Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Big News: ಕೇರಳದ ಪೇಂಟ್ ಗೋದಾಮಿನಲ್ಲಿ ಅಗ್ನಿ ಅವಘಡ | Firebreaks

16/06/2025 12:44 PM

BREAKING : ಎರಡು ಹಂತಗಳಲ್ಲಿ ಜನಗಣತಿ ನಡೆಸಲು ಕೇಂದ್ರ ಸರ್ಕಾರ ನಿರ್ಧಾರ | Population Census 

16/06/2025 12:26 PM

BREAKING : ಏರ್ ಇಂಡಿಯಾ ದುರಂತ: 92 ಡಿಎನ್ಎ ಪತ್ತೆ ,47 ಮೃತದೇಹ ಹಸ್ತಾಂತರ

16/06/2025 12:19 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ ಮಗುವಿನ ಆಹಾರದ ಬಗ್ಗೆ ತಾಯಂದಿರು ಎಚ್ಚರ ತಪ್ಪಬಾರದು…..!
LIFE STYLE

ನಿಮ್ಮ ಮಗುವಿನ ಆಹಾರದ ಬಗ್ಗೆ ತಾಯಂದಿರು ಎಚ್ಚರ ತಪ್ಪಬಾರದು…..!

By kannadanewsnow5707/08/2024 10:15 AM

ಮಗುವಿನ ಆರೋಗ್ಯ ತಾಯಿಯ ಕೈಯಲ್ಲಿರುತ್ತದೆ. ಮಗುವಿದ್ದಾಗ ಕೊಡುವ ಆಹಾರ ಅವರ ಮುಂದಿನ ಆರೋಗ್ಯ ಸ್ಥಿತಿಯನ್ನು ನಿರ್ಧರಿಸುತ್ತದೆ. ಇನು ಮಗುವಿಗೆ ಯಾವೆಲ್ಲಾ ಪೌಷ್ಟಿಕ ಆಹಾರಗಳುನ್ನು ನೀಡಬೇಕೆಂದು ತಾಯಂದಿರಿಗೆ ಗೊಂದಲವಾಗೋದು ಸಹಜ. ಮಗುವಿಗೆ ಯಾವ ಆಹಾರ ಕೊಡಬೇಕು ಯಾವ ಆಹಾರ ಕೊಡಬಾರದು ಎಂದು ತಾಯಿಂದಿರು ಮುಖ್ಯವಾಗಿ ತಿಳಿದುಕೊಳ್ಳಬೇಕು. ಇನ್ನು ಮಗುವಿಗೆ ಹೆಚ್ಚಾಗಿ ಸತು ಕಬ್ಬಿಣಾಂಶ ಇರುವ ಆಹಾರಗಳು ಬೇಕು. ಆದರೆ ಸೀಸ, ಅರ್ಸೆನಿಕ್‌ ಅಂಶವಿರುವ ಆಹಾರಗಳು ಮುಂದೆ ಮಕ್ಕಳ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಮಾರುಕಟ್ಟೆಯಲ್ಲಿ ಸಿಗುವ ಕೆಲ ಸಿದ್ಧ ಆಹಾರಗಳು ಮಗುವಿಗೆ ಬೇಕಾದ ಜೀವಸತ್ವಗಳನ್ನು ಒಳಗೊಂಡಿದ್ದಾದರೂ ಸೀಸ ಆರ್ಸೆನಿಕ್‌ ನಂತಹ ಆಂಶಗಳನ್ನು ಒಳಗೊಂಡಿರುತ್ತವೆ. ಇಂತಹ ಆಹಾರ ಕುರಿತು ತಾಯಂದಿರಿಗೆ ತಿಳುವಳಿಕೆ ಇರಬೇಕು.

ಇಂತ ಆಹಾರಗಳ ಸೇವನೆಯಿಂದ ಕಾಲಾನಂತರ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರಬಹುದು. ಅಲ್ಲದೇ ಇದು ಮಗುವಿನ ಮೆದುಳಿಗೂ ಸಹ ಹಾನಿಯುಂಟು ಮಾಡಬಹುದು. ಹೀಗೆ ಹೊರಗಡೆ ಸಿಗುವ ಸಿದ್ಧ ಆಹಾರಗಳ ಸೇವನೆಯನ್ನ ಮಕ್ಕಳಿಗೆ ಮಾಡಿಸಬೇಡಿ. ಮನೆಯಲ್ಲಿಯೇ ತಯಾರಿಸಿದ ಪೋಷಕಾಂಶಯುಕ್ತ ವಿವಿಧ ಬಗೆ ಆಹಾರ ಪದಾರ್ಥಗಳನ್ನು ಮನೆಯಲ್ಲಿಯೇ ಮಕ್ಕಳಿಗೆ ಮಾಡಿ ತಿನಿಸಿ. ತಾಜಾ ಹಣ್ಣು ತರಕಾರಿಗಳ ರಸವನ್ನು ಮಗುವಿಗೆ ನೀಡಿ.

ಅಕ್ಕಿ, ಸಿರಿಧಾನ್ಯಗಳ ಹಿಟ್ಟಿನಿಂದ ಮಾಡಿದ ಗಂಜಿ ಅಥವಾ ಅಂಬಲಿ ಹುಟ್ಟಿದ ಮಗುವಿಗೆ ಕೊಡಬೇಡಿ. ಕಾರಣ ಅಕ್ಕಿ ಮತ್ತು ಇನ್ನಿತರ ಕೆಲ ಧಾನ್ಯಗಳು ಹೆಚ್ಚು ಆರ್ಸೆನಿಕ್‌ ಅಂಶವನ್ನು ಹೀರಿಕೊಳ್ಳುತ್ತದೆ. ಇನ್ನು ಅಕ್ಕಿಯ ಬದಲಾಗಿ ಬಾರ್ಲಿ ಮತ್ತು ಓಟ್ಸ್‌ನಂತ ಧಾನ್ಯಗಳಿಂದ ಮಾಡಿದ ಆಹಾರಗಳನ್ನು ಮಗುವಿಗೆ ನೀಡಿ.

ಬೀನ್ಸ್‌, ಸೇಬು, ದ್ರಾಕ್ಷಿ, ಅವಕಾಡೋ, ಬಾರ್ಲಿ, ಬಾಳೆಹಣ್ಣು ಇಂತಹ ತಾಜಾ ಹಣ್ಣು ತರಕಾರಿಗಳನ್ನು ನೀಡಿ. ಸಂಸ್ಕರಿತ ಆಹಾರಗಳನ್ನು ಮಕ್ಕಳಿಗೆ ನೀಡದೇ ಇದ್ದರೆ ಒಳ್ಳೆಯದು. ಬದಲಾಗಿ ಬೇಯಿಸಿದ ಮೊಟ್ಟೆ ಹಾಗು ತಾಜಾ ಮೊಸರನ್ನು ಸೇವನೆ ಮಾಡಲು ಕೊಡಿ.

ಎರಡು ವರ್ಷದ ಒಳಗಿನ ಮಗುವಿಗೆ ನೆಲದ ಒಳಗೆ ಬೆಳೆಯುವಂತಹ ಆಲೂಗಡ್ಡೆ, ಕ್ಯಾರೆಟ್‌ನಂತಹ ತರಕಾರಿಗಳನ್ನು ಕೊಡಬೇಡಿ. ಆದಷ್ಟು ಮನೆಯಲ್ಲಿ ಮಾಡಿದ ಧಾನ್ಯಗಳ ಗಂಜಿ, ಅಂಬಲಿಯನ್ನು ಮಗುವಿಗೆ ನೀಡಿ ಇದೊಂದು ಉತ್ತಮ ಆಯ್ಕೆಯಾಗಿದೆ. ಇದರಿಂದ ಮಕ್ಕಳಿಗೆ ಎಲ್ಲಾ ರೀತಿಯ ಪೋಷಕಾಂಶಗಳು ಸಿಗುತ್ತವೆ. ಮಾರುಕಟ್ಟೆಯಲ್ಲಿ ಸಿಗುವ ಪದಾರ್ಥಗಳನ್ನು ಮನೆಯಲ್ಲಿಯೇ ತಯಾರಿಸಿ ಮಕ್ಕಳಿಗೆ ನೀಡುವುದು ಆರೋಗ್ಯಕರವಾದ ಬೆಳವಣಿಗೆಯಾಗಿದೆ.

Mothers shouldn't miss out on your baby's food.....! ನಿಮ್ಮ ಮಗುವಿನ ಆಹಾರದ ಬಗ್ಗೆ ತಾಯಂದಿರು ಎಚ್ಚರ ತಪ್ಪಬಾರದು…..!
Share. Facebook Twitter LinkedIn WhatsApp Email

Related Posts

ಖಿನ್ನತೆಗೂ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಕ್ಕೂ ಸಂಬಂಧವಿದೆ: ಅಧ್ಯಯನ | Depression

15/06/2025 9:11 PM2 Mins Read

ನೀವು ‘ರಾಗಿ ಮಾಲ್ಟ್’ ಕುಡಿಯುತ್ತೀರಾ.? ಹಾಗಿದ್ರೆ, ಈ ವಿಷಯಗಳನ್ನ ತಿಳಿದಿರಲೇಬೇಕು

14/06/2025 9:28 PM2 Mins Read

‘ನಾನೆಂದಿಗೂ ವಿಮಾನದಲ್ಲಿ ಕುಳಿತುಕೊಳ್ಳೋದಿಲ್ಲ’ : ವಿಮಾನ ಅಪಘಾತದ ವೈರಲ್ ವಿಡಿಯೋ ಮಾಡಿದ ಬಾಲಕನ ಭಯದ ಮಾತು

14/06/2025 9:16 PM2 Mins Read
Recent News

Big News: ಕೇರಳದ ಪೇಂಟ್ ಗೋದಾಮಿನಲ್ಲಿ ಅಗ್ನಿ ಅವಘಡ | Firebreaks

16/06/2025 12:44 PM

BREAKING : ಎರಡು ಹಂತಗಳಲ್ಲಿ ಜನಗಣತಿ ನಡೆಸಲು ಕೇಂದ್ರ ಸರ್ಕಾರ ನಿರ್ಧಾರ | Population Census 

16/06/2025 12:26 PM

BREAKING : ಏರ್ ಇಂಡಿಯಾ ದುರಂತ: 92 ಡಿಎನ್ಎ ಪತ್ತೆ ,47 ಮೃತದೇಹ ಹಸ್ತಾಂತರ

16/06/2025 12:19 PM

BREAKING: ಏರ್ ಇಂಡಿಯಾ ಹಾಂಕಾಂಗ್-ದೆಹಲಿ ವಿಮಾನದಲ್ಲಿ ತಾಂತ್ರಿಕ ದೋಷ: ಅರ್ಧದಲ್ಲೇ ವಾಪಾಸು

16/06/2025 12:12 PM
State News
KARNATAKA

BIG NEWS : ಜೂ.19 ರಂದು ರಾಜ್ಯ ಸಚಿವ ಸಂಪುಟ ಹಿನ್ನೆಲೆ : ಇಂದಿನಿಂದ 3 ದಿನಗಳ ಕಾಲ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ

By kannadanewsnow0516/06/2025 11:41 AM KARNATAKA 1 Min Read

ಬೆಂಗಳೂರು : ಇದೇ ಮೊದಲ ಬಾರಿಗೆ ನಂದಿಬೆಟ್ಟದಲ್ಲಿ ವಿಶೇಷ ಸಚಿವ ಸಂಪುಟ ನಡೆಯಲಿದ್ದು, ಸಭೆಗೆ ಬೇಕಾದ ಅಗತ್ಯ ಸಿದ್ಧತೆ ಹಿನ್ನೆಲೆ…

BREAKING : ಚಿಕ್ಕಮಂಗಳೂರಲ್ಲಿ ಬಿರುಗಾಳಿಗೆ ಬೃಹತ್ ಗಾತ್ರದ ಮರ ಬಿದ್ದು ಬೈಕ್ ಸವಾರ ದುರ್ಮರಣ

16/06/2025 11:34 AM

BREKING : ಭಟ್ಕಳದಲ್ಲಿ ಕಳೆದ 24 ಗಂಟೆಯಲ್ಲಿ ದಾಖಲೆಯ 218.4 ಮಿಮೀ ಮಳೆ : ಅಗ್ಗ ಗ್ರಾಮದ ಸೇತುವೆ ಜಲಾವೃತ

16/06/2025 11:31 AM

BREAKING: ಸಾಗರದಲ್ಲಿ ವ್ಯಕ್ತಿಯೊಬ್ಬರ ಕೊಲೆ ಕೇಸಲ್ಲಿ ವಿಎ ವೆಂಕಟೇಶ್ ಆಚಾರಿ, ರಿಯಲ್ ಎಸ್ಟೇಟ್ ಉದ್ಯಮಿ ರವೀಂದ್ರ ಕಾಮತ್, ಪ್ರದೀಪ್ ಅರೆಸ್ಟ್

16/06/2025 11:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.