Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶಿವಮೊಗ್ಗ: ಲಗೇಜ್ ಆಟೋ ಕದ್ದ ಕಳ್ಳನನ್ನು ಮೂರೇ ದಿನದಲ್ಲಿ ಸಾಗರದ ‘ಆನಂದಪುರ ಪೊಲೀಸ’ರು ವಾಹನ ಸಹಿತ ಅರೆಸ್ಟ್

17/11/2025 8:06 PM

Watch Video : ಭಾರತೀಯ ಸೇನೆಯ ಪವರ್ಫುಲ್ ಹೊಸ ವೀಡಿಯೋ ಬಿಡುಗಡೆ ; ಶಸ್ತ್ರಾಸ್ತ್ರ-ಪದಾತಿ ದಳದ ಏಕೀಕರಣದ ನೋಟ!

17/11/2025 7:36 PM

ಮೈಸೂರಿನ ನೈರುತ್ಯ ರೈಲ್ವೆ ವಿಭಾಗದಲ್ಲಿ ಯಶಸ್ವಿಯಾಗಿ ನಡೆದ ಸಿಬ್ಬಂದಿಗಳ ಬಾಂಧವ್ಯ ಬಲಪಡಿಸುವ ವಿಚಾರಗೋಷ್ಠಿ

17/11/2025 7:35 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಕೊಳಗೇರಿ ನಿವಾಸಿ’ಗಳಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ 2ನೇ ಹಂತದಲ್ಲಿ ‘38,000 ಮನೆ’ ಹಂಚಿಕೆ
KARNATAKA

‘ಕೊಳಗೇರಿ ನಿವಾಸಿ’ಗಳಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ 2ನೇ ಹಂತದಲ್ಲಿ ‘38,000 ಮನೆ’ ಹಂಚಿಕೆ

By kannadanewsnow0901/07/2024 6:38 PM

ಬೆಂಗಳೂರು: ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ರಾಜ್ಯದೆಲ್ಲೆಡೆ ಬಡ ಕುಟುಂಬಗಳಿಗೆ ಎರಡನೇ ಹಂತದಲ್ಲಿ 38 ಸಾವಿರ ಮನೆ ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಹಂಚಿಕೆಗೆ ಸಿದ್ಧತೆ ನಡೆಸಲಾಗಿದೆ.

ಇಂದು ವಿಧಾನಸೌಧದಲ್ಲಿ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಹಣಕಾಸು ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅತೀಕ್ ಅವರೊಂದಿಗೆ ನಡೆಸಿದ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಎರಡನೇ ಹಂತದ ಮನೆ ಹಂಚಿಕೆ ಮಾಡಲು ಅಗತ್ಯ ವಾದ 860 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ ದೊರೆತಿದೆ. ಈಗಾಗಲೇ ಮನೆಗಳ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣ ಹಂತಕ್ಕೆ ಬಂದಿದ್ದು, ಮೂಲ ಸೌಕರ್ಯ ಕಾಮಗಾರಿ ಆದಷ್ಟು ಶೀಘ್ರ ಮುಗಿಸಿ ಮನೆಗಳ ಹಂಚಿಕೆಗೆ ದಿನಾಂಕ ನಿಗದಿ ಪಡಿಸಲು ತೀರ್ಮಾನ ಮಾಡಲಾಯಿತು ಎಂದರು.

ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 1,80,253 ಮನೆಗಳ ನಿರ್ಮಾಣ ಮಾಡಲಾಗುತ್ತಿದ್ದು, ಮಾರ್ಚ್ ತಿಂಗಳಲ್ಲಿ 36,789 ಮನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಂಚಿಕೆ ಮಾಡಿದ್ದರು. ಇದೀಗ ಎರಡನೇ ಹಂತದಲ್ಲಿ 38 ಸಾವಿರ ಮನೆ ಮುಖ್ಯಮಂತ್ರಿ ಯವರಿಂದಲೇ ಹಂಚಿಕೆ ಮಾಡಲಾಗುವುದು ಎಂದು ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ವಸತಿ ಯೋಜನೆಗೆ ಆಯ್ಕೆ ಯಾಗಿದ್ದ ಬಡ ಕುಟುಂಬಗಳು ಫಲಾನುಭವಿಗಳ ವಂತಿಗೆ ಪಾವತಿ ಮಾಡಲು ಸಾಧ್ಯ ವಾಗದೆ ಬ್ಯಾಂಕ್ ಗಳಿಂದಲೂ ಸಾಲ ಸಿಗದೆ ಸಂಕಷ್ಟ ಎದುರಿಸುತ್ತಿದ್ದಾಗ ಮುಖ್ಯಮಂತ್ರಿ ಯವರು ಫಲಾನುಭವಿಗಳ ವಂತಿಗೆ ಸರ್ಕಾರವೇ ಭರಿಸುವ ದಿಟ್ಟ ತೀರ್ಮಾನ ಕೈಗೊಂಡು ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದಿದ್ದರು. ಅದರಂತೆ ಹಂತ ಹಂತ ವಾಗಿ ಹಣಕಾಸು ಇಲಾಖೆ ಅಗತ್ಯ ಹಣ ಬಿಡುಗಡೆ ಮಾಡುತ್ತಿದೆ ಎಂದು ಹೇಳಿದ್ದಾರೆ.

ಸಭೆಯಲ್ಲಿ ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇ ಗೌಡ, ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಗೃಹಮಂಡಳಿ ಆಯುಕ್ತರಾದ ಕವಿತಾ ಮಣ್ಣಿಕೇರಿ, ಪ್ರಧಾನ ಅಭಿಯಂತರ ರವಿಕುಮಾರ್,ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಅಶೋಕ್, ಪ್ರಧಾನ ಅಭಿಯಂತರ ಬಾಲರಾಜು, ರಾಜೀವ್ ಗಾಂಧಿ ವಸತಿ ನಿಗಮದ ಎಂಡಿ ಸುಶೀಲಮ್ಮ ಉಪಸ್ಥಿತರಿದ್ದರು.

ಕೇಂದ್ರ ಜಾರಿಗೆ ತಂದಿರುವ 3 ಹೊಸ ಕಾನೂನುಗಳ ವಿರೋಧಕ್ಕೆ ‘ರಾಜ್ಯ ಸರ್ಕಾರ’ ನಿರ್ಧಾರ: ಸಚಿವ ಹೆಚ್.ಕೆ ಪಾಟೀಲ್

ಡಿಸಿಎಂ ಡಿಕೆ ಶಿವಕುಮಾರ್ ‘ಸಿಎಂ’ ಆಗಲೇಬೇಕು, ಆಗೇ ಆಗುತ್ತಾರೆ : ಶಾಸಕ ಬಸವರಾಜ್ ಶಿವಗಂಗಾ ಹೇಳಿಕೆ

Share. Facebook Twitter LinkedIn WhatsApp Email

Related Posts

ಶಿವಮೊಗ್ಗ: ಲಗೇಜ್ ಆಟೋ ಕದ್ದ ಕಳ್ಳನನ್ನು ಮೂರೇ ದಿನದಲ್ಲಿ ಸಾಗರದ ‘ಆನಂದಪುರ ಪೊಲೀಸ’ರು ವಾಹನ ಸಹಿತ ಅರೆಸ್ಟ್

17/11/2025 8:06 PM2 Mins Read

ಮೈಸೂರಿನ ನೈರುತ್ಯ ರೈಲ್ವೆ ವಿಭಾಗದಲ್ಲಿ ಯಶಸ್ವಿಯಾಗಿ ನಡೆದ ಸಿಬ್ಬಂದಿಗಳ ಬಾಂಧವ್ಯ ಬಲಪಡಿಸುವ ವಿಚಾರಗೋಷ್ಠಿ

17/11/2025 7:35 PM2 Mins Read

ಮೈಸೂರಿನ ನೈರುತ್ಯ ರೈಲ್ವೆ ವಿಭಾಗದಲ್ಲಿ ಯಶಸ್ವಿಯಾಗಿ ನಡೆದ ‘ಮೆಗಾ ಡಿಜಿಟಲ್ ಲೈಫ್ ಸರ್ಟಿಫಿಕೇಟ್’ ಶಿಬಿರ

17/11/2025 7:23 PM2 Mins Read
Recent News

ಶಿವಮೊಗ್ಗ: ಲಗೇಜ್ ಆಟೋ ಕದ್ದ ಕಳ್ಳನನ್ನು ಮೂರೇ ದಿನದಲ್ಲಿ ಸಾಗರದ ‘ಆನಂದಪುರ ಪೊಲೀಸ’ರು ವಾಹನ ಸಹಿತ ಅರೆಸ್ಟ್

17/11/2025 8:06 PM

Watch Video : ಭಾರತೀಯ ಸೇನೆಯ ಪವರ್ಫುಲ್ ಹೊಸ ವೀಡಿಯೋ ಬಿಡುಗಡೆ ; ಶಸ್ತ್ರಾಸ್ತ್ರ-ಪದಾತಿ ದಳದ ಏಕೀಕರಣದ ನೋಟ!

17/11/2025 7:36 PM

ಮೈಸೂರಿನ ನೈರುತ್ಯ ರೈಲ್ವೆ ವಿಭಾಗದಲ್ಲಿ ಯಶಸ್ವಿಯಾಗಿ ನಡೆದ ಸಿಬ್ಬಂದಿಗಳ ಬಾಂಧವ್ಯ ಬಲಪಡಿಸುವ ವಿಚಾರಗೋಷ್ಠಿ

17/11/2025 7:35 PM

ಮೈಸೂರಿನ ನೈರುತ್ಯ ರೈಲ್ವೆ ವಿಭಾಗದಲ್ಲಿ ಯಶಸ್ವಿಯಾಗಿ ನಡೆದ ‘ಮೆಗಾ ಡಿಜಿಟಲ್ ಲೈಫ್ ಸರ್ಟಿಫಿಕೇಟ್’ ಶಿಬಿರ

17/11/2025 7:23 PM
State News
KARNATAKA

ಶಿವಮೊಗ್ಗ: ಲಗೇಜ್ ಆಟೋ ಕದ್ದ ಕಳ್ಳನನ್ನು ಮೂರೇ ದಿನದಲ್ಲಿ ಸಾಗರದ ‘ಆನಂದಪುರ ಪೊಲೀಸ’ರು ವಾಹನ ಸಹಿತ ಅರೆಸ್ಟ್

By kannadanewsnow0917/11/2025 8:06 PM KARNATAKA 2 Mins Read

ಶಿವಮೊಗ್ಗ: ಲಗೇಜ್ ಆಟೋ ರಿಕ್ಷಾವನ್ನು ಕೆಲಸ ಮುಗಿಸಿ ರಾತ್ರಿ ನಿಲ್ಲಿಸಿ ಹೋಗಿ ಬಂದು, ಬೆಳಗ್ಗೆ ಬಂದು ನೋಡಿದ್ರೆ ನಾಪತ್ತೆಯಾಗಿತ್ತು. ಆ…

ಮೈಸೂರಿನ ನೈರುತ್ಯ ರೈಲ್ವೆ ವಿಭಾಗದಲ್ಲಿ ಯಶಸ್ವಿಯಾಗಿ ನಡೆದ ಸಿಬ್ಬಂದಿಗಳ ಬಾಂಧವ್ಯ ಬಲಪಡಿಸುವ ವಿಚಾರಗೋಷ್ಠಿ

17/11/2025 7:35 PM

ಮೈಸೂರಿನ ನೈರುತ್ಯ ರೈಲ್ವೆ ವಿಭಾಗದಲ್ಲಿ ಯಶಸ್ವಿಯಾಗಿ ನಡೆದ ‘ಮೆಗಾ ಡಿಜಿಟಲ್ ಲೈಫ್ ಸರ್ಟಿಫಿಕೇಟ್’ ಶಿಬಿರ

17/11/2025 7:23 PM

ನಿಮ್ಮ ಮನೆಯಲ್ಲಿ ಹಣದ ಮಳೆ ಸುರಿಯಲು ಬಾಗಿಲಲ್ಲಿ ಹೀಗೆ 2 ದೀಪಗಳನ್ನು ಬೆಳಗಿಸಿ

17/11/2025 7:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.