Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

CRIME NEWS: ಪ್ರೀತಿ ವಿಚಾರಕ್ಕೆ ಶಿಕ್ಷಕಿಯ ಜೊತೆ ಕಿರಿಕ್: ಚಾಕುವಿನಿಂದ ಇರಿದು ಕೊಂದ ಯುವಕ

05/07/2025 2:28 PM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : 500 ಮೀಟರ್ ಒಳಗಿನ `ಪಂಪ್ಸೆಟ್’ ಗಳಿಗೆ ಇಲಾಖೆಯಿಂದಲೇ `ಟ್ರಾನ್ಸ್ಫಾರ್ಮರ್’.!

05/07/2025 2:12 PM

BREAKING : ದೆಹಲಿಯಲ್ಲಿ ಘೋರ ಘಟನೆ : ಒಂದೇ ಮನೆಯಲ್ಲಿ ನಾಲ್ವರ ಶವಗಳು ಪತ್ತೆ.!

05/07/2025 2:10 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇವತ್ತಿನಿಂದ ನನ್ನ ಜೀವನದಲ್ಲಿ ‘ಹೊಸ ಅಧ್ಯಾಯ’ ಶುರುವಾಗಿದೆ : ಸಂಸದೆ ಸುಮಲತಾ ಅಂಬರೀಷ್
KARNATAKA

ಇವತ್ತಿನಿಂದ ನನ್ನ ಜೀವನದಲ್ಲಿ ‘ಹೊಸ ಅಧ್ಯಾಯ’ ಶುರುವಾಗಿದೆ : ಸಂಸದೆ ಸುಮಲತಾ ಅಂಬರೀಷ್

By kannadanewsnow0505/04/2024 11:46 AM
sumalatha ambareesh

ಬೆಂಗಳೂರು : ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅತಿ ದೊಡ್ಡ ಬೆಳವಣಿಗೆಯಾಗಿದ್ದು ಸಂಸದೀಯ ಸುಮಲತಾ ಅಂಬರೀಶ್ ಅವರು ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು ಆದರೆ ಈ ಬಾರಿ ಬಿಜೆಪಿಗೆ ಬೆಂಬಲ ಸೂಚಿಸಿದ್ದು ಇಂದು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಳ್ಳಲಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಸ್ತಿ ಮೌಲ್ಯ 20 ಕೋಟಿ ಘೋಷಣೆ

ಅದಕ್ಕೂ ಮುಂಚೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿರುವ ಅಂಬರೀಶ್ ಅವರ ಸಮಾಧಿಗೆ ಭೇಟಿ ನೀಡಿ ಪೂರಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನೋ ಒಂದು ಒಳ್ಳೆಯ ಕಾರ್ಯ ಮಾಡುವಾಗ ಅವರ ಆಶೀರ್ವಾದ ಪಡೆದೆ ಮುಂದುವರಿಯುತ್ತೆನೆ. ಖಂಡಿತ ಇದಕ್ಕೆ ಅವರ ಆಶೀರ್ವಾದ ಇರುತ್ತೆ ಎಂದು ಅಂದುಕೊಂಡಿದ್ದೇನೆ.

‘ಬಿಜೆಪಿ ಸೇರಿಕೊಳ್ಳಿ ಅಥವಾ ಜೈಲು ಎದುರಿಸಿ’ ಎಂಬ ಹೇಳಿಕೆ: ದೆಹಲಿ ಸಚಿವೆ ಅತಿಶಿಗೆ ಚುನಾವಣಾ ಆಯೋಗ ನೋಟಿಸ್

ಮೊದಲೇ ಅಧಿಕೃತವಾಗಿ ಸೇರ್ಪಡೆಯಾಗುವಾಗ ಎಲ್ಲಾ ಸಿಗುತ್ತದೆ ಅದಾದಮೇಲೆ ಚುನಾವಣೆ ದಿನಾಂಕ ಯಾವ ರೀತಿ ಎಲ್ಲೆಲ್ಲಿ ಪ್ರಚಾರ ಮಾಡುವುದರ ಕುರಿತು ಪ್ಲಾನ್ ಮಾಡಿ ಚರ್ಚೆ ಮಾಡುವುದಾಗಿದೆ ಎಂದರು.ಎನ್‌ಡಿಎ ಹಾಗೂ ಬಿಜೆಪಿ ಜೆಡಿಎಸ್ ಮೈತ್ರಿ ಅಂದಮೇಲೆ ಮಂಡ್ಯ ಮಾತ್ರ ಅಲ್ಲ ಅವರು ಎಲ್ಲೆಲ್ಲಿ ನನಗೆ ಹೋಗಬೇಕು ಅಂತ ಹೇಳುತ್ತಾರೆ ಅಲ್ಲಿ ಹೋಗುವಂತಹ ಅವಶ್ಯಕತೆ ಇರುತ್ತೆ.ಅದು ನನ್ನ ಕರ್ತವ್ಯ ಕೂಡ ಆಗಿದೆ ಹೀಗಾಗಿ ಮಂಡ್ಯ ಚುನಾವಣೆ ಅಂತ ಅಲ್ಲ ಎಲ್ಲಾ ಕಡೆಗೂ 28 ಕ್ಷೇತ್ರಗಳಲ್ಲಿ ಕೂಡ ಗೆಲ್ಲಬೇಕು ಅಂತ ಗುರಿ ಇಟ್ಟುಕೊಲಾಗಿದೆ.

ಮಂಡ್ಯ ಜಿಲ್ಲೆಯ ನನ್ನ ಬೆಂಬಲಿಗರು ಮುಖಂಡರು ಅವರೇ ಎಲ್ಲ ನನಗೆ ಹೈಕಮಾಂಡ್. ಅಂಬರೀಶ್ ಅವರ ಜೊತೆಯಲ್ಲಿ ಯಾರಿದ್ದರೂ ಅವರು ಕೂಡ ಈಗ ನನ್ನ ಜೊತೆಯಲ್ಲಿ ಇದ್ದರೆ ಮುಂದಕ್ಕೂ ಕೂಡ ಅವರ ಜೊತೆ ಇರುತ್ತಾರೆ ಎಂದು ನಂಬಿದ್ದೇನೆ. ಆಟಕ್ಕೆ ನಿಂದು ಸಾಧಿಸುವುದಕ್ಕಿಂತ ನಮ್ಮ ದೇಶಕ್ಕೆ ಯಾವ ಸರ್ಕಾರ ಬೇಕಾಗಿದೆ ಯಾರ ನೇತೃತ್ವ ಬೇಕಾಗಿದೆ ಅದನ್ನು ನಾನು ಯೋಚನೆ ಮಾಡಿದ್ದೇನೆ ಕೇವಲ ನನ್ನ ಬಗ್ಗೆ ಯೋಚನೆ ಮಾಡಿದರೆ ಸಾಕಷ್ಟು ಅವಕಾಶಗಳಿತ್ತು ನಾನದನ್ನ ಆಯ್ಕೆ ಮಾಡಲಿಲ್ಲ ನನ್ನ ಆಯ್ಕೆಗಳು ನಿಮಗೆ ವಿಭಿನ್ನ ಅನ್ನಿಸಬಹುದು ಆದರೆ ನಾನು ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ ಎಂದು ತಿಳಿಸಿದರು.

Share. Facebook Twitter LinkedIn WhatsApp Email

Related Posts

CRIME NEWS: ಪ್ರೀತಿ ವಿಚಾರಕ್ಕೆ ಶಿಕ್ಷಕಿಯ ಜೊತೆ ಕಿರಿಕ್: ಚಾಕುವಿನಿಂದ ಇರಿದು ಕೊಂದ ಯುವಕ

05/07/2025 2:28 PM1 Min Read

ರಾಜ್ಯದ ರೈತರಿಗೆ ಗುಡ್ ನ್ಯೂಸ್ : 500 ಮೀಟರ್ ಒಳಗಿನ `ಪಂಪ್ಸೆಟ್’ ಗಳಿಗೆ ಇಲಾಖೆಯಿಂದಲೇ `ಟ್ರಾನ್ಸ್ಫಾರ್ಮರ್’.!

05/07/2025 2:12 PM2 Mins Read

GOOD NEWS : ರಾಜ್ಯ `ಅರಣ್ಯ ಇಲಾಖೆ’ಯಲ್ಲಿ ಖಾಲಿ ಇರುವ 6000 ಹುದ್ದೆಗಳ ನೇಮಕಾತಿ : ಸಚಿವ ಈಶ್ವರ್ ಖಂಡ್ರೆ ಘೋಷಣೆ.!

05/07/2025 1:50 PM1 Min Read
Recent News

CRIME NEWS: ಪ್ರೀತಿ ವಿಚಾರಕ್ಕೆ ಶಿಕ್ಷಕಿಯ ಜೊತೆ ಕಿರಿಕ್: ಚಾಕುವಿನಿಂದ ಇರಿದು ಕೊಂದ ಯುವಕ

05/07/2025 2:28 PM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : 500 ಮೀಟರ್ ಒಳಗಿನ `ಪಂಪ್ಸೆಟ್’ ಗಳಿಗೆ ಇಲಾಖೆಯಿಂದಲೇ `ಟ್ರಾನ್ಸ್ಫಾರ್ಮರ್’.!

05/07/2025 2:12 PM

BREAKING : ದೆಹಲಿಯಲ್ಲಿ ಘೋರ ಘಟನೆ : ಒಂದೇ ಮನೆಯಲ್ಲಿ ನಾಲ್ವರ ಶವಗಳು ಪತ್ತೆ.!

05/07/2025 2:10 PM

GOOD NEWS : ರಾಜ್ಯ `ಅರಣ್ಯ ಇಲಾಖೆ’ಯಲ್ಲಿ ಖಾಲಿ ಇರುವ 6000 ಹುದ್ದೆಗಳ ನೇಮಕಾತಿ : ಸಚಿವ ಈಶ್ವರ್ ಖಂಡ್ರೆ ಘೋಷಣೆ.!

05/07/2025 1:50 PM
State News
KARNATAKA

CRIME NEWS: ಪ್ರೀತಿ ವಿಚಾರಕ್ಕೆ ಶಿಕ್ಷಕಿಯ ಜೊತೆ ಕಿರಿಕ್: ಚಾಕುವಿನಿಂದ ಇರಿದು ಕೊಂದ ಯುವಕ

By kannadanewsnow0905/07/2025 2:28 PM KARNATAKA 1 Min Read

ಮೈಸೂರು: ಪ್ರೀತಿಯ ವಿಚಾರಕ್ಕೆ ಶಿಕ್ಷಕಿಯ ಮೇಲೆ ಹಲ್ಲೆ ಮಾಡಿದ್ದಲ್ಲದೇ ಆಕೆಯನ್ನು ಚಾಕುವಿನಿಂದ ಇರಿದು ಯುವಕನೊಬ್ಬ ಹತ್ಯೆ ಮಾಡಿರುವಂತ ಘಟನೆ ಮೈಸೂರಲ್ಲಿ…

ರಾಜ್ಯದ ರೈತರಿಗೆ ಗುಡ್ ನ್ಯೂಸ್ : 500 ಮೀಟರ್ ಒಳಗಿನ `ಪಂಪ್ಸೆಟ್’ ಗಳಿಗೆ ಇಲಾಖೆಯಿಂದಲೇ `ಟ್ರಾನ್ಸ್ಫಾರ್ಮರ್’.!

05/07/2025 2:12 PM

GOOD NEWS : ರಾಜ್ಯ `ಅರಣ್ಯ ಇಲಾಖೆ’ಯಲ್ಲಿ ಖಾಲಿ ಇರುವ 6000 ಹುದ್ದೆಗಳ ನೇಮಕಾತಿ : ಸಚಿವ ಈಶ್ವರ್ ಖಂಡ್ರೆ ಘೋಷಣೆ.!

05/07/2025 1:50 PM

ನೀವು ನಗುವಾಗ, ಅಳುವಾಗ ನಮ್ಮ ಕಣ್ಣಿನಲ್ಲಿ ನೀರು ಬರೋದು ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ

05/07/2025 1:40 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.