Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈ ವಿಟಮಿನ್ ಕೊರತೆಯಿದ್ರೆ ನಿಮಗೆ ನಿದ್ದೆ ಬರುವುದಿಲ್ಲ ; ನೀವಿದನ್ನ ಈ ರೀತಿ ಭರ್ತಿ ಮಾಡಿ!

26/08/2025 10:05 PM

ಫೆ.3, 2026ರಂದು ಸಾಗರದ ‘ಮಾರಿಕಾಂಬಾ ದೇವಿ ಜಾತ್ರೆ’ ನಿಗದಿ: ಅಧ್ಯಕ್ಷ ಕೆ.ಎನ್ ನಾಗೇಂದ್ರ

26/08/2025 9:53 PM

ಶಿವಮೊಗ್ಗ: ಸಾಗರದ ಜೋಯಿಸ್ ಮನೆತನದಿಂದ ‘ಅರಮನೆ ಗೌರಿ’ ಪ್ರತಿಷ್ಠಾಪನೆ, ವಿಶೇಷ ಪೂಜೆ

26/08/2025 9:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶ್ರೀಚಕ್ರ ಮನೆಯಲ್ಲಿ ಪೂಜೆ ಮಾಡಬಹುದಾ? ಶ್ರೀಮಂತರ ಮನೆಯಲ್ಲಿ ಇದ್ದೇ ಇರುತ್ತದೆ|ನಾನ್ ವೆಜ್ ತಿನ್ನೋವರು ಪೂಜೆ ಮಾಡಬಹುದ
KARNATAKA

ಶ್ರೀಚಕ್ರ ಮನೆಯಲ್ಲಿ ಪೂಜೆ ಮಾಡಬಹುದಾ? ಶ್ರೀಮಂತರ ಮನೆಯಲ್ಲಿ ಇದ್ದೇ ಇರುತ್ತದೆ|ನಾನ್ ವೆಜ್ ತಿನ್ನೋವರು ಪೂಜೆ ಮಾಡಬಹುದ

By kannadanewsnow0719/06/2024 10:01 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಶ್ರೀಚಕ್ರವನ್ನು ಮನೆಯಲ್ಲಿ ಇಟ್ಟುಕೊಂಡು ಪೂಜೆಯನ್ನ ಮಾಡಬಹುದಾ? ಮಾಡಬಾರದ? ಮನೆಯಲ್ಲಿ ಯಾರು ಈ ಶ್ರೀಚಕ್ರವನ್ನು ಪೂಜೆ ಮಾಡಬಹುದು? ಪೂಜಾ ವಿಧಾನವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಇತ್ತೀಚೆಗೆ ಶ್ರೀಚಕ್ರವನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದು ಹೆಚ್ಚಾಗುತ್ತಿದೆ. ತುಂಬಾ ಮಡಿ ನಿಯಮಗಳಿಂದ ಶ್ರೀಚಕ್ರವನ್ನು ಪೂಜೆ ಮಾಡಬೇಕು. ಯಾರ ಮನೆಯಲ್ಲಿ ದೇವರ ಮನೆ ಪ್ರತ್ಯೇಕವಾಗಿ ಇರುತ್ತದೆಯೋ ಅಂತಹವರ ಮನೆಯಲ್ಲಿ ಶ್ರೀಚಕ್ರವನ್ನು ಪೂಜೆ ಮಾಡಬಹುದು

ಶ್ರೀ ಚಕ್ರ ಯಂತ್ರಗಳಲ್ಲೇ ಅತ್ಯಂತ ಶ್ರೇಷ್ಠವಾದದ್ದು, ಶುಕ್ರವಾರ, ಭಾನುವಾರ ಹುಣ್ಣಿಮೆಯ ದಿನಗಳಲ್ಲಿ ಅಧಿಕವಾದ ಫಲಗಳು ಸಿಗುತ್ತದೆ. ಯಾರ ಮನೆಯಲ್ಲಿ ಶ್ರೀಚಕ್ರವನ್ನು ಪೂಜೆ ಮಾಡುತ್ತಾರೋ ಅಂತಹವರ ಮನೆಯಲ್ಲಿ ಆದಿಶಕ್ತಿ ಪರಮೇಶ್ವರಿ ವಾಸವಿರುತ್ತಾಳೆ. ಅಂತಹ ಮನೆಗಳಲ್ಲಿ ದಾರಿದ್ರ್ಯ ತೊಲಗಿ ಶಾಂತಿನೆಲೆಸಿರುತ್ತದೆ. ಏಕೆಂದರೆ ದೇವಿಯು ಶಾಂತಿ ಸ್ವರೂಪಳಾಗಿ ಶ್ರೀಚಕ್ರದಲ್ಲಿ ನೆಲೆಸಿರುತ್ತಾಳೆ. ಯಾರ ಮನೆಯಲ್ಲಿ ಶ್ರೀಚಕ್ರದ ಪೂಜೆ ನಡೆಯುತ್ತದೆಯೋ ಅಂತಹವರ ಮನೆಯಲ್ಲಿ ಸಂಪತ್ತಿಗೆ ಕೊರತೆ ಇರುವುದಿಲ್ಲ

ಪ್ರತೀ ಶುಕ್ರವಾರ ಲಲಿತಾ ಅಷ್ಟೋತ್ತರ ಸಹಿತ ಕುಂಕಮ ಅರ್ಚನೆ ಮಾಡಿದರೆ ಇಷ್ಟಾರ್ಥಗಳು ಬಹಳ ಬೇಗ ಈಡೇರುತ್ತದೆ. ಶ್ರೀಚಕ್ರದ ಆರಾಧನೆಯನ್ನು ಮಾಡುವವರನ್ನು ದುಷ್ಟಶಕ್ತಿಗಳು, ಮಾಟಮಂತ್ರಗಳಿಂದ ತೊಂದರೆ ಉಂಟಾಗುವುದಿಲ್ಲ. ಕೆಟ್ಟ ದೃಷ್ಟಿ ತಾಕುವುದಿಲ್ಲ ಮತ್ತು ಶತೃಗಳ ಬಾಧೆಗಳು ಅವರನ್ನು ಏನು ಮಾಡಲು ಸಾಧ್ಯವಾಗುವುದಿಲ್ಲ. ಆರೋಗ್ಯದ ದೃಷ್ಟಿಯಿಂದ ಶ್ರೀಚಕ್ರವು ಬಹಳ ಒಳ್ಳೆಯದು. ಶ್ರೀಚಕ್ರವನ್ನು ಖರೀದಿ ಮಾಡುವಾಗ ಶಾಸ್ತ್ರಜ್ಞರಿಗೆ ತೋರಿಸಿ ಮಂಡಲ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮತ್ತು ಮೂಲೆಗಳು ಸರಿಯಾಗಿ ಇದೆಯಾ ಮತ್ತು ಸ್ಪಷ್ಟತೆಯಿಂದ ಕೂಡಿದಿಯಾ ಎಂದು ನೋಡಿ ಕೊಂಡುಕೊಳ್ಳಬೇಕು. ಶ್ರೀಚಕ್ರದ ಸುತ್ತ 8 ದಳದ ಕಮಲವಿರಬೇಕು. ಹೊರಗಡೆ 16 ದಳದ ಕಮಲವಿರಬೇಕು. ಹೊಸದಾಗಿ ತಂದ ಶ್ರೀಚಕ್ರವನ್ನು ಯಾವುದಾದರೂ ದೇವಿ ದೇವಸ್ಥಾನದಲ್ಲಿ ಅಭಿಷೇಕವನ್ನು ಮಾಡಿಸಿ ಆ ನಂತರ ಮನೆಯಲ್ಲಿಟ್ಟುಕೊಂಡು ಪೂಜೆ ಮಾಡಬಹುದು. ಮಂಡಲದ ಮಧ್ಯಭಾಗದಲ್ಲಿ ಶ್ರೀ ಎಂದು ಬರೆದಿರುತ್ತದೆ. ಶ್ರೀ ಎಂದರೆ ಸಾಕ್ಷಾತ್ ದುರ್ಗಾಪರಮೇಶ್ವರಿ ಒಂಭತ್ತು ತ್ರಿಕೋನದ ಮಧ್ಯೆ ಬಿಂದುವಿರುತ್ತದೆ. ನವಶಕ್ತಿಯಾದ ದೇವಿ ಅದರ ಮಧ್ಯದಲ್ಲಿ ವಾಸ ಮಾಡುತ್ತಾಳೆ.

ಈ ಚಕ್ರದ ಮೇಲ್ಮುಖ ಅಗ್ನಿತತ್ತ್ವವನ್ನು ಹೊಂದಿರುತ್ತದೆ. ಅದರ ಸುತ್ತಲೂ ಇರುವ ವೃತ್ತ ವಾಯುತತ್ತ್ವವನ್ನು ಹೊಂದಿದೆ. ಮಧ್ಯದ ಬಿಂದು ಜಲತತ್ತ್ವ ಹಾಗೂ ಅದರ ತಳ ಭೂ ತತ್ತ್ವವನ್ನು ಹೊಂದಿದೆ. ಸ್ಫಟಿಕದ ಶ್ರೀಚಕ್ರ ತುಂಬಾ ಶ್ರೇಷ್ಠ. ಶ್ರೀ ಶಂಕರಾಚಾರ್ಯರು ಮೊದಲು ಶ್ರೀಚಕ್ರದ ಆರಾಧನೆಯನ್ನು ಮಾಡಿದರು. ಯಾರ ಮನೆಯಲ್ಲಿ ಶ್ರೀಚಕ್ರವನ್ನು ಆರಾಧನೆಯನ್ನು ಮಾಡುತ್ತಿರುತ್ತಾರೋ ಅಂತಹವರ ಮನೆಯ ಸದಸ್ಯರು ಒಳ್ಳೆಯ ನಡೆ ನುಡಿ, ಸಂಪ್ರದಾಯಸ್ಥರಾಗಿರುತ್ತಾರೆ.

ಸದಾ ಸಂತೋಷ, ನೆಮ್ಮದಿ, ಆರೋಗ್ಯವಂತರಾಗಿರುತ್ತಾರೆ. ಕೀರ್ತೀ ಖ್ಯಾತಿಗಳು ಆ ಮನೆಯನ್ನ ಹುಡುಕಿಕೊಂಡು ಬರುತ್ತದೆ. ಶ್ರೀಚಕ್ರವು ತ್ರಿಶಕ್ತಿಗಳ ಸ್ವರೂಪವೆಂದು ಹೇಳುತ್ತಾರೆ. ಶ್ರೀಚಕ್ರ ದೇವತೆಯು ಸತ್ಯ ಸ್ವರೂಪಳು, ಸಕಲ ಆಧಾರರೂಪಳು, ಸಮಸ್ತ ಅಪೇಕ್ಷೆಗಳನ್ನು ಜಗತ್ತಿಗೆ ನೀಡುವವಳು. ಮಹಾಲಕ್ಷ್ಮಿ, ಮಹಾಕಾಳಿ ಮತ್ತು ಮಹಾಸರಸ್ವತಿ ಸ್ವರೂಪಳು, ಶಿವಶಕ್ತಿಯು ಆಗಿರುತ್ತಾಳೆ. ಶ್ರೀ ಎನ್ನುವ ಪದಕ್ಕೆ ಅದ್ಭುತವಾದ ಶಕ್ತಿ ಇದೆ. ನಾವು ಏನೇ ಬರೆಯಬೇಕಾದರೂ ಶ್ರೀ ಎಂದು ಬರೆದು ಪ್ರಾರಂಭ ಮಾಡುತ್ತೇನೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಶ್ರೀ ಎಂದರೆ ಶ್ರೀಹರಿಯ ಸ್ವರೂಪ. ಶಾಂತಿ, ಐಶ್ವರ್ಯ, ಸುಖ, ನೆಮ್ಮದಿ, ಸಂಪತ್ತನ್ನು ಕೊಡುವಂತದ್ದು ದೈವಿಕ ಪುರುಷರಿಗೆ ವೇದಾದಿ ಜ್ಞಾನವನ್ನು ಕೊಟ್ಟು ಪುತ್ರ ಪೌತ್ರಾದಿ ಸಂಮೃದ್ಧಿಯನ್ನು ಕೊಡುವವಳೇ ಶ್ರೀ ಎಂಬ ಅರ್ಥವಿದೆ. ಚಕ್ರವೆಂದರೆ ಲೋಕವನ್ನು ದುಷ್ಟರಿಂದ ರಕ್ಷಿಸಿ ಶಿಷ್ಟರನ್ನು ಪಾಲನೆ ಮಾಡುತ್ತಾ ಭವ ಎಂಬ ಸಂಸಾರದಲ್ಲಿ ಚಕ್ರದಂತೆ ಗುಡುಗುತ್ತಾ ನಮ್ಮನ್ನು ಸನ್ಮಾರ್ಗದಲ್ಲಿ ನಡೆಸಿ ಶ್ರೀಹರಿಯ ಸೇವೆಗೆ ಪಾದಗಳಿಗೆ ತಲುಪಿಸುವುದು ಎಂದರ್ಥ. ದುರ್ಗಾದೇವಿಯು ಶಾಂತ ಸ್ವರೂಪವಾಗಿ ವಾಸ ಮಾಡುತ್ತಿರುತ್ತಾಳೆ ಹಾಗಾಗಿ ಮನೆಯಲ್ಲಿ ಶ್ರೀಚಕ್ರವನ್ನು ಪೂಜೆ ಮಾಡಿದರೆ ಆ ಮನೆಯಲ್ಲಿ ಶಾಂತಿ, ಸಂಮೃದ್ದಿ ಇರುತ್ತದೆ.

ಶ್ರೀಚಕ್ರಕ್ಕೆ ಕುಂಕುಮಾರ್ಚಯನೆಯನ್ನು ಮಾಡಿ ಆ ಕುಂಕುಮವನ್ನು ಹಣೆಗೆ ಹಚ್ಚಿಕೊಳ್ಳುವುದರಿಂದ ಒಳಿತಾಗುತ್ತದೆ. ಹುಣ್ಣಿಮೆ ಮತ್ತು ಅಮಾವಾಸ್ಯೆಯ ದಿನ ಪಂಚಾಮೃತ ಅಭಿಷೇಕವನ್ನು ಮಾಡಿ ಆ ನಂತರ ಕುಂಕುಮಾರ್ಚನೆಯನ್ನು ಮಾಡಿದರೆ ಒಳ್ಳೆಯ ಫಲಗಳು ಸಿಗುತ್ತದೆ. ನಾನ್ ವೆಜ್ ತಿನ್ನುವವರು ಶ್ರೀಚಕ್ರವನ್ನು ಪೂಜೆ ಮಾಡಿದ ದಿನ ಮಾಂಸಾಹಾರ ಸೇವನೆ ನಿಷೇಧವಾಗಿದೆ. ಶ್ರೀ ಚಕ್ರವನ್ನು ಪೂಜೆ ಮಾಡುವಾಗ ಈ ಚಿಕ್ಕ ಮಂತ್ರವನ್ನು ಹೇಳಿಕೊಂಡು ಪೂಜೆ ಮಾಡಿ ಅದು ಹೀಗಿದೆ ಶ್ರೀಂ ಶ್ರೀಯೇ ನಮಃ . ಶ್ರೀ ಚಕ್ರದ ಅಷ್ಟೋತ್ತರವನ್ನು ಪಠಣೆ ಮಾಡಲು ಕಷ್ಟವಾದವರು ಈ ಚಿಕ್ಕ ಮಂತ್ರವನ್ನು 108 ಸಲ ಪೂಜೆಯ ಸಮಯದಲ್ಲಿ ಹೇಳಿಕೊಳ್ಳಬಹುದು

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 953593555

Can puja be performed at srichakra house? It stays in the house of the rich|Non-veg eaters can worship ಶ್ರೀಚಕ್ರ ಮನೆಯಲ್ಲಿ ಪೂಜೆ ಮಾಡಬಹುದಾ? ಶ್ರೀಮಂತರ ಮನೆಯಲ್ಲಿ ಇದ್ದೇ ಇರುತ್ತದೆ|ನಾನ್ ವೆಜ್ ತಿನ್ನೋವರು ಪೂಜೆ ಮಾಡಬಹುದ
Share. Facebook Twitter LinkedIn WhatsApp Email

Related Posts

ಫೆ.3, 2026ರಂದು ಸಾಗರದ ‘ಮಾರಿಕಾಂಬಾ ದೇವಿ ಜಾತ್ರೆ’ ನಿಗದಿ: ಅಧ್ಯಕ್ಷ ಕೆ.ಎನ್ ನಾಗೇಂದ್ರ

26/08/2025 9:53 PM1 Min Read

ಶಿವಮೊಗ್ಗ: ಸಾಗರದ ಜೋಯಿಸ್ ಮನೆತನದಿಂದ ‘ಅರಮನೆ ಗೌರಿ’ ಪ್ರತಿಷ್ಠಾಪನೆ, ವಿಶೇಷ ಪೂಜೆ

26/08/2025 9:46 PM1 Min Read

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಸೆ.1ರಿಂದ ಪಹಣಿ ತಿದ್ದುಪಡಿ ವಿಶೇಷ ಅಭಿಯಾನ

26/08/2025 9:30 PM1 Min Read
Recent News

ಈ ವಿಟಮಿನ್ ಕೊರತೆಯಿದ್ರೆ ನಿಮಗೆ ನಿದ್ದೆ ಬರುವುದಿಲ್ಲ ; ನೀವಿದನ್ನ ಈ ರೀತಿ ಭರ್ತಿ ಮಾಡಿ!

26/08/2025 10:05 PM

ಫೆ.3, 2026ರಂದು ಸಾಗರದ ‘ಮಾರಿಕಾಂಬಾ ದೇವಿ ಜಾತ್ರೆ’ ನಿಗದಿ: ಅಧ್ಯಕ್ಷ ಕೆ.ಎನ್ ನಾಗೇಂದ್ರ

26/08/2025 9:53 PM

ಶಿವಮೊಗ್ಗ: ಸಾಗರದ ಜೋಯಿಸ್ ಮನೆತನದಿಂದ ‘ಅರಮನೆ ಗೌರಿ’ ಪ್ರತಿಷ್ಠಾಪನೆ, ವಿಶೇಷ ಪೂಜೆ

26/08/2025 9:46 PM

ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ, ಬೆಲ್ಲ ಒಟ್ಟಿಗೆ ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.? ತಿಳಿದ್ರೆ, ನೀವಿದನ್ನ ಬಿಡೋದಿಲ್ಲ

26/08/2025 9:44 PM
State News
KARNATAKA

ಫೆ.3, 2026ರಂದು ಸಾಗರದ ‘ಮಾರಿಕಾಂಬಾ ದೇವಿ ಜಾತ್ರೆ’ ನಿಗದಿ: ಅಧ್ಯಕ್ಷ ಕೆ.ಎನ್ ನಾಗೇಂದ್ರ

By kannadanewsnow0926/08/2025 9:53 PM KARNATAKA 1 Min Read

ಶಿವಮೊಗ್ಗ : ಸಾಗರದ ಇತಿಹಾಸ ಪ್ರಸಿದ್ದವಾದ ಶ್ರೀ ಮಾರಿಕಾಂಬಾ ದೇವಿ ಜಾತ್ರೆಯು ಫೆಬ್ರವರಿ.3, 2026ರಂದು ನಡೆಯಲಿದೆ ಎಂದು ಮಾರಿಕಾಂಬಾ ದೇವಸ್ಥಾನ…

ಶಿವಮೊಗ್ಗ: ಸಾಗರದ ಜೋಯಿಸ್ ಮನೆತನದಿಂದ ‘ಅರಮನೆ ಗೌರಿ’ ಪ್ರತಿಷ್ಠಾಪನೆ, ವಿಶೇಷ ಪೂಜೆ

26/08/2025 9:46 PM

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಸೆ.1ರಿಂದ ಪಹಣಿ ತಿದ್ದುಪಡಿ ವಿಶೇಷ ಅಭಿಯಾನ

26/08/2025 9:30 PM

BREAKING: ಮಾಜಿ ಸಚಿವ ಮುರುಗೇಶ್ ನಿರಾಣಿ ಪುತ್ರನಿಗೆ ಸುಪ್ರೀಂ ಕೋರ್ಟ್ ಶಾಕ್: ವಿಜಯ್ ನಿರಾಣಿ ವಿರುದ್ಧ ತನಿಖೆಗೆ ಆದೇಶ

26/08/2025 9:27 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.