Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಅಡುಗೆಗೆ `ಅಲ್ಯೂಮಿನಿಯಂ’ ಪಾತ್ರೆ ಬಳಸುವವರೇ ಎಚ್ಚರ : ಈ ಗಂಭೀರ ಕಾಯಿಲೆಗಳು ಬರಬಹುದು.!

16/01/2026 6:21 AM

BIG NEWS : ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : `ಸ್ಯಾಲರಿ ಪ್ಯಾಕೇಜ್’ ಮಾಡಿಕೊಳ್ಳದಿದ್ದರೆ `ಜನವರಿ ವೇತನ ಬಿಲ್’ ಆಗಲ್ಲ.!

16/01/2026 6:13 AM

ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : `ಬಾಪೂಜಿ ಸೇವಾ ಕೇಂದ್ರಗಳಲ್ಲೇ ಸಿಗಲಿದೆ’ಈ ಎಲ್ಲಾ ಸೇವೆಗಳು.!

16/01/2026 6:08 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಲ್ಲಿದೆ ಗ್ಯಾಸ್‌ ಸಿಲಿಂಡರ್‌ ಉಳಿತಾಯ ಮಾಡುವ ಸುಲಭ ವಿಧಾನ
KARNATAKA

ಇಲ್ಲಿದೆ ಗ್ಯಾಸ್‌ ಸಿಲಿಂಡರ್‌ ಉಳಿತಾಯ ಮಾಡುವ ಸುಲಭ ವಿಧಾನ

By kannadanewsnow5703/06/2024 11:44 AM

ಕೆಎನ್‌ ಎನ್‌ ಡಿಜಿಟಲ್‌ ಡೆಸ್ಕ್‌ : ಇತ್ತಿಚೆಗೆ ಸಿಲಿಂಡರ್ ಗ್ಯಾಸ್ ಬೆಲೆ ದಿನೇ ದಿನೇಹೆಚ್ಚಾಗುತ್ತಾಹೋಗುತ್ತಿದೆ. ಹೀಗಾಗಿ ಅಡುಗೆಗೆ ಮಾಡಲು ಹೆಚ್ಚಾಗಿ ಗ್ಯಾಸ್ ಬಳಕೆ ಮಾಡುವಾಗ ಜನರು ಆದಷ್ಟು ಅಡುಗೆ ಅನಿಲವನ್ನು ಉಳಿತಾಯ ಮಾಡಲು ಪ್ರಯತ್ನಿಸಬೇಕು. ಹಾಗಾಗಿ ಕೆಲವೊಂದು ಸಿಂಪಲ್ ಟಿಪ್ಸ್ ಅನುಸರಿಸುವುದರ ಮೂಲಕ ಅಡುಗೆ ಅನಿಲವನ್ನು ಉಳಿತಾಯ ಮಾಡಬಹುದು.

ಗ್ಯಾಸ್ ಬರ್ನರ್‌ನ್ನು ಶುಚಿ ಮಾಡದೆ ಇದ್ದಾಗ ಪೈಪ್ ಮುಖಾಂತರ ಗ್ಯಾಸ್ ಸರಿಯಾಗಿ ಬರದೇ ಬ್ಲಾಕ್ ಆಗುವ ಸಾಧ್ಯತೆ ಇದೆ. ಇದರಿಂದ ಬರ್ನರ್ ಕೂಡ ಸರಿಯಾಗಿ ಉರಿಯದು. ಮೊದಲಿಗೆ ಬರ್ನರ್ ನಲ್ಲಿ ಹಳದಿ ಅಥವಾ ಕಿತ್ತಳೆ ಬೆಂಕಿಯು ಬರುತ್ತಿದೆಯಾ ಅಥವಾ ಬೆಂಕಿಯು ಅಸ್ತವ್ಯಸ್ತವಾಗಿ ಇದೆಯಾ ಎಂದು ತಿಳಿದುಕೊಂಡು ಒಂದು ವೇಳೆ ಬೆಂಕಿ ಈ ಬಣ್ಣಕ್ಕೆ ತಿರುಗಿದ್ದರೆ, ಬರ್ನರ್ ನಲ್ಲಿ ಸಮಸ್ಯೆ ಎಂದರ್ಥ ಹೀಗಿದ್ದರೆ ಆಗ ನೀವು ಇದನ್ನು ತೆಗೆದು ಶುಚಿ ಮಾಡಬೇಕು.

ಹೆಚ್ಚಾಗಿ ಧಾನ್ಯಗಳು ಹಾಗೂ ಅಕ್ಕಿ ಬೇಯಲು ತುಂಬಾ ಸಮಯ ಹಿಡಿಯುತ್ತದೆ. ಇದರಿಂದ ಕೆಲವೊಂದು ಧಾನ್ಯಗಳು ಅಥವಾ ಅಕ್ಕಿಯನ್ನು ಅಡುಗೆ ಮಾಡುವ ಮುನ್ನ ಒಂದೆರಡು ಗಂಟೆಗಳ ಕಾಲ ನೆನೆಸಿಡಬೇಕು
ಕೆಂಪಕ್ಕಿ ಅಥವಾ ಕುಚ್ಚಲಕ್ಕಿ ಬೇಯಲು ತುಂಬಾನೇ ಸಮಯ ತೆಗೆದುಕೊಳ್ಳುವುದು ಇದರಿಂದ ಗ್ಯಾಸ್ ಕೂಡ ಜಾಸ್ತಿ ಬೇಕಾಗುತ್ತದೆ. ಹೀಗಾಗಿ ಕೆಲವು ಗಂಟೆಗಳ ಕಾಲ ಇವುಗಳನ್ನು ನೀರಿನಲ್ಲಿ ನೆನೆಸಿಡಬೇಕು. ಇದರಿಂದ ಬೇಗನೆ ಬೇಯಲು ನೆರವಾಗುವುದು ಹಾಗೂ ಗ್ಯಾಸ್ ಉಳಿತಾಯವಾಗುವುದು.

ಗ್ಯಾಸ್ ಬಳಸಿ ಅಡುಗೆ ಮಾಡುವವರು ಜಾಸ್ತಿ ಪ್ರೆಶರ್ ಕುಕ್ಕರ್ ಉಪಯೋಗಿಸುತ್ತಾರೆ.ಇದರಿಂದ ಅಡುಗೆ ಕೂಡ ಬೇಗ ರೆಡಿಯಾಗುತ್ತದೆ ಜೊತೆಗೆ ಗ್ಯಾಸ್ ಖರ್ಚು ಕಡಿಮೆ ಆಗುತ್ತದೆ.

ಪೈಪ್ ಮತ್ತು ರೆಗ್ಯೂಲೇಟರ್‌ನಲ್ಲಿ ಗ್ಯಾಸ್ ಲೀಕ್ ಆಗುತ್ತಿದೆಯಾ ಎನ್ನುವುದನ್ನು ನೋಡುತ್ತಿರಬೇಕು. ಗ್ಯಾಸ್ ಸಿಲಿಂಡರ್‌ ಹಾಗೂ ಇದರ ಪೈಪ್‌ನ ಸುರಕ್ಷತೆಯಷ್ಟೇ ಇದರ ರೆಗ್ಯೂಲೇಟರ್ ಬಗ್ಗೆ ಕೂಡ, ಅಷ್ಟೇ ಗಮನ ವಹಿಸಬೇಕು.
ಕೆಲವೊಮ್ಮೆ ರೆಗ್ಯೂಲೇಟರ್ ನ ಕಾರಣದಿಂದ ಗ್ಯಾಸ್ ಸೋರಿಕೆಯಾಗುತ್ತದೆ. ಇದರಿಂದ ಸರಿಯಾದ ನಿರ್ವಹಣೆಯು ಅಗತ್ಯ. ಕನಿಷ್ಠಪಕ್ಷ ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೆ ಒಮ್ಮೆ ಸಿಲಿಂಡರ್ ಮತ್ತು ಸ್ಟವ್ ಮಧ್ಯ ಭಾಗದಲ್ಲಿರುವ ರಬ್ಬರ್ ಪೈಪ್ ಚೆಕ್ ಮಾಡಿಕೊಳ್ಳಬೇಕು.

Here's an easy way to save a gas cylinder ಇಲ್ಲಿದೆ ಗ್ಯಾಸ್‌ ಸಿಲಿಂಡರ್‌ ಉಳಿತಾಯ ಮಾಡುವ ಸುಲಭ ವಿಧಾನ
Share. Facebook Twitter LinkedIn WhatsApp Email

Related Posts

ALERT : ಅಡುಗೆಗೆ `ಅಲ್ಯೂಮಿನಿಯಂ’ ಪಾತ್ರೆ ಬಳಸುವವರೇ ಎಚ್ಚರ : ಈ ಗಂಭೀರ ಕಾಯಿಲೆಗಳು ಬರಬಹುದು.!

16/01/2026 6:21 AM2 Mins Read

BIG NEWS : ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : `ಸ್ಯಾಲರಿ ಪ್ಯಾಕೇಜ್’ ಮಾಡಿಕೊಳ್ಳದಿದ್ದರೆ `ಜನವರಿ ವೇತನ ಬಿಲ್’ ಆಗಲ್ಲ.!

16/01/2026 6:13 AM1 Min Read

ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : `ಬಾಪೂಜಿ ಸೇವಾ ಕೇಂದ್ರಗಳಲ್ಲೇ ಸಿಗಲಿದೆ’ಈ ಎಲ್ಲಾ ಸೇವೆಗಳು.!

16/01/2026 6:08 AM2 Mins Read
Recent News

ALERT : ಅಡುಗೆಗೆ `ಅಲ್ಯೂಮಿನಿಯಂ’ ಪಾತ್ರೆ ಬಳಸುವವರೇ ಎಚ್ಚರ : ಈ ಗಂಭೀರ ಕಾಯಿಲೆಗಳು ಬರಬಹುದು.!

16/01/2026 6:21 AM

BIG NEWS : ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : `ಸ್ಯಾಲರಿ ಪ್ಯಾಕೇಜ್’ ಮಾಡಿಕೊಳ್ಳದಿದ್ದರೆ `ಜನವರಿ ವೇತನ ಬಿಲ್’ ಆಗಲ್ಲ.!

16/01/2026 6:13 AM

ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : `ಬಾಪೂಜಿ ಸೇವಾ ಕೇಂದ್ರಗಳಲ್ಲೇ ಸಿಗಲಿದೆ’ಈ ಎಲ್ಲಾ ಸೇವೆಗಳು.!

16/01/2026 6:08 AM

ವೈದ್ಯ ಕನಸು ಕಂಡ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ : `NEET-PG’ ಕಟ್-ಆಫ್‌ ನಲ್ಲಿ ಐತಿಹಾಸಿಕ ಬದಲಾವಣೆ.!

16/01/2026 5:52 AM
State News
KARNATAKA

ALERT : ಅಡುಗೆಗೆ `ಅಲ್ಯೂಮಿನಿಯಂ’ ಪಾತ್ರೆ ಬಳಸುವವರೇ ಎಚ್ಚರ : ಈ ಗಂಭೀರ ಕಾಯಿಲೆಗಳು ಬರಬಹುದು.!

By kannadanewsnow5716/01/2026 6:21 AM KARNATAKA 2 Mins Read

ಅಲ್ಯೂಮಿನಿಯಂ ಪಾತ್ರೆಗಳು ಹಗುರವಾಗಿರುತ್ತವೆ. ಅವು ಅಗ್ಗವೂ ಆಗಿರುತ್ತವೆ. ಅದಕ್ಕಾಗಿಯೇ ಅನೇಕ ಮನೆಗಳಲ್ಲಿ ಅಲ್ಯೂಮಿನಿಯಂ ಪಾತ್ರೆಗಳು ಕಂಡುಬರುತ್ತವೆ. ವಾಸ್ತವವಾಗಿ, ಅವು ಕೆಲವು…

BIG NEWS : ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : `ಸ್ಯಾಲರಿ ಪ್ಯಾಕೇಜ್’ ಮಾಡಿಕೊಳ್ಳದಿದ್ದರೆ `ಜನವರಿ ವೇತನ ಬಿಲ್’ ಆಗಲ್ಲ.!

16/01/2026 6:13 AM

ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : `ಬಾಪೂಜಿ ಸೇವಾ ಕೇಂದ್ರಗಳಲ್ಲೇ ಸಿಗಲಿದೆ’ಈ ಎಲ್ಲಾ ಸೇವೆಗಳು.!

16/01/2026 6:08 AM

BREAKING : ಇನ್ಮುಂದೆ ಮಕ್ಕಳಿಗೆ ನೀರು ಕುಡಿಯಲು ರಾಜ್ಯದ ಶಾಲೆಗಳಲ್ಲಿ ದಿನಕ್ಕೆ 3 ಬಾರಿ ‘ವಾಟರ್ ಬೆಲ್’ ಗೆ ಸೂಚನೆ

16/01/2026 5:49 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.