Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ‘ಮುಂಗಾರಿ ಹಿಂಗಾರಿ ತಕ್ಕಸ್ಟ ಮಸನ’: ಈ ಬಾರಿ ಮಳೆ -ಬೆಳೆ ಚನ್ನಾಗಿದೆ ಎಂದು ಭವಿಷ್ಯ ನುಡಿದ ಮಳಿಯಪ್ಪಜ್ಜ

15/05/2025 6:45 PM

BREAKING: ಟರ್ಕಿಯ ಸೆಲೆಬಿ ವಿಮಾನ ನಿಲ್ದಾಣ ಸೇವೆಗಳಿಗೆ ಭದ್ರತಾ ಅನುಮತಿ ರದ್ದುಗೊಳಿಸಿದ ಭಾರತ

15/05/2025 6:42 PM

ಟ್ರಂಪ್ ಯು-ಟರ್ನ್: ಭಾರತ-ಪಾಕ್ ನಡುವೆ ನಾನು ಮಧ್ಯಸ್ಥಿಕೆ ವಹಿಸಿಲ್ಲವೆಂದು ಹೇಳಿಕೆ | Donald Trump U-turn

15/05/2025 6:28 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Good News: ‘ಆರೋಗ್ಯ ಇಲಾಖೆ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್: ಸೆಪ್ಟೆಂಬರ್ ಮೊದಲ ವಾರದೊಳೆಗೆ ‘ವರ್ಗಾವಣೆ ಕೌನ್ಸಿಲಿಂಗ್’ ಪೂರ್ಣ
KARNATAKA

Good News: ‘ಆರೋಗ್ಯ ಇಲಾಖೆ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್: ಸೆಪ್ಟೆಂಬರ್ ಮೊದಲ ವಾರದೊಳೆಗೆ ‘ವರ್ಗಾವಣೆ ಕೌನ್ಸಿಲಿಂಗ್’ ಪೂರ್ಣ

By kannadanewsnow0927/08/2024 5:31 AM

ಬೆಂಗಳೂರು: ಸೆಪ್ಟೆಂಬರ್ ಮೊದಲ ವಾರದೊಳಗೆ ಕೌನ್ಸಿಲಿಂಗ್ ವರ್ಗಾವಣೆ ಪೂರ್ಣಗೊಳಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಸೋಮವಾರ ಇಲಾಖೆಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, 8 ವರ್ಷಗಳ ಬಳಿಕ ಆರೋಗ್ಯ ಇಲಾಖೆಯಲ್ಲಿ ಎಲ್ಲ ವರ್ಗದ ನೌಕರರು, ಸಿಬ್ಬಂದಿಗಳ ವರ್ಗಾವಣೆ ಕೌನ್ಸಿಲಿಂಗ್ ಮೂಲಕ ನಡೆಯುತ್ತಿದ್ದು, ಶೀಘ್ರಗತಿಯಲ್ಲಿ ಪ್ರಕ್ರೀಯೆ ಪೂರ್ಣಗೊಳಿಸಬೇಕು ಎಂದರು.

ಸೆಪ್ಟೆಂಬರ್ ಮೊದಲ‌ವಾರದಲ್ಲಿ ವೈದ್ಯಾಧಿಕಾರಿಗಳ ಜೇಷ್ಠತಾ ಪಟ್ಟಿ ತಯಾರಾಗಬೇಕು.. ಹಲವು ವೈದ್ಯರು ಕೌನ್ಸಿಲಿಂಗ್ ಎದುರು ನೋಡುತ್ತಿದ್ದಾರೆ. ಕೌನ್ಸಿಲಿಂಗ್ ಪ್ರಕ್ರೀಯೆಯಲ್ಲಿ ವಿಳಂಭವಾಗಬಾರದು ಎಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಇನ್ನು ಇಲಾಖೆಯಲ್ಲಿ ಕಾರ್ಯನಿರಗವಹಿಸುವ ಹೊರಗುತ್ತಿಗೆ ನೌಕರರಿಗೆ ಏಕರೂಪ ವೇತನ ಜಾರಿ ಕುರಿತು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಔಷಧಿಗಳ ಪೂರೈಕೆ ಇನ್ನಷ್ಟು ವೇಗ ಪಡೆದುಕೊಳ್ಳಬೇಕು

ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಕಂಡುಬಂದರೆ ಸಹಿಸುವುದಿಲ್ಲ ಎಂದು ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಔಷಧಿ ಸರಬರಾಜು ನಿಗಮದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಔಷಧಿ ನಿಗಮದಿಂದ ಸರಬರಾಜು ಆಗುತ್ತಿರುವ ಔಷಧಿಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಮೊದಲಿಗಿಂತ ಔಷಧಿ ಪೂರೈಕೆಯಲ್ಲಿ ಸುಧಾರಣೆ ಆಗಿದೆ.. ಈ ಮೊದಲು ಕೇವಲ ಶೇ 30 ರಷ್ಟು ಮಾತ್ರ ಔಷಧಿಗಳು ನಿಗದಿಂದ ಸರಬರಾಜು ಆಗುತ್ತಿತ್ತು. ಇದೀಗ ಶೇ 65 ರಷ್ಟು ಔಷಧಿಗಳು ನಿಗದಿಂದ ಆಸ್ಪತ್ರೆಗಳಿಗೆ ರವಾನೆಯಾಗಿದೆ. ಆದರೆ ಇದು ಶೇ 90 ರಷ್ಟು ಆಗಬೇಕು ಎಂದರು.

ಶೇ 10 ರಷ್ಟು ಔಷಧಿಗಳನ್ನ ಆಸ್ಪತ್ರೆಗಳು ಅವರ ಅಗತ್ಯಕ್ಕನುಗುಣವಗಿ ಸ್ಥಳೀಯ ಮಟ್ಟದಲ್ಲಿ ಎಬಿಎಆರ್ ಕೆ ಫಂಡ್ ನಲ್ಲಿ ಖರೀಧಿಸಬಹುದು. ಆದರೆ ಎ.ಬಿ.ಎ.ಆರ್ ಕೆ ಹಣ ಬಹುತೇಕ ಔಷಧಿ ಖರೀಧಿಗೆ ಬಳಕೆ ಆಗಬಾರದು. ಇದರಿಂದ ಆಸ್ಪತ್ರೆಯ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತದೆ. ನಿಗಮದಿಂದ ಶೇ 90 ರಷ್ಟು ಔಷಧಿಗಳು ಪೂರೈಕೆ ಆದರೆ, ಎಬಿ.ಎಆರ್.ಕೆ ಅನುದಾನವನ್ನ ಆಸ್ಪತ್ರೆಗಳ ಇತರ ಅಭಿವೃದ್ಧಿ ಕೆಲಸಗಳಿಗೆ ಬಳಸಬಹುದು. ಹೀಗಾಗಿ ಔಷಧಿಗಳ ಪೂರೈಕೆಗೆ ಇನ್ನು ಹೆಚ್ವಿನ ವೇಗ ನೀಡಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಸಭೆಯಲ್ಲಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಇನ್ನು ಆರೋಗ್ಯ ಸೇವೆಗಳ ಕುರಿತು ಸಾರ್ವಜನಿಕರ ದೂರು ದುಮ್ಮಾನಗಳಿಗೆ 104 ಸಹಾಯವಾಣಿಗೆ ಪರ್ಯಾಯವಾಗಿ 112 ಸಹಾಯವಾಣಿ ಆರಂಭಿಸುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿ ವರದಿ ನೀಡಲು ಸಚಿವರು ಇದೇ ವೇಳೆ ಸೂಚನೆ ನೀಡಿದರು. 104 ಸಹಾಯವಾಣಿ ಆರೋಗ್ಯ ಇಲಾಖೆಗೆ ಮಹತ್ವದ್ದಾಗಿದೆ. ಇದನ್ನ ಜಾರಿಗೊಳಿಸಲು ಅಡೆತಡೆಗಳಿದ್ದರೆ 112 ಮೂಲಕ ಸೇವೆ ಒದಗಿಸಲು ಯೋಜನೆ ರೂಪಿಸುವಂತೆ ಸೂಚಿಸಿದರು.

Job Alert : ಭಾರತೀಯ ರೈಲ್ವೆ ಇಲಾಖೆಯಲ್ಲಿ 14,298 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | RRB Recruitment 2024

BIG NEWS: ರಾಜ್ಯ ಸರ್ಕಾರದಿಂದ ‘ನಕಲಿ ದಾಖಲೆ’ ಸೃಷ್ಟಿಸಿ ‘ಆಸ್ತಿ ವಂಚನೆ’ಗೆ ಬ್ರೇಕ್: ಇಂದಿನಿಂದ ‘ಆಧಾರ್ ಜೋಡಣೆ’ಗೆ ಚಾಲನೆ

Share. Facebook Twitter LinkedIn WhatsApp Email

Related Posts

BREAKING : ‘ಮುಂಗಾರಿ ಹಿಂಗಾರಿ ತಕ್ಕಸ್ಟ ಮಸನ’: ಈ ಬಾರಿ ಮಳೆ -ಬೆಳೆ ಚನ್ನಾಗಿದೆ ಎಂದು ಭವಿಷ್ಯ ನುಡಿದ ಮಳಿಯಪ್ಪಜ್ಜ

15/05/2025 6:45 PM1 Min Read

ಉಡುಪಿಯಲ್ಲಿ ಮನಕಲಕುವ ಘಟನೆ: ಬಾವಿಗೆ ಹಾರಿದ ತಂದೆ ರಕ್ಷಣೆಗೆ ಹೋದ ಮಗನೂ ಸಾವು

15/05/2025 6:08 PM1 Min Read

ಬೆಂಗಳೂರಿನ ಪೌರಕಾರ್ಮಿಕರಿಗೆ ಬಿಬಿಎಂಪಿಯಿಂದ ಗುಡ್ ನ್ಯೂಸ್

15/05/2025 5:37 PM1 Min Read
Recent News

BREAKING : ‘ಮುಂಗಾರಿ ಹಿಂಗಾರಿ ತಕ್ಕಸ್ಟ ಮಸನ’: ಈ ಬಾರಿ ಮಳೆ -ಬೆಳೆ ಚನ್ನಾಗಿದೆ ಎಂದು ಭವಿಷ್ಯ ನುಡಿದ ಮಳಿಯಪ್ಪಜ್ಜ

15/05/2025 6:45 PM

BREAKING: ಟರ್ಕಿಯ ಸೆಲೆಬಿ ವಿಮಾನ ನಿಲ್ದಾಣ ಸೇವೆಗಳಿಗೆ ಭದ್ರತಾ ಅನುಮತಿ ರದ್ದುಗೊಳಿಸಿದ ಭಾರತ

15/05/2025 6:42 PM

ಟ್ರಂಪ್ ಯು-ಟರ್ನ್: ಭಾರತ-ಪಾಕ್ ನಡುವೆ ನಾನು ಮಧ್ಯಸ್ಥಿಕೆ ವಹಿಸಿಲ್ಲವೆಂದು ಹೇಳಿಕೆ | Donald Trump U-turn

15/05/2025 6:28 PM

ಜೈಲಲ್ಲೂ IPL ಹವಾ: ಜೈಲ್ ಪ್ರೀಮಿಯರ್ ಲೀಗ್ ನಲ್ಲಿ ನೈಟ್ ರೈಡರ್ಸ್ ಕ್ಯಾಪಿಟಲ್ ತಂಡ ಸೋಲು, ವೀಡಿಯೋ ವೈರಲ್

15/05/2025 6:22 PM
State News
KARNATAKA

BREAKING : ‘ಮುಂಗಾರಿ ಹಿಂಗಾರಿ ತಕ್ಕಸ್ಟ ಮಸನ’: ಈ ಬಾರಿ ಮಳೆ -ಬೆಳೆ ಚನ್ನಾಗಿದೆ ಎಂದು ಭವಿಷ್ಯ ನುಡಿದ ಮಳಿಯಪ್ಪಜ್ಜ

By kannadanewsnow0515/05/2025 6:45 PM KARNATAKA 1 Min Read

ಬಾಗಲಕೋಟೆ : ಬೃಹತ್ ಬನ್ನಿ ಮರವನ್ನು ಹತ್ತುವ ಮಳಿಯಪ್ಪಜ್ಜ.. ಹ್ಯೂತ್ ಎಂದು ಕೂಗಿದ್ದಾರೆ. ಆಗ ಅಲ್ಲಿ ಸೇರಿದ ಸಾವಿರಾರು ಸಂಖ್ಯೆಯ…

ಉಡುಪಿಯಲ್ಲಿ ಮನಕಲಕುವ ಘಟನೆ: ಬಾವಿಗೆ ಹಾರಿದ ತಂದೆ ರಕ್ಷಣೆಗೆ ಹೋದ ಮಗನೂ ಸಾವು

15/05/2025 6:08 PM

ಬೆಂಗಳೂರಿನ ಪೌರಕಾರ್ಮಿಕರಿಗೆ ಬಿಬಿಎಂಪಿಯಿಂದ ಗುಡ್ ನ್ಯೂಸ್

15/05/2025 5:37 PM

BREAKING : 60% ಪೇಮೆಂಟ್ ಬಿದ್ದರೆ ಮಾತ್ರ ಬಿಲ್ ಮಾಡ್ತಾರೆ : ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

15/05/2025 5:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.