Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯದ ರೈತರೇ ಗಮನಿಸಿ : `ಇ-ಪೌತಿ’ ಮಾಡಿಸಿಕೊಳ್ಳದಿದ್ದರೆ ಇನ್ಮುಂದೆ ಸಿಗಲ್ಲ ಸರ್ಕಾರದ ಈ ಸೌಲಭ್ಯಗಳು.!

06/07/2025 11:28 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಮನೆಬಾಗಿಲಿಗೆ `ಇ-ಪೌತಿ’ ಆಂದೋಲನ ಅಭಿಯಾನ

06/07/2025 11:23 AM

BREAKING: ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ‘ಮಹುವಾ ಮೊಯಿತ್ರಾ’

06/07/2025 11:21 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ ಮನೆಯ ಅಭಿವೃದ್ಧಿಗಾಗಿ ಹತ್ತು ವಿವಿಧ ವಾಸ್ತು ಟಿಪ್ಸ್ ಗಳು ಪಾಲನೆ ಮಾಡಿದರೆ ಯಾವುದೇ ವಾಸ್ತುದೋಷ ಬರುವುದಿಲ್ಲ
KARNATAKA

ನಿಮ್ಮ ಮನೆಯ ಅಭಿವೃದ್ಧಿಗಾಗಿ ಹತ್ತು ವಿವಿಧ ವಾಸ್ತು ಟಿಪ್ಸ್ ಗಳು ಪಾಲನೆ ಮಾಡಿದರೆ ಯಾವುದೇ ವಾಸ್ತುದೋಷ ಬರುವುದಿಲ್ಲ

By kannadanewsnow5722/05/2024 8:27 AM
astro

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮನೆಯ ಅಭಿವೃದ್ಧಿಗಾಗಿ ವಾಸ್ತು ಸಲಹೆಗಳು ಯಾವುದು ಎಂದು ತಿಳಿಯೋಣ . ಮನೆಯಲ್ಲಿ ಪದೇ ಪದೇ ಜಗಳ ಆಗುತ್ತಿದ್ದರೆ, ಈ ವಾಸ್ತು ಸಲಹೆಗಳನ್ನು ಅನುಕರಣೆ ಮಾಡಿ.ಮನೆಯಲ್ಲಿ ಶಾಂತಿ, ಸಂಸತ್ತು, ಆರೋಗ್ಯ , ಉತ್ತಮವಾಗಿರಬೇಕು ಅಂದರೆ, ವಾಸ್ತು ಬಹು ಮುಖ್ಯ ಪಾತ್ರ ವಹಿಸುತ್ತದೆ . ಆದ್ದರಿಂದ ಯಾರೇ ಆಗಲಿ ಮನೆ ಕಟ್ಟುವಾಗ ವಾಸ್ತು ಶಾಸ್ತ್ರವನ್ನು ಪಾಲಿಸಲೇಬೇಕು ಎನ್ನುತ್ತಾರೆ ಜ್ಯೋತಿಷಿಗಳು .

ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳೆರಡೂ ನಮ್ಮ ಮನೆ ಮತ್ತು ಜೀವನದಲ್ಲಿ ಪ್ರಭಾವಶಾಲಿ ಪಾತ್ರವನ್ನು ವಹಿಸುತ್ತದೆ . ಈ ಎರಡು ಶಕ್ತಿಗಳ ಸಮತೋಲನವನ್ನು ಕಾಪಾಡುವಲ್ಲಿ ವಾಸ್ತು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ . ಗೃಹ ವಾಸ್ತು ದೋಷ , ಆರ್ಥಿಕ ಸಮಸ್ಯೆ , ಅನಾರೋಗ್ಯ , ಕಲಹ ಮತ್ತು ವಿವಾದಗಳಂತಹ ಸಮಸ್ಯೆಗಳನ್ನು ನಿವಾರಿಸುವ ಮಾರ್ಗಗಳ ಬಗ್ಗೆ ಇಲ್ಲಿ ತಿಳಿಯೋಣ

ಮನೆಯಲ್ಲಿ ಪ್ರತಿಷ್ಠಾಪಿಸಲಾದ ದೇವರ ಕೋಣೆಯನ್ನು ಯಾವಾಗಲೂ ಮನೆಯ ವಾಯುವ್ಯ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಜೊತೆಗೆ ಆ ಸ್ಥಳವನ್ನು ಸಹ ಯಾವಾಗಲೂ ಸ್ವಚ್ಛವಾಗಿ ಇಡಬೇಕು .

3 . ವಾಸ್ತು ದೋಷ ಹೋಗಲಾಡಿಸಲು ಮನೆಯ ಮುಂಬಾಗಿಲನ್ನು ಸದಾ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಮನೆಯ ಮುಖ್ಯ ದ್ವಾರದಲ್ಲಿ ಶೂಗಳು ಅಥವಾ ನಕಾರಾತ್ಮಕ ಶಕ್ತಿಯ ಮೂಲಗಳನ್ನು ಇಡಬಾರದು. ಇಲ್ಲದಿದ್ದರೆ ಕೆಲವು ನಕಾರಾತ್ಮಕ ಶಕ್ತಿ ನಮ್ಮ ಮನೆಗೆ ಪ್ರವೇಶಿಸುತ್ತದೆ. ಮನೆಯ ಮುಖ್ಯ ಬಾಗಿಲು ಅಥವಾ ಪ್ರವೇಶ ದ್ವಾರದ ಉತ್ತಮ ಅಲಂಕಾರವು ಮನೆಯಲ್ಲಿ ಧನಾತ್ಮಕ ಪರಿಣಾಮ ಬೀರುತ್ತದೆ.

4 . ಮನೆಯ ನೈಋತ್ಯ ಗೋಡೆಯ ಮೇಲೆ ಇಡೀ ಕುಟುಂಬ ಇರುವ ಪೋಟೋ ಪ್ರೇಮ್ ಹಾಕಬೇಕು. ಇದು ಕುಟುಂಬ ಸದಸ್ಯರ ನಡುವೆ ಪರಸ್ಪರ ಪ್ರೀತಿ ಮತ್ತು ಸಂತೋಷವನ್ನು ಕಾಪಾಡುತ್ತದೆ.

ಯಾವಾಗಲೂ ದಕ್ಷಿಣಕ್ಕೆ ತಲೆ ಇಟ್ಟು ಮಲಗಿಕೊಳ್ಳಿ , ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಬೇಡಿ. ಇದು ಯಾವಾಗಲೂ ನಮ್ಮ ಮೆದುಳನ್ನು ಉತ್ತಮಗೊಳಿಸುತ್ತದೆ. ಮತ್ತು ದೇಹದಲ್ಲಿ ಧನಾತ್ಮಕ ಹಾರ್ಮೋನ್ ಗಳನ್ನು ಬಿಡುಗಡೆ ಮಾಡುತ್ತದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

6 . ಮನೆಯ ಬಾಗಿಲು ತೆರೆದಾಗ ಪೂರ್ವ ದಿಕ್ಕಿನಲ್ಲಿ ತೆರೆಯುವ ರೀತಿಯಲ್ಲಿ ಇಡಬೇಕು. ಹಾಗೆಯೇ ಒಣ ಹೂವುಗಳನ್ನು ಎಂದಿಗೂ ಮನೆಯಲ್ಲಿ ಇಡಬಾರದು . ಒಣಗಿದ ಹೂವುಗಳನ್ನು ಮನೆಯಲ್ಲಿ ಇಡುವುದು ದುರಾದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.

7 . ಪೊರಕೆಯನ್ನು ಯಾವಾಗಲೂ ಮನೆಯಲ್ಲಿ ಸರಿಯಾದ ಸ್ಥಳದಲ್ಲಿ ಇಡಬೇಕು. ಇನ್ನು ಪೊರಕೆಯನ್ನು ಎಲ್ಲೆಂದರಲ್ಲಿ ಬಿಸಾಡಬಾರದು . ಇದರಿಂದ ಮನೆಯಲ್ಲಿ ಕೆಲವೊಂದು ಆರ್ಥಿಕ, ಆರೋಗ್ಯದಲ್ಲಿ ಸಮಸ್ಯೆಗಳು ಉಂಟಾಗಬಹುದು.

8 . ಯಾವುದೇ ರೀತಿಯಲ್ಲಿ ಮನೆಯಲ್ಲಿ ಮುರಿದ ಪಾತ್ರೆಗಳನ್ನು ತಪ್ಪಾಗಿಯೂ ಬಳಸಬೇಡಿ . ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಪ್ರತಿ ದಿನ ಬೆಳಿಗ್ಗೆ ಅಥವಾ ಸಂಜೆ ಕರ್ಪೂರವನ್ನು ಸುಟ್ಟು ಪ್ರತಿ ಮೂಲೆಯಲ್ಲಿ ಇರಿಸಿ. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ರವಾನಿಸಲು ಸಹಾಯ ಮಾಡುತ್ತದೆ

9 . ಬಾತ್ ರೂಮ್ ಅಥವಾ ಶೌಚಾಲಯದ ಬಾಗಿಲು, ಮನೆಯಲ್ಲಿ ಅಡುಗೆ ಮನೆಯ ಎದುರು ಇದ್ದರೆ, ಮತ್ತು ಅದು ವಾಸ್ತು ದೋಷಕ್ಕೆ ಮುಖ್ಯ ಕಾರಣಗಳಲ್ಲಿ ಒಂದಾಗುತ್ತದೆ. ಅದನ್ನು ತಪ್ಪಿಸಲು , ಸ್ನಾನ ಗೃಹ ಮತ್ತು ಅಡುಗೆ ಮನೆಯ ನಡುವಿನ ಜಾಗದಲ್ಲಿ ಸ್ಕ್ರೀನ್ ಅನ್ನು ಅಳವಡಿಸಬೇಕು

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

If you follow ten different Vastu tips for the development of your home there will be no Vastu Dosh ನಿಮ್ಮ ಮನೆಯ ಅಭಿವೃದ್ಧಿಗಾಗಿ ಹತ್ತು ವಿವಿಧ ವಾಸ್ತು ಟಿಪ್ಸ್ ಗಳು ಪಾಲನೆ ಮಾಡಿದರೆ ಯಾವುದೇ ವಾಸ್ತುದೋಷ ಬರುವುದಿಲ್ಲ
Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದ ರೈತರೇ ಗಮನಿಸಿ : `ಇ-ಪೌತಿ’ ಮಾಡಿಸಿಕೊಳ್ಳದಿದ್ದರೆ ಇನ್ಮುಂದೆ ಸಿಗಲ್ಲ ಸರ್ಕಾರದ ಈ ಸೌಲಭ್ಯಗಳು.!

06/07/2025 11:28 AM2 Mins Read

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಮನೆಬಾಗಿಲಿಗೆ `ಇ-ಪೌತಿ’ ಆಂದೋಲನ ಅಭಿಯಾನ

06/07/2025 11:23 AM2 Mins Read

BREAKING : ಲಾಡ್ಜ್ ನಲ್ಲಿ ಡೆತ್ ನೋಟ್ ಬರೆದಿಟ್ಟು ದಾವಣಗೆರೆ `PSI’ ನಾಗರಾಜು ಆತ್ಮಹತ್ಯೆ.!

06/07/2025 11:18 AM1 Min Read
Recent News

BIG NEWS : ರಾಜ್ಯದ ರೈತರೇ ಗಮನಿಸಿ : `ಇ-ಪೌತಿ’ ಮಾಡಿಸಿಕೊಳ್ಳದಿದ್ದರೆ ಇನ್ಮುಂದೆ ಸಿಗಲ್ಲ ಸರ್ಕಾರದ ಈ ಸೌಲಭ್ಯಗಳು.!

06/07/2025 11:28 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಮನೆಬಾಗಿಲಿಗೆ `ಇ-ಪೌತಿ’ ಆಂದೋಲನ ಅಭಿಯಾನ

06/07/2025 11:23 AM

BREAKING: ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ‘ಮಹುವಾ ಮೊಯಿತ್ರಾ’

06/07/2025 11:21 AM

BREAKING : ಲಾಡ್ಜ್ ನಲ್ಲಿ ಡೆತ್ ನೋಟ್ ಬರೆದಿಟ್ಟು ದಾವಣಗೆರೆ `PSI’ ನಾಗರಾಜು ಆತ್ಮಹತ್ಯೆ.!

06/07/2025 11:18 AM
State News
KARNATAKA

BIG NEWS : ರಾಜ್ಯದ ರೈತರೇ ಗಮನಿಸಿ : `ಇ-ಪೌತಿ’ ಮಾಡಿಸಿಕೊಳ್ಳದಿದ್ದರೆ ಇನ್ಮುಂದೆ ಸಿಗಲ್ಲ ಸರ್ಕಾರದ ಈ ಸೌಲಭ್ಯಗಳು.!

By kannadanewsnow5706/07/2025 11:28 AM KARNATAKA 2 Mins Read

ಮೃತಪಟ್ಟ ರೈತರ ಹೆಸರಿನಲ್ಲಿರುವ ಜಮೀನು ಇ-ಪೌತಿ ಮಾಡಿಸಿಕೊಳ್ಳದೇ ಹಾಗೆಯೇ ಬಿಟ್ಟರೇ ಆ ಕುಟುಂಬ ಸರಕಾರದ ಸೌಲಭ್ಯಗಳಿಂದ ವಂಚಿತವಾಗಲಿದೆ. ಹೌದು, ಇ-ಪೌತಿ…

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಮನೆಬಾಗಿಲಿಗೆ `ಇ-ಪೌತಿ’ ಆಂದೋಲನ ಅಭಿಯಾನ

06/07/2025 11:23 AM

BREAKING : ಲಾಡ್ಜ್ ನಲ್ಲಿ ಡೆತ್ ನೋಟ್ ಬರೆದಿಟ್ಟು ದಾವಣಗೆರೆ `PSI’ ನಾಗರಾಜು ಆತ್ಮಹತ್ಯೆ.!

06/07/2025 11:18 AM

BREAKING : ರಾಜ್ಯದಲ್ಲಿ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರಿಗೂ ಕಡ್ಡಾಯ `ಹೃದಯ ತಪಾಸಣೆ’ : ಸಚಿವ ಕೆ.ಎನ್. ರಾಜಣ್ಣ ಹೇಳಿಕೆ

06/07/2025 11:12 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.