Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಲ್ಲಿ ‘ನಮ್ಮ ಮೆಟ್ರೋದಲ್ಲಿ’ ಆಯತಪ್ಪಿ ಹಳಿಗೆ ಬಿದ್ದ ಸಿಬ್ಬಂದಿ : ಅದೃಷ್ಟವಶಾತ್ ಬಚಾವ್ | Video Viral

26/08/2025 1:08 PM

2025ರಲ್ಲಿ ಡಿಜಿಟಲ್ ಜನಸಂಖ್ಯೆಯಲ್ಲಿ ಟಾಪ್ 10 ದೇಶಗಳು: 806 ಮಿಲಿಯನ್ ಇಂಟರ್ನೆಟ್ ಬಳಕೆದಾರರನ್ನು ತಲುಪಿದ ಭಾರತ

26/08/2025 1:03 PM

ಮಹಿಳೆಯರನ್ನು ಬಿಜೆಪಿಯವರು ಯಾವತ್ತೂ ಒಪ್ಪುವುದಿಲ್ಲ, ಪಾನಕ ಕೋಸಂಬರಿ ತಿಂದುಕೊಂಡು ಇರೋದೇ ಒಳ್ಳೆಯದು : ಬಿಕೆ ಹರಿಪ್ರಸಾದ್

26/08/2025 12:57 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ ‘ಚುನಾವಣಾ ಐಕಾನ್‍’ಗಾಗಿ ಐವರು ಆಯ್ಕೆ: ಜಿಲ್ಲಾಧಿಕಾರಿಗಳಿಂದ ಅಭಿನಂದನಾ ಪತ್ರ
KARNATAKA

ಶಿವಮೊಗ್ಗ ‘ಚುನಾವಣಾ ಐಕಾನ್‍’ಗಾಗಿ ಐವರು ಆಯ್ಕೆ: ಜಿಲ್ಲಾಧಿಕಾರಿಗಳಿಂದ ಅಭಿನಂದನಾ ಪತ್ರ

By kannadanewsnow0905/04/2024 5:04 PM

ಶಿವಮೊಗ್ಗ : ಜಿಲ್ಲಾ ಸ್ವೀಪ್ ಸಮಿತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಮತದಾನ ಜಾಗೃತಿ ಮೂಡಿಸಲು ಆಯ್ಕೆಗೊಂಡಿರುವ ಚುನಾವಣಾ ಐಕಾನ್‍ಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಹಾಗೂ ಎಸ್‍ಪಿ ಮಿಥುನ್ ಕುಮಾರ್‍ರವರು ಇಂದು ಜಿಲ್ಲಾಡಳಿತ ಕಚೇರಿಯಲ್ಲಿ ಅಭಿನಂದನಾ ಪತ್ರ ವಿತರಣೆ ಮಾಡಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಚುನಾವಣೆ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಅವರಲ್ಲಿ ಮನವಿ ಮಾಡಿದರು.

ಚುನಾವಣಾ ಐಕಾನ್ ವಿವರ

ದೀಕ್ಷಿತ್ – ಪಿ ಡಬ್ಲ್ಯೂ ಡಿ(ಅಂಧ) ಮತದಾರ – 2021 ರ ಶೈಕ್ಷಣಿಕ ವರ್ಷದಲ್ಲಿ ಕುವೆಂಪು ವಿಶ್ವ ವಿದ್ಯಾಲಯ ದ ಇಂಗ್ಲಿμï ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದಿರುವುದಕ್ಕೆ ಸ್ವರ್ಣ ಪದಕ ಪಡೆದಿರುತ್ತಾರೆ. ಪ್ರಸ್ತುತ ಪಿ ಹೆಚ್‍ಡಿ ವ್ಯಾಸಂಗ ಮಾಡುತ್ತಿರುತ್ತಾರೆ.

ಜ್ಯೋತಿ – ಅಂತರ್ ರಾಷ್ಟ್ರೀಯ ಕ್ರೀಡಾಪಟು ( ತ್ರೋ ಬಾಲ್ ) ಒಲಂಪಿಯಾಡ್. 2022ರಲ್ಲಿ ರಾಜ್ಯ ಪ್ರಶಸ್ತಿ, 2024 ರಲ್ಲಿ ಕ್ರೀಡಾ ರತ್ನ ಪ್ರಶಸ್ತಿ, 2024 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ದೊರಕಿದೆ.

ಡಾ. ಶುಬ್ರತಾ ಕೆ.ಎಸ್ ಮನೋವೈದ್ಯರು ಮತ್ತು ಲೇಖಕರು. ಇಂಗ್ಲೆಂಡ್ ನ ರಾಯಲ್ ಕಾಲೇಜ್ ಆಫ್ ಸೈಕಿಯಾಟ್ರಿಸ್ಟ್ ನೀಡುವ ಓವರ್‍ಸೀಸ್ ಪ್ರಶಸ್ತಿ ಪಡೆದಿರುತ್ತಾರೆ.
ನಿವೇದನ್ ನೆಂಪೆ – ಯುವ ಉದ್ಯಮಿ. ಮೇಕ್ ಇನ್ ಇಂಡಿಯಾ ಎಕ್ಸಲೆನ್ಸ್ ಅವಾರ್ಡ್ 2015, ಇನ್ನೋವೇಟಿವ್ ಪ್ರಾಡಕ್ಟ್ ಆಫ್ ದ ಇಯರ್ 2015. ಚೇಂಬರ್ ಆಫ್ ಕಾಮರ್ಸ್ ಬಿಜಿನೆಸ್ ಅವಾರ್ಡ್ 2015 ಪಡೆದಿರುತ್ತಾರೆ.

ನಾಗರಾಜ್ ತೋಂಬ್ರಿ ಜೋಗಿ ಜಾನಪದ ಕಲಾವಿದರು. ಹೃದಯವಾಹಿ ದಶಮಾನೋತ್ಸವ ಪ್ರಶಸ್ತಿ- ಕೊಚ್ಚಿನ್. ಕರಾವಳಿ ರಾಜ್ಯಮಟ್ಟದ ಪ್ರಶಸ್ತಿ ಕಾಸರಗೋಡು –ಕೇರಳ. ಕಾಯಕಶ್ರೀ ಪ್ರಶಸ್ತಿ ವೀರಶೈವ ಸಂಸ್ಥೆ ಬೆಂಗಳೂರು ಪಡೆದಿರುತ್ತಾರೆ.

ಲೋಕಸಭೆಯ ಮೊದಲ ಹಂತದ ಚುನಾವಣೆ ಇಂದು ಮನೆ ಮತದಾನದೊಂದಿಗೆ ಆರಂಭ!

ಬೆಂಗಳೂರಲ್ಲಿ ‘ಕಾಲರಾ’ ರೋಗ ಪತ್ತೆ : ಹೋಟೆಲ್, ರೆಸ್ಟೋರೆಂಟ್, ಕೆಫೆ ಮಾಲೀಕರಿಗೆ ‘BBMP’ ಮಹತ್ವದ ಆದೇಶ

ಶಿವಮೊಗ್ಗ ಚುನಾವಣಾ ಐಕಾನ್‍ಗಾಗಿ ಐವರು ಆಯ್ಕೆ: ಜಿಲ್ಲಾಧಿಕಾರಿಗಳಿಂದ ಅಭಿನಂದನಾ ಪತ್ರ Five selected for Shimoga election icon: Deputy Commissioner congratulates him
Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಲ್ಲಿ ‘ನಮ್ಮ ಮೆಟ್ರೋದಲ್ಲಿ’ ಆಯತಪ್ಪಿ ಹಳಿಗೆ ಬಿದ್ದ ಸಿಬ್ಬಂದಿ : ಅದೃಷ್ಟವಶಾತ್ ಬಚಾವ್ | Video Viral

26/08/2025 1:08 PM1 Min Read

ಮಹಿಳೆಯರನ್ನು ಬಿಜೆಪಿಯವರು ಯಾವತ್ತೂ ಒಪ್ಪುವುದಿಲ್ಲ, ಪಾನಕ ಕೋಸಂಬರಿ ತಿಂದುಕೊಂಡು ಇರೋದೇ ಒಳ್ಳೆಯದು : ಬಿಕೆ ಹರಿಪ್ರಸಾದ್

26/08/2025 12:57 PM1 Min Read

ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ ನಿಜ, ಹಾಗೆಂದು ನನ್ನ ಧರ್ಮ ನಾನು ಬಿಡಲ್ಲ : ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

26/08/2025 12:33 PM1 Min Read
Recent News

BREAKING : ಬೆಂಗಳೂರಲ್ಲಿ ‘ನಮ್ಮ ಮೆಟ್ರೋದಲ್ಲಿ’ ಆಯತಪ್ಪಿ ಹಳಿಗೆ ಬಿದ್ದ ಸಿಬ್ಬಂದಿ : ಅದೃಷ್ಟವಶಾತ್ ಬಚಾವ್ | Video Viral

26/08/2025 1:08 PM

2025ರಲ್ಲಿ ಡಿಜಿಟಲ್ ಜನಸಂಖ್ಯೆಯಲ್ಲಿ ಟಾಪ್ 10 ದೇಶಗಳು: 806 ಮಿಲಿಯನ್ ಇಂಟರ್ನೆಟ್ ಬಳಕೆದಾರರನ್ನು ತಲುಪಿದ ಭಾರತ

26/08/2025 1:03 PM

ಮಹಿಳೆಯರನ್ನು ಬಿಜೆಪಿಯವರು ಯಾವತ್ತೂ ಒಪ್ಪುವುದಿಲ್ಲ, ಪಾನಕ ಕೋಸಂಬರಿ ತಿಂದುಕೊಂಡು ಇರೋದೇ ಒಳ್ಳೆಯದು : ಬಿಕೆ ಹರಿಪ್ರಸಾದ್

26/08/2025 12:57 PM

Watch Video: ಅಣ್ಣಾಮಲೈರಿಂದ ಪ್ರಶಸ್ತಿ ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ ತಮಿಳುನಾಡು ಸಚಿವರ ಪುತ್ರ

26/08/2025 12:46 PM
State News
KARNATAKA

BREAKING : ಬೆಂಗಳೂರಲ್ಲಿ ‘ನಮ್ಮ ಮೆಟ್ರೋದಲ್ಲಿ’ ಆಯತಪ್ಪಿ ಹಳಿಗೆ ಬಿದ್ದ ಸಿಬ್ಬಂದಿ : ಅದೃಷ್ಟವಶಾತ್ ಬಚಾವ್ | Video Viral

By kannadanewsnow0526/08/2025 1:08 PM KARNATAKA 1 Min Read

ಬೆಂಗಳೂರು : ಬೆಂಗಳೂರಲ್ಲಿ ಆಗಾಗ ನಮ್ಮ ಮೆಟ್ರೋ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿ ಕೊಳ್ಳುವವರ ಪ್ರಕರಣಗಳು ನಡೆದಿದೆ ಇದೀಗ ಮೆಟ್ರೋ…

ಮಹಿಳೆಯರನ್ನು ಬಿಜೆಪಿಯವರು ಯಾವತ್ತೂ ಒಪ್ಪುವುದಿಲ್ಲ, ಪಾನಕ ಕೋಸಂಬರಿ ತಿಂದುಕೊಂಡು ಇರೋದೇ ಒಳ್ಳೆಯದು : ಬಿಕೆ ಹರಿಪ್ರಸಾದ್

26/08/2025 12:57 PM

ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ ನಿಜ, ಹಾಗೆಂದು ನನ್ನ ಧರ್ಮ ನಾನು ಬಿಡಲ್ಲ : ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

26/08/2025 12:33 PM
Another victim of heart attack in the state, a 17-year-old boy tragically dies!

SHOCKING : ರಾಜ್ಯದಲ್ಲಿ ‘ಹೃದಯಾಘಾತಕ್ಕೆ’ ಮತ್ತೊಂದು ಬಲಿ : ಮಂಡ್ಯದಲ್ಲಿ 17 ವರ್ಷದ ಬಾಲಕ ದುರಂತ ಸಾವು!

26/08/2025 12:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.