Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಹುತೇಕ ಪ್ರತಿಯೊಂದು ಹೃದಯಾಘಾತವೂ ಈ ಅಂಶಗಳಿಂದ ಉಂಟಾಗುತ್ತಂತೆ: ಅಧ್ಯಯನ

15/01/2026 8:26 PM

ಸಕಲ ಸರ್ಕಾರಿ ಗೌರವಗಳೊಂದಿಗೆ ಸಿದ್ದರಾಮನಂದ ಶ್ರೀಗಳು ಅಂತ್ಯಕ್ರಿಯೆ

15/01/2026 8:00 PM

ಆನ್ ಲೈನ್ ವಂಚಕರು ನಿಮ್ಮ ನಂಬರ್ ಪಡೆಯೋದು ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ

15/01/2026 7:47 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಚಾಮರಾಜನಗರ: ಪೊಲೀಸರಿಗೆ ತಲೆನೋವಾದ ಮೊಬೈಲ್!
KARNATAKA

ಚಾಮರಾಜನಗರ: ಪೊಲೀಸರಿಗೆ ತಲೆನೋವಾದ ಮೊಬೈಲ್!

By kannadanewsnow0726/04/2024 12:07 PM

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಮತದಾರನ ಬಳಿ ಇರೊ ಮೊಬೈಲ್ ಮತಗಟ್ಟೆ ತೆಗೆದುಕೊಂಡು ಹೋಗುವುದನ್ನು ನಿಷೇದ ಮಾಡಿದರ ಹಿನ್ನಲೆಯಲ್ಲಿ ಖಾಕಿಗಳಿಗೂ ತಲೆನೋವಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು. ರಿಟರ್ನಿಂಗ್ ಆಫೀಸರ್‌ಗಾಗಿ ಹ್ಯಾಂಡ್‌ಬುಕ್, 2023 (ಆವೃತ್ತಿ-2) ಅಧ್ಯಾಯ 13.26.3 ರಲ್ಲಿ ECI ನಿರ್ದೇಶನಗಳನ್ನು ಉಲ್ಲೇಖಿಸಿದಂತೆ ಈ ನಿರ್ದೇಶನದಲ್ಲಿ ಪ್ರಿಸೈಡಿಂಗ್ ಅಧಿಕಾರಿಗಳು ತಮ್ಮ ಮೊಬೈಲ್ ಫೋನ್ ಅನ್ನು ಸೈಲೆಂಟ್ ಮೋಡ್‌ನಲ್ಲಿ ಕೊಂಡೊಯ್ಯಲು ಅನುಮತಿಸಲಾಗಿದೆ ಮತ್ತು ಮೈಕ್ರೋ ಅಬ್ಸರ್ವರ್‌ಗಳು ಮತಗಟ್ಟೆಯಲ್ಲಿ ಪೋಸ್ಟ್ ಮಾಡಿದಲ್ಲೆಲ್ಲಾ ತಮ್ಮ ಮೊಬೈಲ್ ಫೋನ್‌ಗಳನ್ನು ಸೈಲೆಂಟ್ ಮೋಡ್‌ನಲ್ಲಿ ಕೊಂಡೊಯ್ಯಬಹುದು ಎಂದು ತಿಳಿಸಲಾಗಿದೆ. ಮತದಾನದ ದಿನದಂದು ಮತದಾನ ಕೇಂದ್ರದ ಒಳಗೆ ಮೊಬೈಲ್ ಫೋನ್, ಸ್ಮಾರ್ಟ್ ಫೋನ್, ಕಾರ್ಡ್ ಲೆಸ್ ಸೆಟ್ ಇತ್ಯಾದಿಗಳನ್ನು ಒಯ್ಯುವುದನ್ನು ಆಯೋಗ ನಿಷೇಧಿಸಿದೆ.

ಮೇಲಿನ ನಿರ್ದೇಶನಗಳ ದೃಷ್ಟಿಯಿಂದ, ಯಾವುದೇ ಮತದಾರರು ತಮ್ಮ ಮೊಬೈಲ್ ಫೋನ್‌ಗಳನ್ನು ಮತಗಟ್ಟೆಯೊಳಗೆ ಕೊಂಡೊಯ್ಯಲು ಅನುಮತಿಸುವುದಿಲ್ಲ ಎಂದು ಎಲ್ಲಾ RO/DEO ಗಳು ಖಚಿತಪಡಿಸಿಕೊಳ್ಳಬೇಕು.

ಆದ್ದರಿಂದ, ಮತದಾರನು ತನ್ನ ಮೊಬೈಲ್ ಫೋನ್ (ಒಯ್ಯುತ್ತಿದ್ದರೆ) ಮತಗಟ್ಟೆಯ ಹೊರಗೆ ಠೇವಣಿ ಇಡಲು ಮತ್ತು ಮತದಾನ ಮುಗಿದ ನಂತರ ಮತ್ತು ಅವರು ನಿರ್ಗಮಿಸಿದ ನಂತರ ಅದನ್ನು ಮರಳಿ ಪಡೆಯಲು ಮತಗಟ್ಟೆಗಳಲ್ಲಿ ಸೂಕ್ತ ವ್ಯವಸ್ಥೆಗಳನ್ನು ಮಾಡಲು ಎಲ್ಲಾ RO/DEO ಗಳನ್ನು ವಿನಂತಿಸಲು ನನಗೆ ನಿರ್ದೇಶಿಸಲಾಗಿದೆ ಎಂದು  ಸಿಇಒ ಕಚೇರಿಯ ನೂಡಲ್ ಅದಿಕಾರಿ ಸಂಜಯ್ ಆದೇಶ ಹೊರಡಿಸಿದ್ದರು ಈ ಆದೇಶದಂತೆ ಪೊಲೀಸರು ಗೃಹರಕ್ಷಕ ಸಿಬ್ಬಂದಿಗಳು ಕಟ್ಟು ನಿಟ್ಟಾಗಿ ಆದೇಶ ಪಾಲಿಸಲು ಆರಂಬಿಸಿದ್ದಾದರೂ ತಮ್ಮ‌ಭದ್ರತಾ ಸೇವೆ ಬಿಟ್ಟು ಮೊಬೈಲ್ ಕಾಯುವ ಕೆಲಸ ಮಾಡಬೇಕಾಗಿದೆ. ಆರಂಬಿಕದಲ್ಲಿ ಕಡಿಮೆ ಮತದಾರರಿದ್ದ ಹೇಗೊ ನಿರ್ವಹಣೆ ಮಾಡಿದ್ದಾದರೂ ಹೋಗು ಹೋಗುತ್ತಾ ಮತದಾರ ಹೆಚ್ಚಾದಂತೆ ಮೊಬೈಲ್ ಹೆಚ್ಚಾಗತೊಡಗುತ್ತದೆ..ಇದನ್ನ ಇಡಲು ಪ್ರತ್ಯೇಕ ಟ್ರಾಯ್ ವ್ಯವಸ್ಥೆ ಇಲ್ಲ..ಮೊಬೈಲ್ ಅದಲು ಬದಲಾದರೆ ಸಂಘರ್ಷಗಳು ಆದರೆ ಅದರ ಜವಬ್ದಾರಿ ಕೂಡ ನಮ್ಮದೆ. ಜಿಲ್ಲಾಡಳಿತ ಪ್ರತ್ಯೇಕ ಸಿಬ್ಬಂದಿಯ ಜೊತೆಗೆ ಟ್ಯಾಯ್ ವ್ಯವಸ್ಥೆ ಮಾಡಿದರೆ ಉತ್ತಮ ವ್ಯವಸ್ಥೆ ಮಾಡಬೇಕಾಗಿದೆ.

Share. Facebook Twitter LinkedIn WhatsApp Email

Related Posts

ಸಕಲ ಸರ್ಕಾರಿ ಗೌರವಗಳೊಂದಿಗೆ ಸಿದ್ದರಾಮನಂದ ಶ್ರೀಗಳು ಅಂತ್ಯಕ್ರಿಯೆ

15/01/2026 8:00 PM1 Min Read

BREAKING: ಪೌರಾಯುಕ್ತೆಗೆ ಧಮ್ಕಿ, ನಿಂಧಿಸಿದಂತ ಕಾಂಗ್ರೆಸ್​​​​​ ಮುಖಂಡ ರಾಜೀವ್​​​​​​ ಗೌಡನಿಗೆ ‘KPCC ನೋಟಿಸ್’

15/01/2026 7:12 PM1 Min Read

ವಾಣಿಜ್ಯ ಸಂಕೀರ್ಣದ ಮಳಿಗೆದಾರರು ನವೀಕರಣಕ್ಕಾಗಿ ಮಳಿಗೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ: GBA ಸೂಚನೆ

15/01/2026 6:57 PM1 Min Read
Recent News

ಬಹುತೇಕ ಪ್ರತಿಯೊಂದು ಹೃದಯಾಘಾತವೂ ಈ ಅಂಶಗಳಿಂದ ಉಂಟಾಗುತ್ತಂತೆ: ಅಧ್ಯಯನ

15/01/2026 8:26 PM

ಸಕಲ ಸರ್ಕಾರಿ ಗೌರವಗಳೊಂದಿಗೆ ಸಿದ್ದರಾಮನಂದ ಶ್ರೀಗಳು ಅಂತ್ಯಕ್ರಿಯೆ

15/01/2026 8:00 PM

ಆನ್ ಲೈನ್ ವಂಚಕರು ನಿಮ್ಮ ನಂಬರ್ ಪಡೆಯೋದು ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ

15/01/2026 7:47 PM

ಬ್ಲಾಕ್ ಅಥವಾ ಗ್ರೀನ್ ಟೀ ಯಾವುದು ಆರೋಗ್ಯಕರ?

15/01/2026 7:41 PM
State News
KARNATAKA

ಸಕಲ ಸರ್ಕಾರಿ ಗೌರವಗಳೊಂದಿಗೆ ಸಿದ್ದರಾಮನಂದ ಶ್ರೀಗಳು ಅಂತ್ಯಕ್ರಿಯೆ

By kannadanewsnow0915/01/2026 8:00 PM KARNATAKA 1 Min Read

ರಾಯಚೂರು: ಕನಕ ಗುರುಪೀಠದ ಲಿಂಗೈಕ್ಯ ಸಿದ್ಧರಾಮನಂದ ಸ್ವಾಮೀಜಿಯವರನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ರಾಯಚೂರಿನ ತಿಂಥಣಿ ಬ್ರಿಡ್ಜ್ ಕನಕ…

BREAKING: ಪೌರಾಯುಕ್ತೆಗೆ ಧಮ್ಕಿ, ನಿಂಧಿಸಿದಂತ ಕಾಂಗ್ರೆಸ್​​​​​ ಮುಖಂಡ ರಾಜೀವ್​​​​​​ ಗೌಡನಿಗೆ ‘KPCC ನೋಟಿಸ್’

15/01/2026 7:12 PM

ವಾಣಿಜ್ಯ ಸಂಕೀರ್ಣದ ಮಳಿಗೆದಾರರು ನವೀಕರಣಕ್ಕಾಗಿ ಮಳಿಗೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ: GBA ಸೂಚನೆ

15/01/2026 6:57 PM

BREAKING: ಮಾಜಿ ಶಾಸಕ ವಿ.ಎಸ್ ಪಾಟೀಲ್ ಡಬಲ್ ಬ್ಯಾರಲ್ ಬಂದೂಕು ಕಳ್ಳತನ

15/01/2026 6:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.