Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜೂ.21ರಂದು ಮಲೆಮಹದೇಶ್ವರದಲ್ಲಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ: ಅಂತಿಮ ಸಿದ್ಧತೆ ಪರಿಶೀಲಿಸಿದ KUWJ ಅಧ್ಯಕ್ಷರು

19/06/2025 9:02 PM

ಬೆಂಗಳೂರಿಗರ ಗಮನಕ್ಕೆ : ರಸ್ತೆ ಕಾಮಗಾರಿ ಹಿನ್ನೆಲೆ ಜೂ.20, 21 ರಂದು ಹೆಬ್ಬಾಳ ಫ್ಲೈಓವರ್ ಬಂದ್

19/06/2025 8:56 PM

‘ಸ್ವಿಸ್ ಬ್ಯಾಂಕ್’ಗಳಲ್ಲಿ ಭಾರತೀಯರ ಹಣ 3 ಪಟ್ಟು ಹೆಚ್ಚಳ, ಗ್ರಾಹಕರ ಠೇವಣಿ ಕೇವಲ 11 ಪ್ರತಿಶತ ಏರಿಕೆ

19/06/2025 8:52 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಲೆ ಏರಿಕೆಗೆ ಪಾಕ್ ತತ್ತರ ; ಟೊಮೆಟೊ ಕೆಜಿಗೆ 200, ಚಿಕನ್ 700 ರೂಪಾಯಿ, ದೇಶದಲ್ಲಿ ಸೆಕ್ಷನ್ 144 ಜಾರಿ
INDIA

ಬೆಲೆ ಏರಿಕೆಗೆ ಪಾಕ್ ತತ್ತರ ; ಟೊಮೆಟೊ ಕೆಜಿಗೆ 200, ಚಿಕನ್ 700 ರೂಪಾಯಿ, ದೇಶದಲ್ಲಿ ಸೆಕ್ಷನ್ 144 ಜಾರಿ

By KannadaNewsNow18/06/2024 2:50 PM

ಲಾಹೋರ್ : ಪಾಕಿಸ್ತಾನದಲ್ಲಿ ತರಕಾರಿ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ವಾರದ ಹಿಂದೆ ಒಂದು ಕಿಲೋ ಟೊಮೆಟೊ 100 ರೂಪಾಯಿ ಇತ್ತು. ಆದ್ರೆ, ಇದೀಗ 200 ರೂಪಾಯಿ ಆಗಿದೆ. ಕೇವಲ 7 ದಿನದಲ್ಲಿ 100 ರೂಪಾಯಿ ಹೆಚ್ಚಳ ಮಾಡಿರುವುದರಿಂದ ಜನಸಾಮಾನ್ಯರು ಖರೀದಿಸಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಈದ್ ಅಲ್-ಅದ್ಹಾ ಹಬ್ಬದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಹಣ್ಣು, ತರಕಾರಿಗಳ ಬೆಲೆ ಗಗನಕ್ಕೇರಿರುವುದರಿಂದ ವ್ಯಾಪಾರಿಗಳು ಬೆಲೆ ಏರಿಕೆ ಮಾಡಿದ್ದಾರೆ. ಮತ್ತು ಲಾಹೋರ್‌’ನಲ್ಲಿ ಹಣ್ಣು ಮತ್ತು ತರಕಾರಿ ಮಾರಾಟಗಾರರು ಟೊಮೆಟೊ ಬೆಲೆಯನ್ನು ಹೆಚ್ಚಿಸುತ್ತಿದ್ದಾರೆ. ಇದರೊಂದಿಗೆ ಬೆಲೆ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದೆ. ಇತ್ತೀಚೆಗಷ್ಟೇ ಟೊಮೇಟೊ ಸಾಗಾಟ ನಿಷೇಧಿಸಲು ಸೆಕ್ಷನ್ 144 ಘೋಷಿಸಬೇಕಾದ ಪರಿಸ್ಥಿತಿ ಇದೆ. ಪೇಶಾವರ ಉಪ ಆಯುಕ್ತರು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ.

ಪಾಕಿಸ್ತಾನ ಸರ್ಕಾರ ಎಷ್ಟು ಪ್ರಯತ್ನ ಮಾಡಿದರೂ ಮಾರುಕಟ್ಟೆ ಬೆಲೆಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ಅಲ್ಲಿನ ಸರಕಾರ ನಿಗದಿಪಡಿಸಿದ ಬೆಲೆಯನ್ನ ವ್ಯಾಪಾರಿಗಳು ಕಡೆಗಣಿಸುತ್ತಿದ್ದಾರೆ. ಸರಕಾರಿ ದರದಲ್ಲಿ ದುಪ್ಪಟ್ಟು ದರದಲ್ಲಿ ತರಕಾರಿ ಮಾರಾಟವಾಗುತ್ತಿದೆ. ಅದರಲ್ಲೂ ಹಸಿ ಮೆಣಸಿನಕಾಯಿ, ನಿಂಬೆ ಬೆಲೆ ದುಪ್ಪಟ್ಟಾಗಿದೆ. ಶುಂಠಿ, ಬೆಳ್ಳುಳ್ಳಿ ಶೇ.40ರಿಂದ 50ರಷ್ಟು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ನಿಂಬೆಹಣ್ಣು ಕೆಜಿಗೆ 480 ರೂ.ಗೆ ಮಾರಾಟವಾಗುತ್ತಿದೆ. ಕೋಳಿಯ ಅಧಿಕೃತ ಬೆಲೆ ಕೆಜಿಗೆ 494 ರೂ.ಗಳಾಗಿದ್ದರೆ ವ್ಯಾಪಾರಿಗಳು 56 ರೂ.ಗಳಷ್ಟು ಹೆಚ್ಚಿಸಿ ಕೆಜಿಗೆ 520 ರಿಂದ 700 ರೂಪಾಯಿ.

ಆಲೂಗಡ್ಡೆ ಬೆಲೆ ಕೆಜಿಗೆ 75 ರಿಂದ 80 ರೂ. ಇನ್ನೊಂದೆಡೆ ಪಾಕಿಸ್ತಾನ ಸರ್ಕಾರ ಎ ದರ್ಜೆಯ ಈರುಳ್ಳಿ ಕೆ.ಜಿ.ಗೆ 100ರಿಂದ 105 ರೂ.ಗೆ ನಿಗದಿ ಮಾಡಿದರೆ ಮಾರುಕಟ್ಟೆಯಲ್ಲಿ ಕೆಜಿಗೆ 150 ರೂಪಾಯಿ. ಕಳೆದ ವರ್ಷವೂ ಈದ್-ಉಲ್-ಅಝಾ ಸಮಯದಲ್ಲಿ ಪಾಕಿಸ್ತಾನದಲ್ಲಿ ಹಣದುಬ್ಬರದಿಂದ ಜನರು ತೀವ್ರ ಸಮಸ್ಯೆಗಳನ್ನು ಎದುರಿಸಿದ್ದರು.

 

BREAKING : ಖ್ಯಾತ ಗಾಯಕಿ ʻಅಲ್ಕಾ ಯಾಗ್ನಿಕ್ʼ ಗೆ ʻವೈರಲ್ʼ ಅಟ್ಯಾಕ್‌ | Alka Yagnik

ತೈಲ ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ ಬರೀ‌ ನಾಟಕ: ಸಚಿವ ಎಂ‌.ಬಿ ಪಾಟೀಲ್

‘ಹಿಂದೂಸ್ತಾನ್ ಏರೋನಾಟಿಕ್ಸ್’ಗೆ ಸರ್ಕಾರದಿಂದ 50,000 ಕೋಟಿ ರೂ. ಟೆಂಡರ್ ; ಷೇರುಪೇಟೆಯಲ್ಲಿ ಕಮಾಲ್

chicken at Rs 700 per kg Pakistan reacts to price rise; Tomato at Rs 200 per kg Section 144 imposed in India ಚಿಕನ್ 700 ರೂಪಾಯಿ ದೇಶದಲ್ಲಿ ಸೆಕ್ಷನ್ 144 ಜಾರಿ ಬೆಲೆ ಏರಿಕೆಗೆ ಪಾಕ್ ತತ್ತರ ; ಟೊಮೆಟೊ ಕೆಜಿಗೆ 200
Share. Facebook Twitter LinkedIn WhatsApp Email

Related Posts

‘ಸ್ವಿಸ್ ಬ್ಯಾಂಕ್’ಗಳಲ್ಲಿ ಭಾರತೀಯರ ಹಣ 3 ಪಟ್ಟು ಹೆಚ್ಚಳ, ಗ್ರಾಹಕರ ಠೇವಣಿ ಕೇವಲ 11 ಪ್ರತಿಶತ ಏರಿಕೆ

19/06/2025 8:52 PM1 Min Read

Good News ; ‘ಗೂಗಲ್’ ಮಹತ್ವದ ಘೋಷಣೆ ; ಈಗ ವಾಟ್ಸಾಪ್ ತರಹದ ವೈಶಿಷ್ಟ್ಯಗಳು ‘SMS’ನಲ್ಲಿಯೂ ಲಭ್ಯ

19/06/2025 8:30 PM2 Mins Read

‘ಹಾರಾಟಕ್ಕೂ ಮುನ್ನ ವಿಮಾನ, ಮತ್ತದರ ಎಂಜಿನ್’ನಲ್ಲಿ ಯಾವುದೇ ಸಮಸ್ಯೆ ಇರ್ಲಿಲ್ಲ’ : ಅಪಘಾತದ ಕುರಿತು ಏರ್ ಇಂಡಿಯಾ ‘CEO’ ಮಾಹಿತಿ

19/06/2025 7:52 PM1 Min Read
Recent News

ಜೂ.21ರಂದು ಮಲೆಮಹದೇಶ್ವರದಲ್ಲಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ: ಅಂತಿಮ ಸಿದ್ಧತೆ ಪರಿಶೀಲಿಸಿದ KUWJ ಅಧ್ಯಕ್ಷರು

19/06/2025 9:02 PM

ಬೆಂಗಳೂರಿಗರ ಗಮನಕ್ಕೆ : ರಸ್ತೆ ಕಾಮಗಾರಿ ಹಿನ್ನೆಲೆ ಜೂ.20, 21 ರಂದು ಹೆಬ್ಬಾಳ ಫ್ಲೈಓವರ್ ಬಂದ್

19/06/2025 8:56 PM

‘ಸ್ವಿಸ್ ಬ್ಯಾಂಕ್’ಗಳಲ್ಲಿ ಭಾರತೀಯರ ಹಣ 3 ಪಟ್ಟು ಹೆಚ್ಚಳ, ಗ್ರಾಹಕರ ಠೇವಣಿ ಕೇವಲ 11 ಪ್ರತಿಶತ ಏರಿಕೆ

19/06/2025 8:52 PM

BREAKING : ಮಂಡ್ಯದಲ್ಲಿ ‘KSRTC’ ಡಿಪೋದಲ್ಲಿ ಭಾರಿ ಕಳ್ಳಾಟ : ಟ್ಯಾಂಕರ್ ಮೂಲಕ ಅಪಾರ ಪ್ರಮಾಣದ ಇಂಧನ ಕಳ್ಳತನ!

19/06/2025 8:36 PM
State News
KARNATAKA

ಜೂ.21ರಂದು ಮಲೆಮಹದೇಶ್ವರದಲ್ಲಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ: ಅಂತಿಮ ಸಿದ್ಧತೆ ಪರಿಶೀಲಿಸಿದ KUWJ ಅಧ್ಯಕ್ಷರು

By kannadanewsnow0919/06/2025 9:02 PM KARNATAKA 1 Min Read

ಬೆಂಗಳೂರು: ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರ ಬೆಟ್ಟದಲ್ಲಿ ಜೂನ್ 21ರಂದು ಶನಿವಾರ ಪತ್ರಕರ್ತರ ಮಕ್ಕಳ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದ್ದು,…

ಬೆಂಗಳೂರಿಗರ ಗಮನಕ್ಕೆ : ರಸ್ತೆ ಕಾಮಗಾರಿ ಹಿನ್ನೆಲೆ ಜೂ.20, 21 ರಂದು ಹೆಬ್ಬಾಳ ಫ್ಲೈಓವರ್ ಬಂದ್

19/06/2025 8:56 PM

BREAKING : ಮಂಡ್ಯದಲ್ಲಿ ‘KSRTC’ ಡಿಪೋದಲ್ಲಿ ಭಾರಿ ಕಳ್ಳಾಟ : ಟ್ಯಾಂಕರ್ ಮೂಲಕ ಅಪಾರ ಪ್ರಮಾಣದ ಇಂಧನ ಕಳ್ಳತನ!

19/06/2025 8:36 PM

ಹೀಗಿದೆ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್ ಸುದ್ದಿಗೋಷ್ಠಿಯ ಹೈಲೈಟ್ಸ್

19/06/2025 8:11 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.