Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಸತಿ ರಹಿತರಿಗೆ ಗುಡ್ ನ್ಯೂಸ್ : ಸರ್ಕಾರದ ಈ ಯೋಜನೆಯಡಿ 90 ದಿನಗಳಲ್ಲೇ ಮಂಜೂರಾಗಲಿದೆ ಮನೆ.!

16/05/2025 9:57 AM

BREAKING : ವಾಟ್ಸಪ್ ಕರೆ ಮಾಡಿ ಹಿಂದೂ ಪರ ಮುಖಂಡ `ಪುನೀತ್ ಕೆರೆಹಳ್ಳಿಗೆ’ ಕೊಲೆ ಬೆದರಿಕೆ : `FIR’ ದಾಖಲು.!

16/05/2025 9:43 AM

BREAKING : ಪಹಲ್ಗಾಮ್ ಉಗ್ರ ದಾಳಿಯನ್ನು ಖಂಡಿಸಿದ ತಾಲಿಬಾನ್ : ಮೊದಲ ಬಾರಿ ತಾಲಿಬಾನ್ ಸಚಿವರೊಂದಿಗೆ ಮಾತನಾಡಿದ ಸಚಿವ ಜೈಶಂಕರ್. !

16/05/2025 9:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG UPDATE: ವಯನಾಡಲ್ಲಿ ಗುಡ್ಡ ಕುಸಿತ ದುರಂತ : ಸಾವನ್ನಪ್ಪಿದವರ ಸಂಖ್ಯೆ 387ಕ್ಕೆ ಏರಿಕೆ
INDIA

BIG UPDATE: ವಯನಾಡಲ್ಲಿ ಗುಡ್ಡ ಕುಸಿತ ದುರಂತ : ಸಾವನ್ನಪ್ಪಿದವರ ಸಂಖ್ಯೆ 387ಕ್ಕೆ ಏರಿಕೆ

By kannadanewsnow5705/08/2024 6:20 AM

ಕೇರಳ: ವಯನಾಡಿನಲ್ಲಿ ಭೂಕುಸಿತದ 6ನೇ ದಿನದ ನಂತ್ರ, ನಾಪತ್ತೆಯಾಗಿರುವವರು, ಬದುಕುಳಿದವರಿಗಾಗಿ ಶೋಧಕಾರ್ಯಾಚರಣೆ ಮುಂದುವರೆದಿದೆ. ಇಲ್ಲಿಯವರೆಗೆ 387 ಜನರು ಸಾವನ್ನಪ್ಪಿದ್ದು, 206ಕ್ಕೂ ಹೆಚ್ಚು ಜನರು ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ವಯನಾಡಲ್ಲಿ ಎಲ್ಲೆಲ್ಲೂ ಸ್ಮಶಾನ ಮೌನವೇ ಆವರಿಸಿದಂತೆ ಆಗಿದೆ.

ಕೇರಳದ ವಯನಾಡಲ್ಲಿ ಭೂಕುಸಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 387ಕ್ಕೆ ಏರಿಕೆಯಾಗಿದೆ. ಮುಂಡಕ್ಕೈ, ಚೂರಲ್ಮಲದಲ್ಲಿ 206ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.

ವಯನಾಡಿನ ಸೂಚಿಪ್ಪಾರ ಫಾಲ್ಸ್ ನಲ್ಲಿ ಭೂಕುಸಿತದಿಂದ ಕೊಚ್ಚಿ ಹೋಗಿದ್ದಂತ 11 ಮೃತದೇಹಗಳು ದೊರೆತಿದ್ದಾರೆ. ಚಲಿಯಾರ್ ನದಿ ರಭಸವಾಗಿ ಹರಿದ ಪರಿಣಾಮ ಗ್ರಾಮದಲ್ಲಿದ್ದ ಕಾರು, ಗೃಹೋಪಯೋಗಿ ವಸ್ತುಗಳು ಕೂಡ ಕೊಚ್ಚಿ ಹೋಗಿ, ಅಲ್ಲಿ ತಲುಪಿರೋದಾಗಿ ತಿಳಿದು ಬಂದಿದೆ.

ಕೇರಳದ ವಯನಾಡು ಭೂಕುಸಿತ ದುರಂತವು ಇಂದಿಗೆ 6ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೂಡಾ ರಕ್ಷಣಾ ಪಡೆಗಳು ಶೋಧ ಕಾರ್ಯವನ್ನು ಮುಂದುವರಿಸಿವೆ. ಇದರ ನಡುವೆ ಭೂಕುಸಿತ ದುರಂತವು ಹಲವು ಮನಕಲಕುವ ಘಟನಾವಳಿಗಳಿಗೆ ಸಾಕ್ಷಿಯಾಗಿದೆ.  6 ದಿನಗಳಿಂದ ತನ್ನ ಮಾಲೀಕನಿಗಾಗಿ ಹುಡುಕಾಡಿದಂತ ನಾಯಿಯೊಂದಕ್ಕೆ ಒಡತಿಯೊಬ್ಬರು ದೊರೆತಿದ್ದು ಕಂಡು, ಸಂತಸಗೊಂಡಿರುವಂತ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾವೆ.

ವಯನಾಡು ಭೂಕುಸಿತ ಘಟನೆಯಿಂದಾಗಿ 1,208 ಮನೆಗಳು ಹಾನಿಗೊಂಡಿದ್ದರೇ, ಮುಂಡಕ್ಕೈನಲ್ಲಿ 540, ಚೋರ ಮಂಡಲಾದಲ್ಲಿ 600, ಅಟ್ಟಮಾಲದಲ್ಲಿ 68 ಮನೆಗಳು ನೆಲಸಮಗೊಂಡಿರುವುದಾಗಿ ವರದಿಯಾಗಿದೆ.

ಹಿಂದೆಂದೂ ಕಂಡು ಕೇಳರಿಯದಂತ ವಯನಾಡು ಭೂ ಕುಸಿತದಿಂದಾಗಿ ಈವರೆಗೆ 3,700 ಎಕರೆ ಕೃಷಿಭೂಮಿ ನಾಶವಾಗಿದೆ. 21,111 ಕೋಟಿ ಮೌಲ್ಯದ ಬೆಳೆ ನೆಲಕಚ್ಚಿ ಹೋಗಿದೆ.

BIG UPDATE: Death toll in Wayanad landslide rises to 387 BIG UPDATE: ವಯನಾಡಲ್ಲಿ ಗುಡ್ಡ ಕುಸಿತ ದುರಂತ : ಸಾವನ್ನಪ್ಪಿದವರ ಸಂಖ್ಯೆ 387ಕ್ಕೆ ಏರಿಕೆ
Share. Facebook Twitter LinkedIn WhatsApp Email

Related Posts

ವಸತಿ ರಹಿತರಿಗೆ ಗುಡ್ ನ್ಯೂಸ್ : ಸರ್ಕಾರದ ಈ ಯೋಜನೆಯಡಿ 90 ದಿನಗಳಲ್ಲೇ ಮಂಜೂರಾಗಲಿದೆ ಮನೆ.!

16/05/2025 9:57 AM3 Mins Read

BREAKING : ಪಹಲ್ಗಾಮ್ ಉಗ್ರ ದಾಳಿಯನ್ನು ಖಂಡಿಸಿದ ತಾಲಿಬಾನ್ : ಮೊದಲ ಬಾರಿ ತಾಲಿಬಾನ್ ಸಚಿವರೊಂದಿಗೆ ಮಾತನಾಡಿದ ಸಚಿವ ಜೈಶಂಕರ್. !

16/05/2025 9:36 AM1 Min Read

BIG NEWS : 30 ಕೋಟಿಗೂ ಹೆಚ್ಚು ಮೌಲ್ಯದ ನಕಲಿ ಔಷಧಿಗಳು ವಶ : 68 ಮಂದಿ ಅರೆಸ್ಟ್.!

16/05/2025 9:25 AM2 Mins Read
Recent News

ವಸತಿ ರಹಿತರಿಗೆ ಗುಡ್ ನ್ಯೂಸ್ : ಸರ್ಕಾರದ ಈ ಯೋಜನೆಯಡಿ 90 ದಿನಗಳಲ್ಲೇ ಮಂಜೂರಾಗಲಿದೆ ಮನೆ.!

16/05/2025 9:57 AM

BREAKING : ವಾಟ್ಸಪ್ ಕರೆ ಮಾಡಿ ಹಿಂದೂ ಪರ ಮುಖಂಡ `ಪುನೀತ್ ಕೆರೆಹಳ್ಳಿಗೆ’ ಕೊಲೆ ಬೆದರಿಕೆ : `FIR’ ದಾಖಲು.!

16/05/2025 9:43 AM

BREAKING : ಪಹಲ್ಗಾಮ್ ಉಗ್ರ ದಾಳಿಯನ್ನು ಖಂಡಿಸಿದ ತಾಲಿಬಾನ್ : ಮೊದಲ ಬಾರಿ ತಾಲಿಬಾನ್ ಸಚಿವರೊಂದಿಗೆ ಮಾತನಾಡಿದ ಸಚಿವ ಜೈಶಂಕರ್. !

16/05/2025 9:36 AM

BIG NEWS : 30 ಕೋಟಿಗೂ ಹೆಚ್ಚು ಮೌಲ್ಯದ ನಕಲಿ ಔಷಧಿಗಳು ವಶ : 68 ಮಂದಿ ಅರೆಸ್ಟ್.!

16/05/2025 9:25 AM
State News
KARNATAKA

BREAKING : ವಾಟ್ಸಪ್ ಕರೆ ಮಾಡಿ ಹಿಂದೂ ಪರ ಮುಖಂಡ `ಪುನೀತ್ ಕೆರೆಹಳ್ಳಿಗೆ’ ಕೊಲೆ ಬೆದರಿಕೆ : `FIR’ ದಾಖಲು.!

By kannadanewsnow5716/05/2025 9:43 AM KARNATAKA 1 Min Read

ಮೈಸೂರು ಇದ್ರಿಷ್ ಪಾಷಾ ಸಾವಿಗೆ ಪ್ರತೀಕಾರವಾಗಿ ನಿನ್ನ ಮುಗಿಸುತ್ತೇವೆ ಎಂದು ಹಿಂದೂ ಪರ ಮುಖಂಡ ಪುನೀತ್ ಕೆರೆಹಳ್ಳಿಗೆ ಬೆದರಿಕೆ ಕರೆ…

BREAKING: ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯೆ : ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾದ ಪಾಪಿ ಪತಿ.!

16/05/2025 9:00 AM

ಬೆಂಗಳೂರು-ತುಮಕೂರು ‘ನಮ್ಮ ಮೆಟ್ರೋ’ ಯೋಜನೆ : 56.6 ಕಿ.ಮೀ ಮಾರ್ಗಕ್ಕೆ ಶೀಘ್ರದಲ್ಲೇ ಅನುಮೋದನೆ | Namma Metro

16/05/2025 8:45 AM

SHOCKING : ಒಳಮೀಸಲಾತಿ ಸಮೀಕ್ಷೆ ವೇಳೆ `ಹೃದಯಾಘಾತ’ದಿಂದ ಶಿಕ್ಷಕ ಸಾವು.!

16/05/2025 8:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.