Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯಾವುದೇ ಕೋಚಿಂಗ್ ಇಲ್ಲ, ಫೋನ್ ಕವರ್ ಮಾರಾಟ ಮಾಡ್ತ ‘ನೀಟ್ ಪರೀಕ್ಷೆ’ಯಲ್ಲಿ 549 ಅಂಕ ಪಡೆದ ಯುವಕ.!

16/06/2025 6:00 PM

BREAKING : ಮಹಿಳಾ ‘ಏಕದಿನ ವಿಶ್ವಕಪ್- 2025’ರ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ ; ಬೆಂಗಳೂರಿನಲ್ಲಿ ಆರಂಭಿಕ ಪಂದ್ಯ

16/06/2025 5:35 PM

BIG NEWS: ಬೆಂಗಳೂರಲ್ಲಿ Rapido ಬೈಕ್ ಸವಾರನ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮೊದಲು ಹಲ್ಲೆ ಮಾಡಿದ್ದೇ ಯುವತಿ

16/06/2025 5:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಸ್ಯದ ಮೂಲಿಕೆಯಿಂದ `ಕಿಡ್ನಿ ಸ್ಟೋನ್’ಗೆ ಪರಿಹಾರ ಕಂಡುಕೊಳ್ಳಿ
LIFE STYLE

ಸಸ್ಯದ ಮೂಲಿಕೆಯಿಂದ `ಕಿಡ್ನಿ ಸ್ಟೋನ್’ಗೆ ಪರಿಹಾರ ಕಂಡುಕೊಳ್ಳಿ

By kannadanewsnow5707/08/2024 8:45 AM

ಮೂತ್ರಕೋಶದಲ್ಲಿ ಕಲ್ಲಾಗಿದ್ದರೆ ಈ ಸಸ್ಯ ಮೂಲಿಕೆಯನ್ನು ಮನೆ ಮದ್ದಾಗಿ ಬಳಸಿ. ಅದುವೇ ನೆಗ್ಗಿಲು ಗಿಡ. ಇದು ಮುಳ್ಳುಗಳಿಂದ ಕೂಡಿದ ಸಸ್ಯವಾಗಿದ್ದು, ಹೊಲದಲ್ಲಿ ಕಸದ ರೂದಲ್ಲಿ ಬೆಳೆಯುತ್ತದೆ. ಮಳೆಗಾಲದಲ್ಲಿಯೇ ಹೆಚ್ಚಾಗಿ ಬೆಳೆಯುವ ಗಿಡ ಇದಾಗಿದೆ. ಇನ್ನು ಈ ಗಿಡವನ್ನು ಹೇಗೆ ಗುರುತಿ ಹಿಡಿಯಬಹುದು ಎಂದರೆ ಇದರ ಎಲೆಗಳು ಕಡಲೆ ಗಿಡದ ಎಲೆಗಳನ್ನು ಹೋಲುತ್ತವೆ. ಇದರ ಹೂವುಗಳು ಹಳದಿ ಬಣ್ಣದ್ದಾಗಿರುತ್ತವೆ. ಆರ್ಯುವೇದದ ಪ್ರಕಾರ ಈ ಗಿಡದ ಪ್ರತಿ ಭಾಗವೂ ಔಷಧಿ ಗುಣಗಳನ್ನು ಹೊಂದಿದೆ.

ಹೀಗಿರುವಾಗ ಕಿಡ್ನಿ ಸ್ಟೋನ್‌ ಸಮಸ್ಯೆಗೆ ಈ ಗಿಡ ಹೇಗೆ ಉಪಯೋಗಿಸಬಹುದು ಎಂದು ತಿಳಿದುಕೊಳ್ಳೋಣ.

ಮೊದಲಿಗೆ ಈ ಗಡದ ಹಣ್ಣು ಹಾಗು ಸೊಪ್ಪನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ ಪೇಸ್ಟ್‌ ರೂಪದಲ್ಲಿ ಮಾಡಿಕೊಳ್ಳಿ. ಇದಕ್ಕೆ ನಿಮಗೆ ಬೇಕೆನಿಸುವ ಪ್ರಮಾಣದಷ್ಟು ಬೆಲ್ಲ ಸೇರಿಸಿ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಿ. ಹೀಗೆ ಸತತವಾಗಿ ಒಂದು ತಿಂಗಳು ಮಾಡಿದರೆ ಮೂತ್ರಕೋಶದಲ್ಲಿನ ಕಲ್ಲಿನ ಸಮಸ್ಯೆ ಪರಿಹಾರವಾಗುತ್ತದೆ.

ನೆಗ್ಗಿಲು ಗಿಡದ ಚೂರ್ಣವನ್ನು ಪುರುಷರು ಸೇವಿಸಿದರೆ ನರದೌರ್ಬಲ್ಯ ಸಮಸ್ಯೆ ನಿವಾರಣೆಯಾಗುತ್ತದೆ. ಇದನ್ನು ಮೂರು ತಿಂಗಳು ಸೇವಿಸಬೇಕು. ಇದು ಮಹಿಳೆಯರ ಲೈಂಗಿಕ ಆರೋಗ್ಯವನ್ನು ಸುಧಾರಿಸುತ್ತದೆ. ಒಟ್ಟಾರೆ ಈ ಗಿಡದ ಹಣ್ಣಿನ ಸೇವನೆ ದೇಹದಲ್ಲಿ ಶಕ್ತಿ ನೀಡಿ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ. ಕಾಮ ಉತ್ತೇಜನ ಕೆಲಸ ಮಾಡುತ್ತದೆ.

ಈ ಸೊಪ್ಪನ್ನು ಚೆನ್ನಾಗಿ ತೊಳೆದು ರಾತ್ರಿ ನೀರಿನಲ್ಲಿ ನೆನಸಿಟ್ಟು, ಬೆಳಗ್ಗೆ ಇದೇ ನೀರಿನಿಂದ ಬಾಯಿ ಮುಕ್ಕಳಿಸಿದರೆ ಬಾಯಿ ದುರ್ವಾಸನೆ ಕಡಿಮೆಯಾಗುತ್ತದೆ.

ಹೀಗೆ ನೆಗ್ಗಿಲು ಗಿಡ ಅನೇಕ ಬಗೆಯ ಆರೋಗ್ಯಕರವಾದ ಲಕ್ಷಣಗಳಿದ್ದು, ನಿಮ್ಮ ವೈದ್ಯರ ಸಲಹೆ ಸೂಚನೆಯ ಮೇರೆಗೆ ಇದನ್ನು ಸೇವಿಸಿದರೆ ಉತ್ತಮ ಎಂದು ಸಲಹೆ ನೀಡುತ್ತೇವೆ.

Find a solution to 'kidney stone' from a plant herb ಸಸ್ಯದ ಮೂಲಿಕೆಯಿಂದ `ಕಿಡ್ನಿ ಸ್ಟೋನ್’ಗೆ ಪರಿಹಾರ ಕಂಡುಕೊಳ್ಳಿ
Share. Facebook Twitter LinkedIn WhatsApp Email

Related Posts

ಖಿನ್ನತೆಗೂ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಕ್ಕೂ ಸಂಬಂಧವಿದೆ: ಅಧ್ಯಯನ | Depression

15/06/2025 9:11 PM2 Mins Read

ನೀವು ‘ರಾಗಿ ಮಾಲ್ಟ್’ ಕುಡಿಯುತ್ತೀರಾ.? ಹಾಗಿದ್ರೆ, ಈ ವಿಷಯಗಳನ್ನ ತಿಳಿದಿರಲೇಬೇಕು

14/06/2025 9:28 PM2 Mins Read

‘ನಾನೆಂದಿಗೂ ವಿಮಾನದಲ್ಲಿ ಕುಳಿತುಕೊಳ್ಳೋದಿಲ್ಲ’ : ವಿಮಾನ ಅಪಘಾತದ ವೈರಲ್ ವಿಡಿಯೋ ಮಾಡಿದ ಬಾಲಕನ ಭಯದ ಮಾತು

14/06/2025 9:16 PM2 Mins Read
Recent News

ಯಾವುದೇ ಕೋಚಿಂಗ್ ಇಲ್ಲ, ಫೋನ್ ಕವರ್ ಮಾರಾಟ ಮಾಡ್ತ ‘ನೀಟ್ ಪರೀಕ್ಷೆ’ಯಲ್ಲಿ 549 ಅಂಕ ಪಡೆದ ಯುವಕ.!

16/06/2025 6:00 PM

BREAKING : ಮಹಿಳಾ ‘ಏಕದಿನ ವಿಶ್ವಕಪ್- 2025’ರ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ ; ಬೆಂಗಳೂರಿನಲ್ಲಿ ಆರಂಭಿಕ ಪಂದ್ಯ

16/06/2025 5:35 PM

BIG NEWS: ಬೆಂಗಳೂರಲ್ಲಿ Rapido ಬೈಕ್ ಸವಾರನ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮೊದಲು ಹಲ್ಲೆ ಮಾಡಿದ್ದೇ ಯುವತಿ

16/06/2025 5:32 PM

ರಾಜ್ಯ ರೈತರಿಗೆ ಮಹತ್ವದ ಮಾಹಿತಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಆಹ್ವಾನ | PM KISAN

16/06/2025 5:23 PM
State News
KARNATAKA

BIG NEWS: ಬೆಂಗಳೂರಲ್ಲಿ Rapido ಬೈಕ್ ಸವಾರನ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮೊದಲು ಹಲ್ಲೆ ಮಾಡಿದ್ದೇ ಯುವತಿ

By kannadanewsnow0916/06/2025 5:32 PM KARNATAKA 1 Min Read

ಬೆಂಗಳೂರು: ನಗರದಲ್ಲಿ Rapido ಬೈಕ್ ಸವಾರ ಯುವತಿಯ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೊದಲು…

ರಾಜ್ಯ ರೈತರಿಗೆ ಮಹತ್ವದ ಮಾಹಿತಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಆಹ್ವಾನ | PM KISAN

16/06/2025 5:23 PM

ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಈ ವಿಶೇಷ ರೈಲುಗಳ ಸಂಚಾರ ತಾತ್ಕಾಲಿಕವಾಗಿ ರದ್ದು

16/06/2025 5:17 PM

ಬೆಂಗಳೂರು ಜನತೆ ಗಮನಕ್ಕೆ: ಜೂ.19ರಂದು ನಗರ ಈ ಪ್ರದೇಶಗಳಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ

16/06/2025 5:00 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.