ಕೇರಳ: ಇಲ್ಲಿನ ವಯನಾಡಿನಲ್ಲಿ ಉಂಟಾಗಿರುವಂತ ಭೂ ಕುಸಿತದಲ್ಲಿ ಆರಂಭದಲ್ಲಿ ಐವರು ಮಕ್ಕಳು ಸೇರಿದಂತೆ 19 ಮಂದಿ ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿತ್ತು. ಆದರೇ ಈ ಸಾವಿನ ಸಂಖ್ಯೆ 54ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ಕೇರಳ ಸಚಿವ ಎ.ಕೆ ಶಶಿಂದ್ರನ್ ಮಾಹಿತಿ ನೀಡಿದ್ದು, ವಯನಾಡಿನಲ್ಲಿ ಉಂಟಾಗಿರುವಂತ ಭೂ ಕುಸಿತದಲ್ಲಿ ಈವರೆಗೆ 54 ಜನರ ಮೃತದೇಹಗಳು ಪತ್ತೆಯಾಗಿವೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದಿದ್ದಾರೆ.
ಒಟ್ಟಾರೆಯಾಗಿ ವಯನಾಡ್ ಭೂಕುಸಿತ ಘಯನೆಯಲ್ಲಿ ಸಾವಿನ ಸಂಖ್ಯೆ 54ಕ್ಕೆ ಏರಿಕೆಯಾಗಿದೆ.
Wayanad landslide | Death toll rises to 54: Kerala Minister AK Saseendran
(File photo) pic.twitter.com/uYWEn4RZI8
— ANI (@ANI) July 30, 2024
BREAKING :40 ವರ್ಷಗಳ ಹಿಂದೆಯೇ HD ಕುಮಾರಸ್ವಾಮಿಗೆ ‘ಮುಡಾ’ ಸೈಟ್ ಸಿಕ್ಕಿದೆ : ಸಿಎಂ ಸಿದ್ದರಾಮಯ್ಯ ತಿರುಗೇಟು