Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಚನ್ನಗಿರಿ ‘ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್’ಗೆ ಶೋಕಾಸ್ ನೋಟಿಸ್

17/08/2025 3:24 PM

ಧರ್ಮಸ್ಥಳದ ಕುರಿತ ನಿರಂತರ ಅಪಪ್ರಚಾರಕ್ಕೆ ಬಿವೈ ವಿಜಯೇಂದ್ರ ತೀವ್ರ ಆಕ್ಷೇಪ: ಸಿಎಂ ಜನತೆ ಕ್ಷಮೆಗೆ ಒತ್ತಾಯ

17/08/2025 3:16 PM

ಪರಿಷ್ಕೃತ ಜಿಎಸ್‌ಟಿ ದರಗಳಿಂದ ಯಾವ ವಸ್ತುಗಳು ಅಗ್ಗವಾಗಬಹುದು? ಇಲ್ಲಿದೆ ಡೀಟೆಲ್ಸ್ | GST bonanza

17/08/2025 3:12 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಫ್ಲೆಕ್ಸ್’ ಅಳವಡಿಕೆಗೆ ಹೊಸ ಜಾಹಿರಾತು ಕಾಯ್ದೆ ಜಾರಿಗೊಳಿಸಿದ ‘BBMP’ : ಕರುಡು ನೀತಿಗೆ ರಾಜ್ಯಸರ್ಕಾರ ಅನುಮೋದನೆ
KARNATAKA

‘ಫ್ಲೆಕ್ಸ್’ ಅಳವಡಿಕೆಗೆ ಹೊಸ ಜಾಹಿರಾತು ಕಾಯ್ದೆ ಜಾರಿಗೊಳಿಸಿದ ‘BBMP’ : ಕರುಡು ನೀತಿಗೆ ರಾಜ್ಯಸರ್ಕಾರ ಅನುಮೋದನೆ

By kannadanewsnow0520/07/2024 6:39 PM

ಬೆಂಗಳೂರು : ರಾಜಧಾನಿ ಬೆಂಗಳೂರಲ್ಲಿ ಫ್ಲೆಕ್ಸ್, ಜಾಹೀರಾತು ಅಳವಡಿಕೆಗೆ ಸಂಬಂಧಿಸಿದಂತೆ ಇದೀಗ ಬಿಬಿಎಂಪಿ ಹೊಸ ಜಾಹೀರಾತು ಕಾಯ್ದೆಯನ್ನು ಜಾರಿಗೊಳಿಸಿದೆ.

ಹೌದು ಹೊಸ ಜಾಹಿರಾತು ಕಾಯ್ದೆ ಜಾರಿಗೊಳಿಸಿದ ಬಿಬಿಎಂಪಿ, ಹೊಸ ಜಾಹೀರಾತು ಕರಡು ನೀತಿಗೆ ಸರ್ಕಾರದಿಂದ ಇದೀಗ ಅನುಮೋದನೆ ದೊರಕಿದೆ. ಸರ್ಕಾರದ ರಾಜ್ಯ ಪತ್ರದ ಮೂಲಕ ಕರುಡು ಪ್ರತಿ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸುವುದಕ್ಕೆ ಸಾರ್ವಜನಿಕರಿಗೆ 30 ದಿನಗಳ ಕಾಲಾವಕಾಶವಿದೆ.

ಬಿಬಿಎಂಪಿ ಹೊಸ ಜಾಹೀರಾತು ನಿತಿಯ ಪ್ರಮುಖ ಅಂಶಗಳು ಹೀಗಿವೆ

1) ಜಾಹೀರಾತು ಟೆಂಡರ್ ನಲ್ಲಿ ಭಾಗವಹಿಸಲು ಪಾಲಿಕೆಯಲ್ಲಿ ನೋಂದಣಿ ಕಡ್ಡಾಯ.

2) ಟೆಂಡರ್ ನಲ್ಲಿ ಭಾಗವಹಿಸಲು ನೋಂದಣಿ ಶುಲ್ಕ 5 ಲಕ್ಷ ರೂಪಾಯಿ ನಿಗದಿ.

3) ಒಮ್ಮೆ ನೋಂದಣಿ ಪಡೆದವರು ಪ್ರತಿ ಮೂರು ವರ್ಷಕ್ಕೆ ನವೀಕರಣ ಮಾಡಬೇಕು.

4) ರಸ್ತೆ, ಸರ್ಕಲ್, ವಲಯವಾರು ಪ್ಯಾಕೇಜ್ ಮಾದರಿಯಲ್ಲಿ ಟೆಂಡರ್.

5) ರಸ್ತೆ ಅಗಲ ಸರ್ಕಲ್ ಗಾತ್ರಕ್ಕೆ ಅನುಗುಣವಾಗಿ ಜಾಹೀರಾತು ಫಲಕಕ್ಕೆ ಅಳವಡಿಸಲು ಅವಕಾಶ.

6) ಒಂದು ಜಾಹಿರಾತು ಫಲಕದಿಂದ ಮತ್ತೊಂದುಕ್ಕೆ 100 ಅಡಿ ಅಂತರ ಕಡ್ಡಾಯ.

7) ಜಾಹೀರಾತು ಫಲಕ ಅಳವಡಿಕೆಗೆ ಸಬ್ ರಿಜಿಸ್ಟರ್ ದರ ಆಧರಿಸಿ ಶುಲ್ಕ

8) ಮಾರ್ಗಸೂಚಿಯಂತೆ ಹೆಚ್ಚಿನ ಬಿಡ್ ಮಾಡಿದವರಿಗೆ ಗುತ್ತಿಗೆ ನೀಡಲಾಗುತ್ತದೆ.

9) ನೂತನ ಜಾಹಿರಾತು ನೀತಿಯಲ್ಲಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡಬೇಕು.

10) ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳ ಮೇಲೆ ಜಾಹೀರಾತಿಗೆ ಅವಕಾಶ ನೀಡಲಾಗಿದೆ.

11) ಬಿಬಿಎಂಪಿಗೆ ತೆರಿಗೆ ನೀಡಿ ಖಾಸಗಿ ಕಟ್ಟಡ ಜಾಹೀರಾತಿಗೆ ಬಾಡಿಗೆ ನೀಡಬಹುದು.

12) ಹೊಸ ಜಾಹೀರಾತು ನೀತಿಯಿಂದ 1 ಸಾವಿರ ಕೋಟಿ ವಾರ್ಷಿಕ ಆದಾಯ ನಿರೀಕ್ಷೆ ಮಾಡಲಾಗಿದೆ.

13) ವಿಧಾನಸೌಧ, ಹೈಕೋರ್ಟ್, ರಾಜಭವನ ರಸ್ತೆ, ಕುಮಾರ ಕೃಪಾ ರಸ್ತೆ, ಅಂಬೇಡ್ಕರ್ ಬೀದಿ, ನೃಪತುಂಗ ರಸ್ತೆ ಸೇರಿದಂತೆ ಹಲವೆಡೆ ಜಾಹೀರಾತು ನಿಷೇಧಿಸಲಾಗಿದೆ.

14) ಆಟೋ, ಬಸ್, ಮೆಟ್ರೋ ಪಿಲ್ಲರ್, ಮೆಟ್ರೋ ರೈಲು ಟ್ಯಾಕ್ಸಿ , ಬಸ್ ಶೆಲ್ಟರ್ ಮೇಲೆ ಜಾಹಿರಾತಿಗೆ ಅವಕಾಶ ನೀಡಲಾಗಿದೆ.

Share. Facebook Twitter LinkedIn WhatsApp Email

Related Posts

BREAKING: ಚನ್ನಗಿರಿ ‘ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್’ಗೆ ಶೋಕಾಸ್ ನೋಟಿಸ್

17/08/2025 3:24 PM1 Min Read

ಧರ್ಮಸ್ಥಳದ ಕುರಿತ ನಿರಂತರ ಅಪಪ್ರಚಾರಕ್ಕೆ ಬಿವೈ ವಿಜಯೇಂದ್ರ ತೀವ್ರ ಆಕ್ಷೇಪ: ಸಿಎಂ ಜನತೆ ಕ್ಷಮೆಗೆ ಒತ್ತಾಯ

17/08/2025 3:16 PM2 Mins Read

BIG NEWS : ಕಥೆ ಚೆನ್ನಾಗಿದ್ರೆ ದೊಡ್ಡ ಹೀರೊ, ದೊಡ್ಡ ಬಜೆಟ್ ಬೇಕಾಗಿಲ್ಲ : ನಟ ದರ್ಶನ್ ಗೆ ನಟಿ ರಮ್ಯಾ ಟಾಂಗ್!

17/08/2025 3:07 PM1 Min Read
Recent News

BREAKING: ಚನ್ನಗಿರಿ ‘ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್’ಗೆ ಶೋಕಾಸ್ ನೋಟಿಸ್

17/08/2025 3:24 PM

ಧರ್ಮಸ್ಥಳದ ಕುರಿತ ನಿರಂತರ ಅಪಪ್ರಚಾರಕ್ಕೆ ಬಿವೈ ವಿಜಯೇಂದ್ರ ತೀವ್ರ ಆಕ್ಷೇಪ: ಸಿಎಂ ಜನತೆ ಕ್ಷಮೆಗೆ ಒತ್ತಾಯ

17/08/2025 3:16 PM

ಪರಿಷ್ಕೃತ ಜಿಎಸ್‌ಟಿ ದರಗಳಿಂದ ಯಾವ ವಸ್ತುಗಳು ಅಗ್ಗವಾಗಬಹುದು? ಇಲ್ಲಿದೆ ಡೀಟೆಲ್ಸ್ | GST bonanza

17/08/2025 3:12 PM

BIG NEWS : ಕಥೆ ಚೆನ್ನಾಗಿದ್ರೆ ದೊಡ್ಡ ಹೀರೊ, ದೊಡ್ಡ ಬಜೆಟ್ ಬೇಕಾಗಿಲ್ಲ : ನಟ ದರ್ಶನ್ ಗೆ ನಟಿ ರಮ್ಯಾ ಟಾಂಗ್!

17/08/2025 3:07 PM
State News
KARNATAKA

BREAKING: ಚನ್ನಗಿರಿ ‘ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್’ಗೆ ಶೋಕಾಸ್ ನೋಟಿಸ್

By kannadanewsnow0917/08/2025 3:24 PM KARNATAKA 1 Min Read

ಚನ್ನಗಿರಿ: ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಗೆ ಕಾಂಗ್ರೆಸ್ ಪಕ್ಷದಿಂದ ಶೋಕಾಸ್ ನೋಟಿಸ್ ನೀಡಲಾಗಿದೆ. ಕಾಂಗ್ರೆಸ್ ಶಿಸ್ತು ಪಾಲನಾ…

ಧರ್ಮಸ್ಥಳದ ಕುರಿತ ನಿರಂತರ ಅಪಪ್ರಚಾರಕ್ಕೆ ಬಿವೈ ವಿಜಯೇಂದ್ರ ತೀವ್ರ ಆಕ್ಷೇಪ: ಸಿಎಂ ಜನತೆ ಕ್ಷಮೆಗೆ ಒತ್ತಾಯ

17/08/2025 3:16 PM

BIG NEWS : ಕಥೆ ಚೆನ್ನಾಗಿದ್ರೆ ದೊಡ್ಡ ಹೀರೊ, ದೊಡ್ಡ ಬಜೆಟ್ ಬೇಕಾಗಿಲ್ಲ : ನಟ ದರ್ಶನ್ ಗೆ ನಟಿ ರಮ್ಯಾ ಟಾಂಗ್!

17/08/2025 3:07 PM

ತನಿಖಾ ಪತ್ರಿಕೋದ್ಯಮ ಅಡುಗೆ ಮನೆಯಿಂದ ಬೆಡ್ ರೂಮ್ ಕಡೆಗೆ ತಿರುಗಿದೆ: ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್

17/08/2025 2:57 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.