Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಡಿಸಿಎಂ ಡಿಕೆ ಶಿವಕುಮಾರ್ ‘ಸಿಎಂ’ ಆಗೋದು ಖಚಿತ : ವಿಶ್ವ ಒಕ್ಕಲಿಗ ಮಠದ ನಿಶ್ಚಲನಂದನಾಥ ಸ್ವಾಮೀಜಿ ಭವಿಷ್ಯ

11/07/2025 12:58 PM

BREAKING : ಕನ್ವರ್ ಯಾತ್ರೆಯ ವೇಳೆಯೇ ಉತ್ತರಾಖಂಡದಲ್ಲಿ 125 ಕೆಜಿ `ಡೈನಮೈಟ್’ ಪೊಲೀಸ್ ವಶಕ್ಕೆ : ಮೂವರು ಅರೆಸ್ಟ್.!

11/07/2025 12:57 PM

BREAKING : 2028ಕ್ಕೆ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ : ಸತೀಶ್ ಜಾರಕಿಹೊಳಿ

11/07/2025 12:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಬಳ್ಳಾರಿಯಲ್ಲಿ ವಿಷಕಾರಿ ಬೀಜದ ಹಣ್ಣು ತಿಂದು 8 ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು
KARNATAKA

BREAKING: ಬಳ್ಳಾರಿಯಲ್ಲಿ ವಿಷಕಾರಿ ಬೀಜದ ಹಣ್ಣು ತಿಂದು 8 ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

By kannadanewsnow0903/08/2024 5:20 PM

ಬಳ್ಳಾರಿ: ಜಿಲ್ಲೆಯಲ್ಲಿ ಶಾಲಾ ಅವಧಿಯಲ್ಲೇ ವಿದ್ಯಾರ್ಥಿಗಳು ವಿಷಕಾರಿ ಬೀಜದ ಹಣ್ಣು ಸೇವಿಸಿದ್ದರಿಂದ, ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವಂತ ಘಟನೆ ನಡೆದಿದೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಗ್ರಾಮದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶಾಲಾ ವಿರಾಮದ ಸಂದರ್ಭದಲ್ಲಿ ವಿಷಕಾರಿ ಬೀಜವಿರುವಂತ ಕಾಡು ಹಣ್ಣುಗಳನ್ನು ಸೇವಿಸಿದ್ದಾರೆ. ಈ ಹಣ್ಣುಗಳನ್ನು ತಿಂದ ಕೂಡಲೇ, ಅಸ್ವಸ್ಥಗೊಂಡಿದ್ದಾರೆ.

ವಿದ್ಯಾರ್ಥಿಗಳು ವಿಷಕಾರಿ ಬೀಜಗಳನ್ನು ತಿಂದು ಅಸ್ವಸ್ಥಗೊಂಡ ವಿಷಯ ತಿಳಿದಂತ ಶಿಕ್ಷಕರು, ಕೂಡಲೇ ಅವರನ್ನು ಸಮೀಪದ ಪ್ರಾಥಮಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆ ಬಳಿಕ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ಇದೀಗ ವಿಷದ ಬೀಜದ ಹಣ್ಣುಗಳನ್ನು ಸೇವಿಸಿ, ವಾಂತಿ, ಬೇಧಿಯಿಂದ ತೀವ್ರ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿಗಳು, ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ. ಸಂಪೂರ್ಣ ಗುಣಮುಖರಾದ ಬಳಿಕ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂಬುದಾಗಿ ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ ತಿಳಿಸಿದ್ದಾರೆ.

ಆ.23ರಂದು ದೇಶದ ಮೊದಲ ಕೆಎಚ್ಐಆರ್ ಸಿಟಿ ಯೋಜನೆಗೆ ಚಾಲನೆ: ಸಚಿವ ಎಂ.ಬಿ ಪಾಟೀಲ್

ವೀರಶೈವ, ಲಿಂಗಾಯತ ಸಮುದಾಯದವರಿಗೆ ಗುಡ್ ನ್ಯೂಸ್: ಈ ಯೋಜನೆಗಳಿಗೆ ಅರ್ಜಿ ಆಹ್ವಾನ

Share. Facebook Twitter LinkedIn WhatsApp Email

Related Posts

BREAKING : ಡಿಸಿಎಂ ಡಿಕೆ ಶಿವಕುಮಾರ್ ‘ಸಿಎಂ’ ಆಗೋದು ಖಚಿತ : ವಿಶ್ವ ಒಕ್ಕಲಿಗ ಮಠದ ನಿಶ್ಚಲನಂದನಾಥ ಸ್ವಾಮೀಜಿ ಭವಿಷ್ಯ

11/07/2025 12:58 PM1 Min Read

BREAKING : 2028ಕ್ಕೆ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ : ಸತೀಶ್ ಜಾರಕಿಹೊಳಿ

11/07/2025 12:48 PM1 Min Read

ALERT : ಮೊಬೈಲ್ ಚಾರ್ಜ್ ಬಳಿಕವೂ `ಪವರ್ ಬೋರ್ಡ್’ ನಲ್ಲಿ ಚಾರ್ಜರ್ ಬಿಟ್ರೆ ಸ್ಪೋಟಗೊಳ್ಳಬಹುದು ಎಚ್ಚರ.!

11/07/2025 12:46 PM1 Min Read
Recent News

BREAKING : ಡಿಸಿಎಂ ಡಿಕೆ ಶಿವಕುಮಾರ್ ‘ಸಿಎಂ’ ಆಗೋದು ಖಚಿತ : ವಿಶ್ವ ಒಕ್ಕಲಿಗ ಮಠದ ನಿಶ್ಚಲನಂದನಾಥ ಸ್ವಾಮೀಜಿ ಭವಿಷ್ಯ

11/07/2025 12:58 PM

BREAKING : ಕನ್ವರ್ ಯಾತ್ರೆಯ ವೇಳೆಯೇ ಉತ್ತರಾಖಂಡದಲ್ಲಿ 125 ಕೆಜಿ `ಡೈನಮೈಟ್’ ಪೊಲೀಸ್ ವಶಕ್ಕೆ : ಮೂವರು ಅರೆಸ್ಟ್.!

11/07/2025 12:57 PM

BREAKING : 2028ಕ್ಕೆ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ : ಸತೀಶ್ ಜಾರಕಿಹೊಳಿ

11/07/2025 12:48 PM

ALERT : ಮೊಬೈಲ್ ಚಾರ್ಜ್ ಬಳಿಕವೂ `ಪವರ್ ಬೋರ್ಡ್’ ನಲ್ಲಿ ಚಾರ್ಜರ್ ಬಿಟ್ರೆ ಸ್ಪೋಟಗೊಳ್ಳಬಹುದು ಎಚ್ಚರ.!

11/07/2025 12:46 PM
State News
KARNATAKA

BREAKING : ಡಿಸಿಎಂ ಡಿಕೆ ಶಿವಕುಮಾರ್ ‘ಸಿಎಂ’ ಆಗೋದು ಖಚಿತ : ವಿಶ್ವ ಒಕ್ಕಲಿಗ ಮಠದ ನಿಶ್ಚಲನಂದನಾಥ ಸ್ವಾಮೀಜಿ ಭವಿಷ್ಯ

By kannadanewsnow0511/07/2025 12:58 PM KARNATAKA 1 Min Read

ಬೆಂಗಳೂರು : ನಿನ್ನೆ ತಾನೆ ದಾವಣಗೆರೆಯಲ್ಲಿ ನೊಣವಿನಕೆರೆ ಮಠದ ಶ್ರೀಗಳು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದೇ ಅವಧಿಯಲ್ಲಿ ಮುಖ್ಯಮಂತ್ರಿ ಆಗಲಿದ್ದಾರೆ…

BREAKING : 2028ಕ್ಕೆ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ : ಸತೀಶ್ ಜಾರಕಿಹೊಳಿ

11/07/2025 12:48 PM

ALERT : ಮೊಬೈಲ್ ಚಾರ್ಜ್ ಬಳಿಕವೂ `ಪವರ್ ಬೋರ್ಡ್’ ನಲ್ಲಿ ಚಾರ್ಜರ್ ಬಿಟ್ರೆ ಸ್ಪೋಟಗೊಳ್ಳಬಹುದು ಎಚ್ಚರ.!

11/07/2025 12:46 PM

SHOCKING : ರಾಜ್ಯದಲ್ಲಿ ಮುಂದುವರೆದ ‘ಹೃದಯಾಘಾತ’ : ಇಬ್ಬರು ಉಪನ್ಯಾಸಕರು ಸೇರಿ ಮೂವರು ಸಾವು!

11/07/2025 12:39 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.