Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಾಕಿಸ್ತಾನದಲ್ಲಿ ಭಾರಿ ಮಳೆ ಮತ್ತು ಬಿರುಗಾಳಿಗೆ 37 ಮಂದಿ ಸಾವು, 90 ಮಂದಿಗೆ ಗಾಯ | Hevvy rain

17/07/2025 1:09 PM

Big News: ಯುಕೆ ಸಂಸತ್ತಿನಲ್ಲಿ ಬಾಬಾ ಧೀರೇಂದ್ರ ಶಾಸ್ತ್ರಿ ನೇತೃತ್ವದಲ್ಲಿ ‘ಹನುಮಾನ್ ಚಾಲೀಸಾ’ ಪಠಣ

17/07/2025 1:01 PM

ರಾಷ್ಟ್ರಪತಿ ಭವನದಲ್ಲಿ ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ’ ಚಿತ್ರ ಪ್ರದರ್ಶನ | Kannappa

17/07/2025 12:57 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಕಲ್ಯಾಣ ಕರ್ನಾಟಕ ಸಾರಿಗೆ’ ಸೌಲಭ್ಯಗಳ ಅಭಿವೃದ್ಧಿಗೆ ‘ಸಚಿವ ರಾಮಲಿಂಗಾರೆಡ್ಡಿ’ ಮಹತ್ವದ ಕ್ರಮ
KARNATAKA

‘ಕಲ್ಯಾಣ ಕರ್ನಾಟಕ ಸಾರಿಗೆ’ ಸೌಲಭ್ಯಗಳ ಅಭಿವೃದ್ಧಿಗೆ ‘ಸಚಿವ ರಾಮಲಿಂಗಾರೆಡ್ಡಿ’ ಮಹತ್ವದ ಕ್ರಮ

By kannadanewsnow0921/06/2024 9:37 PM

ಬೆಂಗಳೂರು: ಕಲ್ಯಾಣ ಕರ್ನಾಟಕ‌ ಜನತೆಗೆ ಸಾರಿಗೆ ಸೌಲಭ್ಯ ಒದಗಿಸೋದಕ್ಕೆ ಈಗಾಗಲೇ ಸಚಿವ ರಾಮಲಿಂಗಾರೆಡ್ಡಿ ಹೊಸ ಬಸ್ ವ್ಯವಸ್ಥೆ ಮಾಡಿದ್ದರು. ಜೊತೆಗೆ ಹೊಸದಾಗಿ ಬಸ್ ಖರೀದಿ ನಿರ್ಧಾರ ಕೈಗೊಂಡಿದ್ದರು. ಈ ಬೆನ್ನಲ್ಲೇ ಸಮಗ್ರ ಸಾರಿಗೆ ಸೌಲಭ್ಯಗಳ ಅಭಿವೃದ್ಧಿಗೆ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಅದೇನು ಅಂತ ಮುಂದೆ ಓದಿ.

ಮುಖ್ಯಮಂತ್ರಿಗಳ ಅನುದಾನ/ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಹಾಗೂ ಸಂಸ್ಥೆಯ ಅನುದಾನದ ಅಡಿಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಮೂಲಭೂತ ಸೌಕರ್ಯಗಳೊಂದಿಗೆ ಅಗತ್ಯ ಸಾರಿಗೆ ಸೌಲಭ್ಯಗಳನ್ನು ಒದಗಿಸಲು ದಿನಾಂಕ 20-06-2024 ರಂದು ನಡೆದ ಕೆ‌ಕೆ ಆರ್ ಟಿ ಸಿ ಯ ಮಂಡಳಿ ಸಭೆಯಲ್ಲಿ ಮಾನ್ಯ ಸಾರಿಗೆ ಸಚಿವರು ಹಾಗೂ ಅಧ್ಯಕ್ಷರು ಕೆ ಕೆ ಆರ್ ಟಿ ಸಿ ರವರು, ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಹೊಸ ಬಸ್ಸುಗಳು, ಡಿಜಿಟಲ್ ಟಿಕೇಟ್ ಯಂತ್ರಗಳು (ಅ್ಯಡ್ರಾಯಡ್ ಆದಾರಿತ) ಹಾಗೂ ಹಲವು ಬಸ್ ನಿಲ್ದಾಣಗಳ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ.

ಕಕರಸಾ ನಿಗಮಕ್ಕೆ 2024 -2025 ಸಾಲಿನಲ್ಲಿ ವಿವಿಧ ಮಾದರಿಯ 330 ಬಸ್ ಗಳನ್ನು ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ನಿಗಮದಿಂದ ಆರ್ಥಿಕ ಸಹಾಯ ಪಡೆದು ಖರೀದಿಸಲು ನಿರ್ಧರಿಸಲಾಯಿತು. ನಿಗಮದಲ್ಲಿ 6500 ಆಂಡ್ರಾಯ್ಡ್ ಆಧರಿತ ವಿದ್ಯುತ್ಮಾನ ಟಿಕೆಟ್ ವಿತರಣೆ ಯಂತ್ರಗಳನ್ನು ಬಾಡಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ನಿರ್ಧರಿಸಲಾಯಿತು. ಸದರಿ ಯಂತ್ರಗಳಿಂದ ಪ್ರಯಾಣಿಕರು ಡಿಜಿಟಲ್ ಪೇಮೆಂಟ್ ಮುಖಾಂತರ ಹಣ ಪಾವತಿ (UPI, Cards ) ಮಾಡಿ ಟಿಕೆಟ್ ಪಡೆಯಬಹುದಾಗಿದೆ. ಇದು ಪ್ರಯಾಣಿಕರ‌ ಬಹುದಿನಗಳ ಬೇಡಿಕೆಯಾಗಿತ್ತು.

ನಿಗಮದ ವ್ಯಾಪ್ತಿಯಲ್ಲಿ ಉದ್ದೇಶಿಸಲಾಗಿರುವ 17 ಬಸ್ ನಿಲ್ದಾಣಗಳ ಕಾಮಗಾರಿ ರೂ.5741.84 ಲಕ್ಷಗಳ ವೆಚ್ಚದ ವಿವರಗಳು:

-ಬೇವೂರದಲ್ಲಿ ರೂ 450.00 ಲಕ್ಷ ವೆಚ್ಚದಲ್ಲಿ 26 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ,-ತಲಕಲ್ ಇಂಜಿನಿಯರಿಂಗ್ ಕಾಲೇಜ್ ಹತ್ತಿರ ರೂ.600.00 ಲಕ್ಷ ವೆಚ್ಚದಲ್ಲಿ 29 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಸಂಕನೂರ ಕ್ರಾಸ್ ಬಳಿ ರೂ.320.23 ಲಕ್ಷ ವೆಚ್ಚದಲ್ಲಿ 24 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಬನ್ನಿಕೊಪ್ಪದಲ್ಲಿ ರೂ.221.61 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಹೀರೆವಂಕಲಕುಂಟಾದಲ್ಲಿ ರೂ‌. 300.00 ಲಕ್ಷ ವೆಚ್ಚದಲ್ಲಿ 26 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಬಂಡಿ ಕ್ರಾಸ್ ಬಳಿ ರೂ. 300.00‌ಲಕ್ಷ ವೆಚ್ಚದಲ್ಲಿ 21 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಕುದರೆಮೊತಿಯಲ್ಲಿ ರೂ‌.300.00 ಲಕ್ಷ ವೆಚ್ಚದಲ್ಲಿ 23 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ ಕ್ರಮ ಕೈಗೊಳ್ಳಲಾಗುತ್ತಿದೆ.

ಇಟಗಿಯಲ್ಲಿ ರೂ.400.00 ಲಕ್ಷ ವೆಚ್ಚದಲ್ಲಿ 24 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ರಾಜೂರ ಅಡುರದಲ್ಲಿ ರೂ. 300.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಕುಕನೂರ ತಾಲೂಕಿನ ಬೆಣಕಲ್ಲ ದಲ್ಲಿ ರೂ.200.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಕುಕನೂರ ತಾಲೂಕಿನ ಮಂಡಲಗೇರಿಯಲ್ಲಿ ರೂ.200.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಕುಕನೂರ ತಾಲೂಕಿನ ಹಿರೇಮ್ಯಾಗೇರಿಯಲ್ಲಿ ರೂ.200.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಕುಕನೂರ ತಾಲೂಕಿನ ಮುರಡಿಯಲ್ಲಿ ರೂ.200.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್
ನಿಲ್ದಾಣ, ಕುಕನೂರ ತಾಲೂಕಿನ ಹಿರೇ ಅರಳಿಹಳ್ಳಿಯಲ್ಲಿ ರೂ.200.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣಕ್ಕೆ ಕ್ರಮ ವಹಿಸಲಾಗುತ್ತಿದೆ.

ಕುಕನೂರ ತಾಲೂಕಿನ ಗಾಣದಾಳದಲ್ಲಿ ರೂ 200.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಮಾನವಿ ಜಿ|| ರಾಯಚೂರಿನಲ್ಲಿ ರೂ.950.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಹಾಗೂ ಹುಲಸೂರ ಜಿಲ್ಲೆ ಬೀದರ್ ನಲ್ಲಿ ರೂ 400.00‌ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

‘ಸೈದೂರು ಮುಖಂಡ’ರಿಂದ ‘ಶಾಸಕ ಬೇಳೂರು ಗೋಪಾಲಕೃಷ್ಣ’ಗೆ ‘ಡಿಸಿಸಿ ಬ್ಯಾಂಕ್ ಚುನಾವಣೆ’ಗೆ ಬೆಂಬಲ ಘೋಷಣೆ

ನಿಮ್ಮ ಮೂಲ ವೇತನ 12,000 ರೂ.ಗಳಾಗಿದ್ರೆ, ನಿವೃತ್ತಿಯ ನಂತ್ರ ಎಷ್ಟು ಲಕ್ಷ ‘PF’ ಬರುತ್ತೆ ಗೊತ್ತಾ.?

Share. Facebook Twitter LinkedIn WhatsApp Email

Related Posts

BIG NEWS : ನಟ ದರ್ಶನ್ ಬಂಧನ ಕಾನೂನು ಬದ್ಧವಾಗಿಲ್ಲ ಎನ್ನುವುದಾಗಿದೆ, ಇದಕ್ಕೆ ಉತ್ತರ ಕೊಡಿ : ಸುಪ್ರೀಂ ಕೋರ್ಟ್

17/07/2025 12:50 PM1 Min Read

BIG NEWS : ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಗುಡ್ ನ್ಯೂಸ್ : ನೆಟ್ವರ್ಕ್ ಸಮಸ್ಯೆ ನಿವಾರಣೆಗೆ ‘ವೈಫೈ’ ಅಳವಡಿಕೆ

17/07/2025 12:47 PM1 Min Read

BREAKING : ಕೊಲ್ಕತ್ತಾದಲ್ಲಿ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ ಪ್ರಕರಣ : ಬಾಗಲಕೋಟೆಯ ಯುವಕ ಅರೆಸ್ಟ್

17/07/2025 12:35 PM1 Min Read
Recent News

ಪಾಕಿಸ್ತಾನದಲ್ಲಿ ಭಾರಿ ಮಳೆ ಮತ್ತು ಬಿರುಗಾಳಿಗೆ 37 ಮಂದಿ ಸಾವು, 90 ಮಂದಿಗೆ ಗಾಯ | Hevvy rain

17/07/2025 1:09 PM

Big News: ಯುಕೆ ಸಂಸತ್ತಿನಲ್ಲಿ ಬಾಬಾ ಧೀರೇಂದ್ರ ಶಾಸ್ತ್ರಿ ನೇತೃತ್ವದಲ್ಲಿ ‘ಹನುಮಾನ್ ಚಾಲೀಸಾ’ ಪಠಣ

17/07/2025 1:01 PM

ರಾಷ್ಟ್ರಪತಿ ಭವನದಲ್ಲಿ ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ’ ಚಿತ್ರ ಪ್ರದರ್ಶನ | Kannappa

17/07/2025 12:57 PM

BIG NEWS : ನಟ ದರ್ಶನ್ ಬಂಧನ ಕಾನೂನು ಬದ್ಧವಾಗಿಲ್ಲ ಎನ್ನುವುದಾಗಿದೆ, ಇದಕ್ಕೆ ಉತ್ತರ ಕೊಡಿ : ಸುಪ್ರೀಂ ಕೋರ್ಟ್

17/07/2025 12:50 PM
State News
KARNATAKA

BIG NEWS : ನಟ ದರ್ಶನ್ ಬಂಧನ ಕಾನೂನು ಬದ್ಧವಾಗಿಲ್ಲ ಎನ್ನುವುದಾಗಿದೆ, ಇದಕ್ಕೆ ಉತ್ತರ ಕೊಡಿ : ಸುಪ್ರೀಂ ಕೋರ್ಟ್

By kannadanewsnow0517/07/2025 12:50 PM KARNATAKA 1 Min Read

ನವದೆಹಲಿ : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ 131 ದಿನಗಳ ಬಳಿಕ ಸೆರೆವಾಸದಿಂದ ಮುಕ್ತಿ ಪಡೆದಿರುವ ನಟ…

BIG NEWS : ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಗುಡ್ ನ್ಯೂಸ್ : ನೆಟ್ವರ್ಕ್ ಸಮಸ್ಯೆ ನಿವಾರಣೆಗೆ ‘ವೈಫೈ’ ಅಳವಡಿಕೆ

17/07/2025 12:47 PM

BREAKING : ಕೊಲ್ಕತ್ತಾದಲ್ಲಿ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ ಪ್ರಕರಣ : ಬಾಗಲಕೋಟೆಯ ಯುವಕ ಅರೆಸ್ಟ್

17/07/2025 12:35 PM

BREAKING : ಶುಶ್ರುತಿ ಸೌಹಾರ್ದ ಸಹಕಾರ ಬ್ಯಾಂಕ್ ಬಹುಕೋಟಿ ವಂಚನೆ ಕೇಸ್ : ಬೆಂಗಳೂರಿನಲ್ಲಿ 10ಕ್ಕೂ ಹೆಚ್ಚು ಕಡೆ ‘ED’ ದಾಳಿ

17/07/2025 12:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.