದು ಮಧ್ಯಾಹ್ನ1 ಗಂಟೆವರೆಗೆ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ

16/09/2025 8:52 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನೇರವಾಗಿ ಬೆಂಕಿಗೆ ‘ಚಪಾತಿ’ ಸುಡುವುದು ಅಪಾಯ, ‘ಕ್ಯಾನ್ಸರ್’ಗೆ ಕಾರಣ : ಅಧ್ಯಯನ
INDIA

ನೇರವಾಗಿ ಬೆಂಕಿಗೆ ‘ಚಪಾತಿ’ ಸುಡುವುದು ಅಪಾಯ, ‘ಕ್ಯಾನ್ಸರ್’ಗೆ ಕಾರಣ : ಅಧ್ಯಯನ

By KannadaNewsNow13/09/2024 4:44 PM

ನವದೆಹಲಿ : ಚಪಾತಿ ರೊಟ್ಟಿ ಭಾರತೀಯ ಆಹಾರದ ಭಾಗವಾಗಿದೆ. ದಕ್ಷಿಣದಲ್ಲಿ ಸ್ವಲ್ಪ ಕಡಿಮೆ ತಿನ್ನುತ್ತಾರೆ, ಆದರೆ ಉತ್ತರದಲ್ಲಿ ಬಹಳಷ್ಟು ಜನ ರೋಟಿ ತಿನ್ನುತ್ತಾರೆ. ಆದ್ರೆ, ಅನೇಕರು ಇವುಗಳನ್ನ ತವ ಮೇಲೆ ಸುಡುವ ಬದಲು ನೇರವಾಗಿ ಉರಿಯುವ ಬೆಂಕಿಗೆ ಇಟ್ಟು ಸುಡುತ್ತಾರೆ. ಇದು ಅನೇಕ ಪ್ರದೇಶಗಳಲ್ಲಿ ಸಾಮಾನ್ಯವಾಗಿದ್ದರೂ, ಜ್ವಾಲೆಯ ಮೇಲೆ ನೇರವಾಗಿ ಚಪಾತಿ ಬೇಯಿಸುವುದು ಕ್ಯಾನ್ಸರ್’ಗೆ ಕಾರಣವಾಗಬಹುದು ಎಂದು ಸಂಶೋಧನೆ ಹೇಳಿದೆ.

ಜರ್ನಲ್ ಆಫ್ ಫುಡ್ ಸೈನ್ಸ್‌’ನಲ್ಲಿ ಪ್ರಕಟವಾದ ಅಧ್ಯಯನವು ಚಪಾತಿ ಅಥವಾ ಯಾವುದೇ ಆಹಾರ ಪದಾರ್ಥವನ್ನ ನೇರವಾಗಿ ಬೆಂಕಿಯ ಮೇಲೆ ಹೆಚ್ಚಿನ ತಾಪಮಾನದಲ್ಲಿ ಬೇಯಿಸುವುದು ಕ್ಯಾನ್ಸರ್ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ತೀರ್ಮಾನಿಸಿದೆ. ಡಾ. JS ಲೀ, JH ಕಿಮ್, YJ ಲೀ “ಅಡುಗೆ ಸಮಯದಲ್ಲಿ ಆಹಾರದಲ್ಲಿ ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳ (PAHs) ರಚನೆ” ( ವರದಿ ) ಕುರಿತ ಅಧ್ಯಯನದಲ್ಲಿ ಭಾಗವಹಿಸಿದ್ದರು.

ಹೆಚ್ಚಿನ ತಾಪಮಾನದಲ್ಲಿ ಅಡುಗೆ ಮಾಡುವುದರಿಂದ ಅಸಿಲಾಮೈಡ್, ಹೆಟೆರೊಸೈಕ್ಲಿಕ್ ಅಮೈನ್ಸ್ (HCA), ಮತ್ತು ಪಾಲಿಸಿಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು (PAH) ( ವರದಿ ) ನಂತಹ ಕ್ಯಾನ್ಸರ್-ಉಂಟುಮಾಡುವ ಸಂಯುಕ್ತಗಳನ್ನ ಸಹ ಉತ್ಪಾದಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದಲ್ಲದೇ ನೇರವಾಗಿ ಬೆಂಕಿಯಲ್ಲಿ ಮಾಂಸವನ್ನ ಹುರಿಯುವುದರಿಂದ ಕ್ಯಾನ್ಸರ್ ಕಾರಕಗಳು ಹೆಚ್ಚಾಗುತ್ತವೆ ಎಂದು ಎಚ್ಚರಿಸಲಾಗಿದೆ.

 

 

BREAKING : ‘ಮಂಕಿಪಾಕ್ಸ್’ ವಿರುದ್ಧ ಮೊದಲ ಲಸಿಕೆ ‘ಬವೇರಿಯನ್ ನಾರ್ಡಿಕ್’ಗೆ ‘WHO’ ಅನುಮೋದನೆ

ಬೆಂಗಳೂರು ಜನತೆ ಗಮನಕ್ಕೆ: ಸೆ.16ರಂದು ‘ಈದ್ ಮಿಲಾದ್’ ಹಿನ್ನಲೆಯಲ್ಲಿ ಈ ರಸ್ತೆಗಳಲ್ಲಿ ‘ಸಂಚಾರ ನಿರ್ಬಂಧ’ | Bengaluru Traffic Update

ಕಂತೆ ಕಂತೆ ‘ನೋಟು’ಗಳ ನಡುವೆ ‘ಗಣೇಶ’ನ ವೈಭವ ; ‘2.7 ಕೋಟಿ 500 ನೋಟು’ಗಳಿಂದ ಅಲಂಕಾರ

'ಕ್ಯಾನ್ಸರ್'ಗೆ ಕಾರಣ : ಅಧ್ಯಯನ Burning 'chapati' on a live flame is a risk cause of cancer: Study ನೇರವಾಗಿ ಬೆಂಕಿಗೆ 'ಚಪಾತಿ' ಸುಡುವುದು ಅಪಾಯ
Share. Facebook Twitter LinkedIn WhatsApp Email

Related Posts

‘ವಕ್ಫ್ ರಕ್ಷಣೆ ಪಡೆಯಲು ಮತಾಂತರ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ’: ಸುಪ್ರೀಂಕೋರ್ಟ್

16/09/2025 9:00 AM1 Min Read

₹200 ವಂಚನೆ ಆರೋಪ: ತೇಜಸ್ವಿ ಯಾದವ್ ವಿರುದ್ಧ ಎಫ್‌ಐಆರ್ ದಾಖಲಿಸಿದ ಮಹಿಳೆ!

16/09/2025 8:53 AM1 Min Read

SHOCKING : ಕ್ಲಾಸ್ ರೂಮ್ ನಲ್ಲಿ ವಿದ್ಯಾರ್ಥಿನಿಯ ತಲೆಗೆ ಹೊಡೆದ ಶಿಕ್ಷಕಿ : ಬಾಲಕಿಯ ತಲೆಬುರುಡೆಯಲ್ಲಿ ಬಿರುಕು.!

16/09/2025 8:41 AM1 Min Read
Recent News

‘ವಕ್ಫ್ ರಕ್ಷಣೆ ಪಡೆಯಲು ಮತಾಂತರ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ’: ಸುಪ್ರೀಂಕೋರ್ಟ್

16/09/2025 9:00 AM

₹200 ವಂಚನೆ ಆರೋಪ: ತೇಜಸ್ವಿ ಯಾದವ್ ವಿರುದ್ಧ ಎಫ್‌ಐಆರ್ ದಾಖಲಿಸಿದ ಮಹಿಳೆ!

16/09/2025 8:53 AM

BREAKING : ಇಂದು ಮಧ್ಯಾಹ್ನ1 ಗಂಟೆವರೆಗೆ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ

16/09/2025 8:52 AM

SHOCKING : ಕ್ಲಾಸ್ ರೂಮ್ ನಲ್ಲಿ ವಿದ್ಯಾರ್ಥಿನಿಯ ತಲೆಗೆ ಹೊಡೆದ ಶಿಕ್ಷಕಿ : ಬಾಲಕಿಯ ತಲೆಬುರುಡೆಯಲ್ಲಿ ಬಿರುಕು.!

16/09/2025 8:41 AM
State News
KARNATAKA

BREAKING : ಇಂದು ಮಧ್ಯಾಹ್ನ1 ಗಂಟೆವರೆಗೆ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ

By kannadanewsnow5716/09/2025 8:52 AM KARNATAKA 2 Mins Read

ಮೈಸೂರು : ಸೆಪ್ಟೆಂಬರ್ 22ರಿಂದ ವಿಶ್ವವಿಖ್ಯಾತ ಮೈಸೂರು ದಸರಾ ಮಹತೋತ್ಸವ ನಡೆಯಲಿದ್ದು, ಸಿಂಹಾಸನ ಜೋಡಣೆ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 1…

BREAKING : ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ : ಕೊಪ್ಪಳ ನಗರದ 5 ಕಡೆ ಲೋಕಾಯುಕ್ತ ದಾಳಿ |Lokayukta Raid

16/09/2025 8:20 AM

BREAKING : ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ : ರಾಜ್ಯದ ಹಲವು ಕಡೆ ಲೋಕಾಯುಕ್ತ ದಾಳಿ |Lokayukta Raid

16/09/2025 8:09 AM

SHOCKING : ರಾಜ್ಯದಲ್ಲೊಂದು ಅಮಾನವೀಯ ಘಟನೆ : 7 ವರ್ಷದ ಬಾಲಕಿಯನ್ನು 3ನೇ ಮಹಡಿಯಿಂದ ಎಸೆದು ಕೊಂದ ಮಲತಾಯಿ.!

16/09/2025 8:09 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.