Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING :`ಕನ್ನಡ ರಾಜ್ಯೋತ್ಸವ’ದಂದು ಧ್ವಜಾರೋಹಣಕ್ಕೆ ಸಚಿವರುಗಳ ನೇಮಕ : ಇಲ್ಲಿದೆ ಸಂಪೂರ್ಣ ಪಟ್ಟಿ.!

16/10/2025 8:27 AM

ಅಮೇರಿಕಾ ಮತ್ತು ರಷ್ಯಾ ನಂತರ, ವಿಶ್ವದ ಅತ್ಯಂತ ಶಕ್ತಿಶಾಲಿ ವಾಯುಪಡೆಯನ್ನು ಹೊಂದಿದ ಭಾರತ | Powerful air force

16/10/2025 8:22 AM

ಪಿಂಚಣಿದಾರರೇ ಗಮನಿಸಿ : `ಜೀವನ ಪ್ರಮಾಣಪತ್ರ’ ಸಲ್ಲಿಸಲು ನ.30 ರವರೆಗೆ ಅವಕಾಶ | Life certificate

16/10/2025 8:17 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SSLC ಪಾಸಾದವರಿಗೆ ಗುಡ್‌ನ್ಯೂಸ್‌: 1,500 ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಫುಲ್ ಡೀಟೇಲ್ಸ್…!
KARNATAKA

SSLC ಪಾಸಾದವರಿಗೆ ಗುಡ್‌ನ್ಯೂಸ್‌: 1,500 ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಫುಲ್ ಡೀಟೇಲ್ಸ್…!

By kannadanewsnow0714/06/2024 8:18 AM
karnataka police
karnataka police

ಬೆಂಗಳೂರು: 2023-24ನೇ ಸಾಲಿಗೆ 1500 ಪೊಲೀಸ್‌ ಹುದ್ದೆಗಳ ನೇಮಕಾತಿ ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಲಾಗಿದೆ.   

ಹುದ್ದೆಗಳ ವಿವರ
ಕಲ್ಯಾಣ ಕರ್ನಾಟಕೇತರ ಹುದ್ದೆಗಳು : 886
ಕಲ್ಯಾಣ ಕರ್ನಾಟಕ ವೃಂದ ಹು

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ಹಾಗೂ ವಿಶೇಷ ಮೀಸಲು ಪೊಲೀಸ್ ಪಡೆಯ (ಸ್ಪೆಷಲ್ ಆರ್‌ಪಿಸಿ) ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು 10ನೇ ತರಗತಿ ಪಾಸ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಈ ಎರಡೂ ಹುದ್ದೆಗಳಿಗೆ ನಿಗದಿಪಡಿಸಿದ ದೈಹಿಕ ಅರ್ಹತೆ ಉಳ್ಳವರಾಗಿರಬೇಕು.

ವಯೋಮಿತಿ ವಿವರ ನೋಡುವುದಾದರೆ ಕೆಎಸ್‌ಆರ್‌ಪಿ ಮತ್ತು ಎಸ್‌ಆರ್‌ಪಿಸಿ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ, ಎಸ್‌ಸಿ / ಎಸ್‌ಟಿ / ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 27 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

ಕೆಎಸ್‌ಆರ್‌ಪಿ ಹಾಗೂ ಎಸ್‌ಆರ್‌ಪಿಸಿ ಪಡೆಯ 1,500 ಖಾಲಿ ಹುದ್ದೆಗಳನ್ನು ಈ ಕೆಳಕಂಡ ವಿವಿಧ ಜಿಲ್ಲೆಗಳ ಮೀಸಲು ಪೊಲೀಸ್ ಘಟಕಗಳಿಗೆ ನೇಮಕಾತಿ ನಡೆಸಲಾಗುತ್ತೆ

  • ಮಂಗಳೂರು
  • ಶಿವಮೊಗ್ಗ
  • ಶಿಗ್ಗಾವಿ
  • ಹಾಸನ
  • ಬೆ೦ಗಳೂರು
  • ಬೆಳಗಾವಿ
  • ಮೈಸೂರು
  • ಕಲಬುರಗಿ
  • ತುಮಕೂರು
  • ಮುನಿರಾಬಾದ್

ಹುದ್ದೆಗಳ ವರ್ಗೀಕರಣ

ಎಸ್‌ಆರ್‌ಪಿಸಿ (ಪುರುಷ) ಮಿಕ್ಕುಳಿದ ವೃಂದದ ನೇಮಕಾತಿ ಹುದ್ದೆಗಳು 1392
ಕ್ರೀಡಾಪಟುಗಳಿಗೆ ಶೇಕಡ 2 ರಂತೆ ಎಸ್‌ಆರ್‌ಪಿಸಿ (ಪುರುಷ) (ಮಹಿಳೆ) ಕಲ್ಯಾಣ ಕರ್ನಾಟಕೇತರ ಒಟ್ಟು ಹುದ್ದೆಗಳು 30
ಎಸ್‌ಆರ್‌ಪಿಸಿ (ಮಹಿಳೆ) ಮಿಕ್ಕುಳಿದ ವೃಂದದ ನೇಮಕಾತಿ ಹುದ್ದೆಗಳು 78
ಎಸ್‌ಆರ್‌ಪಿಸಿ (ಪುರುಷ) ಕಲ್ಯಾಣ ಕರ್ನಾಟಕ ವೃಂದದ ನೇಮಕಾತಿ ಹುದ್ದೆಗಳು 591
ಕ್ರೀಡಾಪಟುಗಳಿಗೆ ಶೇಕಡ 2 ರಂತೆ ಎಸ್‌ಆರ್‌ಪಿಸಿ (ಪುರುಷ) (ಮಹಿಳೆ) ಕಲ್ಯಾಣ ಕರ್ನಾಟಕ ಹುದ್ದೆಗಳು 12
ಎಸ್‌ಆರ್‌ಪಿಸಿ (ಮಹಿಳೆ) ಕಲ್ಯಾಣ ಕರ್ನಾಟಕ ವೃಂದದ ನೇಮಕಾತಿ ಹುದ್ದೆಗಳು 11

500 police posts 500 ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ Good news for SSLC passouts: Applications invited for 1 here are the full details SSLC ಪಾಸಾದವರಿಗೆ ಗುಡ್‌ನ್ಯೂಸ್‌: 1 ಇಲ್ಲಿದೆ ಫುಲ್ ಡೀಟೇಲ್ಸ್...!
Share. Facebook Twitter LinkedIn WhatsApp Email

Related Posts

BREAKING :`ಕನ್ನಡ ರಾಜ್ಯೋತ್ಸವ’ದಂದು ಧ್ವಜಾರೋಹಣಕ್ಕೆ ಸಚಿವರುಗಳ ನೇಮಕ : ಇಲ್ಲಿದೆ ಸಂಪೂರ್ಣ ಪಟ್ಟಿ.!

16/10/2025 8:27 AM1 Min Read

ಪಿಂಚಣಿದಾರರೇ ಗಮನಿಸಿ : `ಜೀವನ ಪ್ರಮಾಣಪತ್ರ’ ಸಲ್ಲಿಸಲು ನ.30 ರವರೆಗೆ ಅವಕಾಶ | Life certificate

16/10/2025 8:17 AM2 Mins Read

ALERT : `ಮೈ-ಕೈ’ ನೋವು ಅಂತ ಮಕ್ಕಳಿಂದ ದೇಹ ತುಳಿಸಿಕೊಳ್ಳುವುದು ಜೀವಕ್ಕೆ ಅಪಾಯಕಾರಿ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

16/10/2025 8:06 AM1 Min Read
Recent News

BREAKING :`ಕನ್ನಡ ರಾಜ್ಯೋತ್ಸವ’ದಂದು ಧ್ವಜಾರೋಹಣಕ್ಕೆ ಸಚಿವರುಗಳ ನೇಮಕ : ಇಲ್ಲಿದೆ ಸಂಪೂರ್ಣ ಪಟ್ಟಿ.!

16/10/2025 8:27 AM

ಅಮೇರಿಕಾ ಮತ್ತು ರಷ್ಯಾ ನಂತರ, ವಿಶ್ವದ ಅತ್ಯಂತ ಶಕ್ತಿಶಾಲಿ ವಾಯುಪಡೆಯನ್ನು ಹೊಂದಿದ ಭಾರತ | Powerful air force

16/10/2025 8:22 AM

ಪಿಂಚಣಿದಾರರೇ ಗಮನಿಸಿ : `ಜೀವನ ಪ್ರಮಾಣಪತ್ರ’ ಸಲ್ಲಿಸಲು ನ.30 ರವರೆಗೆ ಅವಕಾಶ | Life certificate

16/10/2025 8:17 AM

ALERT : `ಮೈ-ಕೈ’ ನೋವು ಅಂತ ಮಕ್ಕಳಿಂದ ದೇಹ ತುಳಿಸಿಕೊಳ್ಳುವುದು ಜೀವಕ್ಕೆ ಅಪಾಯಕಾರಿ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

16/10/2025 8:06 AM
State News
KARNATAKA

BREAKING :`ಕನ್ನಡ ರಾಜ್ಯೋತ್ಸವ’ದಂದು ಧ್ವಜಾರೋಹಣಕ್ಕೆ ಸಚಿವರುಗಳ ನೇಮಕ : ಇಲ್ಲಿದೆ ಸಂಪೂರ್ಣ ಪಟ್ಟಿ.!

By kannadanewsnow5716/10/2025 8:27 AM KARNATAKA 1 Min Read

ಬೆಂಗಳೂರು :  01ನೇ ನವೆಂಬರ್ 2025ರ ಕನ್ನಡ ರಾಜ್ಯೋತ್ಸವ ದಿನದಂದು ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ಮಾನ್ಯ ಸಚಿವರುಗಳನ್ನು ನೇಮಕ…

ಪಿಂಚಣಿದಾರರೇ ಗಮನಿಸಿ : `ಜೀವನ ಪ್ರಮಾಣಪತ್ರ’ ಸಲ್ಲಿಸಲು ನ.30 ರವರೆಗೆ ಅವಕಾಶ | Life certificate

16/10/2025 8:17 AM

ALERT : `ಮೈ-ಕೈ’ ನೋವು ಅಂತ ಮಕ್ಕಳಿಂದ ದೇಹ ತುಳಿಸಿಕೊಳ್ಳುವುದು ಜೀವಕ್ಕೆ ಅಪಾಯಕಾರಿ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

16/10/2025 8:06 AM

30X40 ವರೆಗಿನ ಸೈಟಲ್ಲಿ ಕಟ್ಟಿದ ಮನೆಗಳಿಗೆ `OC’ ವಿನಾಯಿತಿ : ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

16/10/2025 7:41 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.