Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಡಿ.27, 28ರಂದು KPCL 622 ಹುದ್ದೆಗೆ ಮರು ಪರೀಕ್ಷೆ

26/12/2025 6:53 PM

BREAKING : ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ ; 8 ಮಂದಿ ದುರ್ಮರಣ, ಹಲವರಿಗೆ ಗಾಯ

26/12/2025 6:53 PM

ಆಪರೇಷನ್ ಸಿಂಧೂರ್ ಸಮಯದಲ್ಲಿ ಸೈನಿಕರಿಗೆ ಚಹಾ, ಲಸ್ಸಿ ವಿತರಿಸಿದ 10 ವರ್ಷದ ಬಾಲಕನಿಗೆ ‘ಬಾಲ ಪುರಸ್ಕಾರ’!

26/12/2025 6:27 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಅವರವರು ಹಲ್ಲೆ’ ಮಾಡ್ಕೊಂಡಿದ್ದಾರೆ: ಪೌರ ಕಾರ್ಮಿಕರ ಮೇಲೆ ‘ಮೇಸ್ತ್ರಿ’ ಹಲ್ಲೆಗೆ ‘ಸಾಗರ ನಗರಸಭೆ ಆಯುಕ್ತ’ರ ಉಡಾಫೆ ಉತ್ತರ
KARNATAKA

‘ಅವರವರು ಹಲ್ಲೆ’ ಮಾಡ್ಕೊಂಡಿದ್ದಾರೆ: ಪೌರ ಕಾರ್ಮಿಕರ ಮೇಲೆ ‘ಮೇಸ್ತ್ರಿ’ ಹಲ್ಲೆಗೆ ‘ಸಾಗರ ನಗರಸಭೆ ಆಯುಕ್ತ’ರ ಉಡಾಫೆ ಉತ್ತರ

By kannadanewsnow0903/07/2024 6:00 PM

ಶಿವಮೊಗ್ಗ: ನಿನ್ನೆ ನಿಮ್ಮ ಕನ್ನಡ ನ್ಯೂಸ್ ನೌ, ಶಿವಮೊಗ್ಗ: ಸಾಗರ ನಗರಸಭೆ ‘ಮೇಸ್ತ್ರಿ ನಾಗರಾಜ’ನಿಂದ ‘ಮಹಿಳಾ ಪೌರ ಕಾರ್ಮಿಕ’ರ ಮೇಲೆ ಹಲ್ಲೆ  ಎಂಬುದಾಗಿ ಸುದ್ದಿಯನ್ನು ಪ್ರಕಟಿಸಿತ್ತು. ಈ ಬಗ್ಗೆ ಸಾಗರ ನಗರಸಭೆ ಆಯುಕ್ತ ನಾಗಪ್ಪ ಅವರು, ಅವರವರು ಹಲ್ಲೆ ಮಾಡ್ಕೊಂಡಿದ್ದಾರೆ. ಅವರೇ ಬಗೆ ಹರಿಸಿಕೊಳ್ಳುತ್ತಾರೆ ಅಂತ ಮಹಿಳಾ ಪೌರ ಕಾರ್ಮಿಕರ ಮೇಲೆ ಮೆಸ್ತ್ರಿ ನಾಗರಾಜ ಹಲ್ಲೆ ನಡೆಸಿದ್ರೂ ಕ್ರಮ ಕೈಗೊಳ್ಳದೇ ಉಡಾಫೆ ಉತ್ತರವನ್ನು ನೀಡಿದ್ದಾರೆ.

ಈ ಸುದ್ದಿಗೆ ಸಂಬಂಧಿಸಿದಂತೆ ಕನ್ನಡ ನ್ಯೂಸ್ ನೌ ಸಂಪಾದಕರಾದಂತ ವಸಂತ ಬಿ ಈಶ್ವರಗೆರೆ ಅವರು, ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆಯ ಆಯುಕ್ತರಾದಂತ ಹೆಚ್.ಕೆ.ನಾಗಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಪ್ರತಿಕ್ರಿಯೆ ಕೇಳಿದರು. ಅದಕ್ಕೆ ಉತ್ತರಿಸಿದಂತ ಅವರು, ಮೇಸ್ತ್ರಿ ನಾಗರಾಜ ಹಾಗೂ ಮಹಿಳಾ ಪೌರ ಕಾರ್ಮಿಕರಾದಂತ ಪಣಿಯಮ್ಮ ಅವರನ್ನು ಕರೆಸಿ ಕೇಳಲಾಗಿದೆ ಎಂದರು.

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ನಾನು ಕೇಳಿದಂತ ಸಂದರ್ಭದಲ್ಲಿ ನಾವು ನಾವೇ ಮಾಡಿಕೊಂಡಿದ್ದೇವೆ. ನಮ್ಮ ಜಗಳ ನಾವೇ ಪರಿಹರಿಸಿಕೊಳ್ಳುವುದಾಗಿ ಹೇಳಿದ್ದಾರೆ. ನನಗೆ ಯಾರು ದೂರು ನೀಡಿಲ್ಲ. ಹೀಗಾಗಿ ಅವರವರು ಹಲ್ಲೆ ಮಾಡ್ಕೊಂಡಿದ್ದಾರೆ. ಅವರೇ ಪರಿಹರಿಸಿಕೊಳ್ಳುತ್ತಾರೆ ಅಂತ ಉಡಾಫೆ ಉತ್ತರವನ್ನು ನೀಡಿದ್ದಾರೆ.

ಅಲ್ಲ ಸ್ವಾಮಿ ಮಹಿಳಾ ಪೌರ ಕಾರ್ಮಿಕರ ಮೇಲೆ ಮೇಸ್ತ್ರಿ ನಾಗರಾಜ ಹಲ್ಲೆ ಮಾಡಿರೋದು ನಿಮಗೆ ಸಣ್ಣ ವಿಷಯವೇ.? ಒಬ್ಬ ಜವಾಬ್ದಾರಿಯುತ ಸಾಗರ ನಗರ ಸಭೆಯ ಆಯುಕ್ತರಾದ ನಾಗಪ್ಪ ಅವರೇ ದೂರು ಕೊಟ್ರೆ ಮಾತ್ರವೇ ನೀವು ಕ್ರಮ ಕೈಗೊಳ್ಳೋದಾ? ಮಹಿಳಾ ಪೌರ ಕಾರ್ಮಿಕರ ಮೇಲೆ ಹಲ್ಲೆ ಎಷ್ಟು ಸರಿ ಅಂತ ಸಾಗರದ ಜನತೆ ಪ್ರಶ್ನಿಸಿದ್ದಾರೆ.

ಇನ್ನೂ ಈಗಾಗಲೇ ಕನ್ನಡ ನ್ಯೂಸ್ ಮೂಲಕ ಪೌರಾಡಳಿತ ಸಚಿವ ರಹೀಂ ಖಾನ್ ಹಾಗೂ ನಗರಾಭಿವೃದ್ಧಿ ಸಚಿವರಾದಂತ ಭೈರತಿ ಸುರೇಶ್ ಅವರ ಗಮನಕ್ಕೂ ತರಲಾಗಿದೆ. ಜೊತೆಗ ಜೊತೆಗೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಎಕ್ಸ್ ನಲ್ಲಿ ಟ್ಯಾಗ್ ಮಾಡಿ ಮೇಸ್ತ್ರಿ ನಾಗರಾಜ ವಿರುದ್ಧ ಕ್ರಮಕ್ಕೂ ಆಗ್ರಹಿಸಲಾಗಿದೆ.

ರಾಜ್ಯದಲ್ಲಿ ಪೌರ ಕಾರ್ಮಿಕರಿಗೆ ರಕ್ಷಣೆ ಇಲ್ಲವೇ @CMofKarnataka @siddaramaiah @DKShivakumar ?

ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ @RahimKhan_MLA.

ಮಹಿಳಾ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದಂತ ಈ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮನವಿ.https://t.co/HBsdc4xiPr

— Vasantha B Eshwaragere (@vasanthabeshwar) July 3, 2024

BREAKING: ಮೂಡಾ ಹಗರಣ: ‘ಸಿಎಂ ಸಿದ್ಧರಾಮಯ್ಯ’ ವಿರುದ್ಧ ‘ಸಿಟಿಜನ್ ರೈಟ್ಸ್’ ದೂರು, ‘CBI ತನಿಖೆ’ಗೂ ಮನವಿ | CM Siddramaiah

UPDATE: ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

Share. Facebook Twitter LinkedIn WhatsApp Email

Related Posts

BREAKING: ಡಿ.27, 28ರಂದು KPCL 622 ಹುದ್ದೆಗೆ ಮರು ಪರೀಕ್ಷೆ

26/12/2025 6:53 PM1 Min Read

ಶಾಮನೂರು ಒಬ್ಬ ಜಾತ್ಯಾತೀತ ಹಾಗೂ ಜನಪ್ರಿಯ ನಾಯಕ: ಸಿಎಂ ಸಿದ್ದರಾಮಯ್ಯ

26/12/2025 5:24 PM2 Mins Read

ಬೆಂಗಳೂರು ಜನತೆ ಗಮನಕ್ಕೆ: ಡಿ.27, 28, 29ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

26/12/2025 5:18 PM2 Mins Read
Recent News

BREAKING: ಡಿ.27, 28ರಂದು KPCL 622 ಹುದ್ದೆಗೆ ಮರು ಪರೀಕ್ಷೆ

26/12/2025 6:53 PM

BREAKING : ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ ; 8 ಮಂದಿ ದುರ್ಮರಣ, ಹಲವರಿಗೆ ಗಾಯ

26/12/2025 6:53 PM

ಆಪರೇಷನ್ ಸಿಂಧೂರ್ ಸಮಯದಲ್ಲಿ ಸೈನಿಕರಿಗೆ ಚಹಾ, ಲಸ್ಸಿ ವಿತರಿಸಿದ 10 ವರ್ಷದ ಬಾಲಕನಿಗೆ ‘ಬಾಲ ಪುರಸ್ಕಾರ’!

26/12/2025 6:27 PM

Selling hair : ನೀವು ನಿಮ್ಮ ಕೂದಲು ಮಾರಾಟ ಮಾಡಿ ಪಾತ್ರೆ ಖರೀದಿಸ್ತಿದ್ದೀರಾ.? ಹಾಗಿದ್ರೆ, ಈ ವಿಷ್ಯ ತಿಳಿದಿಲ್ಲದಿರ್ಬೋದು!

26/12/2025 5:38 PM
State News
KARNATAKA

BREAKING: ಡಿ.27, 28ರಂದು KPCL 622 ಹುದ್ದೆಗೆ ಮರು ಪರೀಕ್ಷೆ

By kannadanewsnow0926/12/2025 6:53 PM KARNATAKA 1 Min Read

ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್) ಒಟ್ಟು 622 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಡಿ.27 ಮತ್ತು 28ರಂದು…

ಶಾಮನೂರು ಒಬ್ಬ ಜಾತ್ಯಾತೀತ ಹಾಗೂ ಜನಪ್ರಿಯ ನಾಯಕ: ಸಿಎಂ ಸಿದ್ದರಾಮಯ್ಯ

26/12/2025 5:24 PM

ಬೆಂಗಳೂರು ಜನತೆ ಗಮನಕ್ಕೆ: ಡಿ.27, 28, 29ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

26/12/2025 5:18 PM

BREAKING : ಮೈಸೂರಲ್ಲಿ ಸ್ಪೋಟ ಕೇಸ್ : ಚಿಕಿತ್ಸೆ ಫಲಿಸದೆ ಹೂವಿನ ವ್ಯಾಪಾರಿ ಮಂಜುಳಾ ಸಾವು, ಸಾವಿನ ಸಂಖ್ಯೆ 2ಕ್ಕೆ ಏರಿಕೆ!

26/12/2025 4:28 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.