Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG BREAKING: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಇತಿಹಾಸ: ಸ್ಪೇಸ್-Xನ ಫಾಲ್ಕನ್ 9 ರಾಕೆಟ್ ಉಡಾವಣೆ ಯಶಸ್ವಿ | Axiom 4 Mission

26/06/2025 4:21 PM

BREAKING : ಇತಿಹಾಸ ನಿರ್ಮಿಸಿದ ಭಾರತದ ‘ಶುಭಾಂಶು ಶುಕ್ಲಾ’ ; ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ‘ನೌಕೆ ಪ್ರವೇಶ’ ಯಶಸ್ವಿ

26/06/2025 4:14 PM

BIG NEWS : ‘KPCC’ ಅಧ್ಯಕ್ಷ ಸ್ಥಾನ ಕೊಟ್ಟರೆ ನಾನು ಸಚಿವ ಸ್ಥಾನವನ್ನು ಬಿಡುತ್ತೇನೆ : ಸಚಿವ ಕೆ.ಎನ್ ರಾಜಣ್ಣ ಹೇಳಿಕೆ

26/06/2025 4:11 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹಣಕಾಸಿನ ಸಮಸ್ಯೆ ಅಥವಾ ಸಾಲ ಬಾಧೆ ಸಮಸ್ಯೆ ಇದ್ದರೆ ಈ ಪರಿಹಾರ ಮಾಡಿ.
KARNATAKA

ಹಣಕಾಸಿನ ಸಮಸ್ಯೆ ಅಥವಾ ಸಾಲ ಬಾಧೆ ಸಮಸ್ಯೆ ಇದ್ದರೆ ಈ ಪರಿಹಾರ ಮಾಡಿ.

By kannadanewsnow5724/05/2024 12:17 PM
kannada astrology ganapathi

ಹಣಕಾಸಿನ ಸಮಸ್ಯೆ ಅಥವಾ ಸಾಲ ಬಾಧೆ ಸಮಸ್ಯೆ ಇದ್ದರೆ ಈ ಪರಿಹಾರ ಮಾಡಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಹಣಕಾಸಿನ ಸಮಸ್ಯೆ ಎಂಬುದು ಬಂದೇ ಬರುತ್ತದೆ. ಅಂತಹ ಹಣಕಾಸಿನ ಸಮಸ್ಯೆಗಳನ್ನ ನಾವು ಪರಿಹಾರ ಮಾಡಿಕೊಳ್ಳುವುದು ಸಾಧ್ಯವಾಗದೆ ಇರುವಂತಹ ಪರಿಸ್ಥಿತಿಗಳು ಬರುತ್ತದೆ. ಒಂದು ವೇಳೆ ನಾವು ಕೊಟ್ಟ ಹಣ ಮರಳಿ ಬಾರದೆ ಇರುವುದು ಅಥವಾ ನಮ್ಮ ಕಷ್ಟ ಕಾಲಕ್ಕೆ ಹಣಕಾಸಿನಿಂದ ನಮಗೆ ಸಮಸ್ಯೆ ಉಂಟಾಗುವುದು ಈ ರೀತಿಯ ಪರಿಸ್ಥಿತಿಗಳು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಕೂಡ ಎದುರಾಗುತ್ತದೆ ಆದರೆ ಅಂತಹ ಸಮಸ್ಯೆಗಳನ್ನ ನಾವು ದೂರ ಮಾಡಿಕೊಳ್ಳುವುದು ತುಂಬಾ ಉತ್ತಮ.

ನೀವು ನಿಮ್ಮ ಹಣಕಾಸಿನ ಸಮಸ್ಯೆ ದೂರವಾಗಬೇಕು ಎಂದರೆ ಈ ಪರಿಹಾರ ಮಾಡಬೇಕು ಒಂದು ಹಿತ್ತಾಳೆ ತಟ್ಟೆಯನ್ನ ತೆಗೆದುಕೊಂಡು ಅದರಲ್ಲಿ ಅರಿಶಿಣ ಕುಂಕುಮವನ್ನು ಹಚ್ಚಬೇಕು. ಮಧ್ಯದಲ್ಲಿ ಇಡುವುದಕ್ಕೆ ಒಂದು ಸಣ್ಣದಾದ ಮಣ್ಣಿನ ಮಡಕೆಯನ್ನು ಬಳಸಬೇಕು. ಆ ಮಡಿಕೆಯನ್ನ ಚೆನ್ನಾಗಿ ತೊಳೆದು ಅರಿಶಿನ ಕುಂಕುಮವನ್ನು ಹಚ್ಚಬೇಕು. ನಂತರ ಆ ಮಣ್ಣಿನ ಮಡಿಕೆಯನ್ನು ಹಿತ್ತಾಳೆ ತಟ್ಟೆಯ ಮಧ್ಯ ಭಾಗದಲ್ಲಿ ಇಡಬೇಕು. ನಂತರ ಆ ಮಡಿಕೆಗೆ ಅಕ್ಕಿಯನ್ನು ಹಾಕಿದ ನಂತರ ಮಡಿಕೆಯ ತುಂಬಾ ಅಕ್ಕಿಯನ್ನು ಹಾಕಬೇಕು. ಎರಡು ಅರಿಶಿಣದ ಕೊಂಬನ್ನ ತೆಗೆದುಕೊಂಡು ಅದಕ್ಕೂ ಕೂಡ ಅರಿಶಿಣ ಮತ್ತು ಕುಂಕುಮವನ್ನು ಹಚ್ಚಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಅರಿಶಿಣವನ್ನು ಮತ್ತು ಮಡಿಕೆಯ ಲಕ್ಷ್ಮಿಯ ಸಂಕೇತ ಎಂದು ಹೇಳಲಾಗುತ್ತದೆ ನಿಮ್ಮ ಹಣಕಾಸಿನ ಸಮಸ್ಯೆಯನ್ನ ದೂರ ಮಾಡಿಕೊಳ್ಳಲು ಈ ಪರಿಹಾರವನ್ನ ಮಾಡುವುದು ಉತ್ತಮವಾಗಿರುತ್ತದೆ. ಅರಿಶಿಣದ ಕೊಂಬನ್ನು ಆ ಮಡಿಕೆಯ ಮೇಲೆ ಇಟ್ಟ ನಂತರ ಅದರ ಮೇಲೆ ಹಣವನ್ನ ಇಡಬೇಕು. ಅದರ ಮೇಲೆ ಅರಿಶಿಣ ಮತ್ತು ಕುಂಕುಮವನ್ನು ಹಾಕಬೇಕು ಈ ಪರಿಹಾರವನ್ನ ನೀವು ಶುಕ್ರವಾರದ ದಿನ ಮಾಡುವುದು ತುಂಬಾ ಉತ್ತಮ. ಶುಕ್ರವಾರದ ದಿನ ಮಾಡುವುದರಿಂದ ತುಂಬಾ ಪ್ರಯೋಜನಗಳನ್ನ ಪಡೆಯುತ್ತಿರಿ.

ಪ್ರತಿ ಶುಕ್ರವಾರ ಕೂಡ ಈ ರೀತಿಯ ಕೆಲಸವನ್ನ ಮಾಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಯನ್ನ ನೀವು ದೂರ ಮಾಡಿಕೊಳ್ಳಬಹುದಾಗಿರುತ್ತದೆ. ಹಾಗೆಯೇ ನೀವು ಅಕ್ಕಿಯನ್ನು ಶುಕ್ರವಾರದ ದಿನ ಬದಲಾಯಿಸುತ್ತದೆ. ಶುಕ್ರವಾರದ ದಿನ ಬದಲಾಯಿಸಿದ ಅಕ್ಕಿಯನ್ನು ಯಾವುದಾದರೂ ಸಿಹಿ ಪದಾರ್ಥಗಳನ್ನ ಮಾಡಿ ಸೇವಿಸುವುದು ಉತ್ತಮ. ತಾಂಬೂಲವನ್ನ ಇಡಬೇಕು, ವೀಳ್ಯದೆಲೆ, ಅಡಿಕೆ ಮತ್ತು ಒಂದು ರೂಪಾಯಿ ನಾಣ್ಯ ಹಾಗೆ ಬಾಳೆಹಣ್ಣನ್ನು ಇಡಬೇಕು. ನಂತರ ಅದಕ್ಕೆ ನೀವು ಪೂಜೆಯನ್ನ ಮಾಡಬೇಕು ಊದುಬತ್ತಿಯನ್ನು ಹಚ್ಚಿ ಸಂಪೂರ್ಣವಾಗಿ ಭಕ್ತಿ ಭಾವದಿಂದ ಪೂಜೆ ಮಾಡಿ

ಯಾರು ಬೇಕಾದರೂ ಈ ಪೂಜೆಯನ್ನ ಮಾಡಬಹುದು ಏಕೆಂದರೆ ಇದು ತುಂಬಾ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾದಂತಹ ಪರಿಹಾರವಾಗಿದೆ. ನಿಮ್ಮ ಹಣಕಾಸಿನ ಸಮಸ್ಯೆಗಳು ಅಥವಾ ಸಾಲಬಾಧೆ ಸಮಸ್ಯೆಗಳು ಯಾವುದೇ ಇದ್ದರೂ ಕೂಡ ಅವುಗಳು ದೂರವಾಗುತ್ತದೆ. ತುಂಬಾ ನಂಬಿಕೆಯಿಂದ ಮಾಡಿ ಬದಲಾವಣೆಯನ್ನು ಕಾಣುತ್ತೀರಿ.

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Astrology
Share. Facebook Twitter LinkedIn WhatsApp Email

Related Posts

BIG NEWS : ‘KPCC’ ಅಧ್ಯಕ್ಷ ಸ್ಥಾನ ಕೊಟ್ಟರೆ ನಾನು ಸಚಿವ ಸ್ಥಾನವನ್ನು ಬಿಡುತ್ತೇನೆ : ಸಚಿವ ಕೆ.ಎನ್ ರಾಜಣ್ಣ ಹೇಳಿಕೆ

26/06/2025 4:11 PM1 Min Read

ಸಚಿವ ಶಿವರಾಜ್ ತಂಗಡಗಿ ಭೇಟಿಯಾದ ಶಾಸಕ ಗೋಪಾಲಕೃಷ್ಣ ಬೇಳೂರು, ಅನುದಾನಕ್ಕೆ ಮನವಿ

26/06/2025 3:59 PM1 Min Read

BIG NEWS : ನೆರೆ ಪರಿಹಾರಕ್ಕೆ ಪತ್ನಿಯ ಚಿನ್ನ ಅಡವಿಟ್ಟ ಕೇಸ್ ಗೆ ಟ್ವಿಸ್ಟ್ : ನಮಗೇನು ಗೊತ್ತಿಲ್ಲ ಎಂದು ಉಲ್ಟಾ ಹೊಡೆದ ದಂಪತಿ!

26/06/2025 3:57 PM1 Min Read
Recent News

BIG BREAKING: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಇತಿಹಾಸ: ಸ್ಪೇಸ್-Xನ ಫಾಲ್ಕನ್ 9 ರಾಕೆಟ್ ಉಡಾವಣೆ ಯಶಸ್ವಿ | Axiom 4 Mission

26/06/2025 4:21 PM

BREAKING : ಇತಿಹಾಸ ನಿರ್ಮಿಸಿದ ಭಾರತದ ‘ಶುಭಾಂಶು ಶುಕ್ಲಾ’ ; ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ‘ನೌಕೆ ಪ್ರವೇಶ’ ಯಶಸ್ವಿ

26/06/2025 4:14 PM

BIG NEWS : ‘KPCC’ ಅಧ್ಯಕ್ಷ ಸ್ಥಾನ ಕೊಟ್ಟರೆ ನಾನು ಸಚಿವ ಸ್ಥಾನವನ್ನು ಬಿಡುತ್ತೇನೆ : ಸಚಿವ ಕೆ.ಎನ್ ರಾಜಣ್ಣ ಹೇಳಿಕೆ

26/06/2025 4:11 PM

‘ICC’ಯಿಂದ ‘ಸ್ಟ್ರಿಕ್ ರೂಲ್ಸ್’ ಜಾರಿ ; ‘ಟೆಸ್ಟ್, ಏಕದಿನ ಮತ್ತು ಟಿ20ಐ ಪಂದ್ಯ’ಗಳ ಮೇಲೆ ಪರಿಣಾಮ

26/06/2025 4:02 PM
State News
KARNATAKA

BIG NEWS : ‘KPCC’ ಅಧ್ಯಕ್ಷ ಸ್ಥಾನ ಕೊಟ್ಟರೆ ನಾನು ಸಚಿವ ಸ್ಥಾನವನ್ನು ಬಿಡುತ್ತೇನೆ : ಸಚಿವ ಕೆ.ಎನ್ ರಾಜಣ್ಣ ಹೇಳಿಕೆ

By kannadanewsnow0526/06/2025 4:11 PM KARNATAKA 1 Min Read

ಬೆಂಗಳೂರು : ಬರುವ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು…

ಸಚಿವ ಶಿವರಾಜ್ ತಂಗಡಗಿ ಭೇಟಿಯಾದ ಶಾಸಕ ಗೋಪಾಲಕೃಷ್ಣ ಬೇಳೂರು, ಅನುದಾನಕ್ಕೆ ಮನವಿ

26/06/2025 3:59 PM

BIG NEWS : ನೆರೆ ಪರಿಹಾರಕ್ಕೆ ಪತ್ನಿಯ ಚಿನ್ನ ಅಡವಿಟ್ಟ ಕೇಸ್ ಗೆ ಟ್ವಿಸ್ಟ್ : ನಮಗೇನು ಗೊತ್ತಿಲ್ಲ ಎಂದು ಉಲ್ಟಾ ಹೊಡೆದ ದಂಪತಿ!

26/06/2025 3:57 PM

ಬೆಂಗಳೂರು ಜನತೆ ಗಮನಕ್ಕೆ: ಈ ಹೊಸ ಮಾರ್ಗದಲ್ಲಿ ‘BMTC ಬಸ್’ ಸಂಚಾರ ಆರಂಭ | BMTC Bus Service

26/06/2025 3:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.