Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಾಹ್ಯಾಕಾಶದಿಂದ ಇಸ್ರೋ ಮುಖ್ಯಸ್ಥರೊಂದಿಗೆ ಮಾತನಾಡಿದ ಶುಕ್ಲಾ | Shubhanshu Shukla

08/07/2025 8:13 AM

SHOCKING : ಮಲಗಿದ ನಾಯಿಗೆ ಗುಂಡು ಹಾರಿಸಿ ಕೊಂದು ವಿಕೃತಿ: ಆಘಾತಕಾರಿ ವೀಡಿಯೊ ವೈರಲ್ |WATCH VIDEO

08/07/2025 8:11 AM

BREAKING : ಕೇಂದ್ರದ ನೀತಿ ವಿರೋಧಿಸಿ ನಾಳೆ ‘ಭಾರತ ಬಂದ್’: ದೇಶಾದ್ಯಂತ ಸಾರ್ವತ್ರಿಕ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳ ಕರೆ | Bharat Bandh

08/07/2025 8:05 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿಜಯಪುರ : ಮೇವಿನ ಬಣಿವೆ ಸುಟ್ಟು ಹಾಕಿದ್ದಾನೆಂದು ಆರೋಪ : ವೃದ್ಧನನ್ನು ಉರಿವ ಬೆಂಕಿಗೆ ಎಸೆದ ದುರುಳರು
KARNATAKA

ವಿಜಯಪುರ : ಮೇವಿನ ಬಣಿವೆ ಸುಟ್ಟು ಹಾಕಿದ್ದಾನೆಂದು ಆರೋಪ : ವೃದ್ಧನನ್ನು ಉರಿವ ಬೆಂಕಿಗೆ ಎಸೆದ ದುರುಳರು

By kannadanewsnow0522/03/2024 11:06 AM

ವಿಜಯಪುರ : ಮೇವಿನ ಬಣವೆಯನ್ನು ಸುಟ್ಟು ಹಾಕಿದ್ದಾನೆ ಎಂದು ಆರೋಪಿಸಿ ಕುಪಿತಗೊಂಡ ಮೂವರು ದೂರರು 70 ವರ್ಷದ ವೃದ್ಧನನ್ನು ಕನಿಕರವಿಲ್ಲದೆ ಉರಿಯುವ ಬೆಂಕಿಗೆ ಎಸೆದಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳದಲ್ಲಿ ನಡೆದಿದೆ.

ಮೆಕ್ಸಿಕನ್ ಉದ್ಯಮಿ ‘ಗ್ರೇಸಿಯಾ ಮುನೋಜ್’ ರನ್ನು ಮದುವೆಯಾದ ‘ಜೊಮ್ಯಾಟೊ ಸಿಇಒ’ ದೀಪಿಂದರ್ ಗೋಯಲ್

ಹೌದು ಈ ಘಟನೆಯು ಮಾರ್ಚ್ 15 ರಂದು ನಡೆದಿದ್ದು ಇದೀಗ ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.ಹಲ್ಲೆಗೆ ಒಳಗಾದ ವೃದ್ಧನನ್ನು ದುಂಡಪ್ಪ ಎಂದು ಹೇಳಲಾಗುತ್ತಿದ್ದು, ಹನುಮಂತ ಮಲಘಾಣ, ಲಕ್ಷ್ಮಣ ವಾಲೀಕಾರ ಹಾಗೂ ಪವನ ಆಸಂಗಿ ಬಂಧಿತ ಆರೋಪಿಗಳು. ಇನ್ನೂ ಮೂವರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ನಕಲಿ ಜಾತಿ ‘ಪ್ರಮಾಣಪತ್ರ’ ಪಡೆದವರಿಗೆ ನೋಟಿಸ್‌ ನೀಡಿ ಕ್ರಮ ಕೈಗೊಳ್ಳಿ : ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ವೃದ್ಧ ದುಂಡಪ್ಪ ತನ್ನ ಹೊಲದಲ್ಲಿರುವ ಕಬ್ಬಿನ ರವರಿಗೆ ಬೆಂಕಿ ಹಚ್ಚಿದ್ದಾನೆ ಈ ವೇಳೆ ಗಾಳಿಗೆ ಬೆಂಕಿಯ ಕಿಡಿ ಪಕ್ಕದ ಜಮೀನಿನಲ್ಲಿರುವ ಮಲ್ಲಪ್ಪ ಆಸಂಗಿ ಮೇವಿನ ಬಣವೆಗೆ ಬಿದ್ದಿದೆ.ಈ ವೇಳೆ ವೃದ್ಧ ದುಂಡಪ್ಪ ಹರಿಜನ ಅವರು ಆಕಸ್ಮಿಕವಾಗಿ ಬೆಂಕಿ ಗಾಳಿಗೆ ಹಾರಿ ಬಂದು ಈ ಅವಘಡವಾಗಿದೆ. ನಿಮಗೆ ಪರಿಹಾರ ನೀಡುತ್ತೇನೆ. ಮೇವಿನ ಬದಲಾಗಿ ಮೇವು ನೀಡುತ್ತೇನೆ. ಇಲ್ಲವೇ ಸುಟ್ಟ ಮೇವಿಗೆ ಪರಿಹಾರ ನೀಡುತ್ತೇನೆ ಎಂದು ಹೇಳಿದ್ದಾರೆ.

ಸಹಕಾರಿ ಬ್ಯಾಂಕ್ ನೌಕರರ ‘ವೇತನ ಕಡಿತ’ ನಿಷೇಧಿಸಿ ಹೊರಡಿಸಿದ್ದ ‘ಸಿಎಜಿ’ ಸುತ್ತೋಲೆಯನ್ನು ರದ್ದುಗೊಳಿಸಿದ ಹೈಕೋರ್ಟ್

ಆದರೂ ಕೇಳದೆ ಸಿಟ್ಟಾದ ಮಲ್ಲಪ್ಪ ಹಾಗೂ ಆತನ ಸಂಬಂಧಿಕರು ನಮ್ಮ ಮೇವಿನ ಬಣಿವೆಗೆ ಬೆಂಕಿ ಹಾಕಿದ್ದಿಯಾ, ನಿನ್ನನ್ನು ಸುಟ್ಟು ಹಾಕುತ್ತೇವೆ ಎಂದು ವೃದ್ಧ ದುಂಡಪ್ಪನನ್ನು ಎತ್ತಿ ಉರಿಯುವ ಬೆಂಕಿಗೆ ಎಸೆದಿದ್ದಾರೆ. ಈ ವೇಳೆ ದುಂಡಪ್ಪನ ಬೆನ್ನು ಹಾಗೂ ಕೈಗಳಿಗೆ ಬೆಂಕಿ ತಗುಲಿ ಸುಟ್ಟ ಗಾಯಗಳಾಗಿದ್ದು, ದುಂಡಪ್ಪ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಆರು ಜನರ ಮೇಲೆ ವೃದ್ಧ ದುಂಡಪ್ಪ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಬಬಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Vijayapura: An elderly man was thrown into a burning fire by miscreants who allegedly burnt a fodder stack. ವಿಜಯಪುರ : ಮೇವಿನ ಬಣಿವೆ ಸುಟ್ಟು ಹಾಕಿದ್ದಾನೆಂದು ಆರೋಪ : ವೃದ್ಧನನ್ನು ಉರಿವ ಬೆಂಕಿಗೆ ಎಸೆದ ದುರುಳರು
Share. Facebook Twitter LinkedIn WhatsApp Email

Related Posts

SHOCKING : ರಾಜ್ಯದಲ್ಲಿ ರೇಣುಕಾಸ್ವಾಮಿ ಮಾದರಿಯಲ್ಲೇ ಒಂದೇ ದಿನ ಎರಡು ಅಮಾನುಷ ಕೃತ್ಯ : ಬೆಚ್ಚಿ ಬಿದ್ದ ಜನ.!

08/07/2025 7:44 AM2 Mins Read

BIG NEWS : ರಾಜ್ಯದಲ್ಲಿ `CBSE’ ಮಾದರಿಯಲ್ಲಿ ನಡೆಯಲಿದೆ `SSLC’ ಪರೀಕ್ಷೆ : 33 ಅಂಕ ಪಡೆದರೂ ವಿದ್ಯಾರ್ಥಿಗಳು ಪಾಸ್.!

08/07/2025 7:39 AM1 Min Read

SHOCKING : ರಾಜ್ಯದಲ್ಲಿ ನಿಲ್ಲದ ‘ಹೃದಯಾಘಾತ’ ಸಾವು ಪ್ರಕರಣ : ನಿನ್ನೆ ಒಂದೇ ದಿನ `ಹಾರ್ಟ್ ಅಟ್ಯಾಕ್’ ಗೆ 11 ಜನರು ಬಲಿ!

08/07/2025 7:36 AM1 Min Read
Recent News

ಬಾಹ್ಯಾಕಾಶದಿಂದ ಇಸ್ರೋ ಮುಖ್ಯಸ್ಥರೊಂದಿಗೆ ಮಾತನಾಡಿದ ಶುಕ್ಲಾ | Shubhanshu Shukla

08/07/2025 8:13 AM

SHOCKING : ಮಲಗಿದ ನಾಯಿಗೆ ಗುಂಡು ಹಾರಿಸಿ ಕೊಂದು ವಿಕೃತಿ: ಆಘಾತಕಾರಿ ವೀಡಿಯೊ ವೈರಲ್ |WATCH VIDEO

08/07/2025 8:11 AM

BREAKING : ಕೇಂದ್ರದ ನೀತಿ ವಿರೋಧಿಸಿ ನಾಳೆ ‘ಭಾರತ ಬಂದ್’: ದೇಶಾದ್ಯಂತ ಸಾರ್ವತ್ರಿಕ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳ ಕರೆ | Bharat Bandh

08/07/2025 8:05 AM

BREAKING : ಬ್ರಿಕ್ಸ್ ಶೃಂಗಸಭೆಯ ನಂತರ ಬ್ರೆಸಿಲಿಯಾ ತಲುಪಿದ ಪ್ರಧಾನಿ ಮೋದಿ : ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ | WATCH VIDEO

08/07/2025 7:53 AM
State News
KARNATAKA

SHOCKING : ರಾಜ್ಯದಲ್ಲಿ ರೇಣುಕಾಸ್ವಾಮಿ ಮಾದರಿಯಲ್ಲೇ ಒಂದೇ ದಿನ ಎರಡು ಅಮಾನುಷ ಕೃತ್ಯ : ಬೆಚ್ಚಿ ಬಿದ್ದ ಜನ.!

By kannadanewsnow5708/07/2025 7:44 AM KARNATAKA 2 Mins Read

ಬೆಂಗಳೂರು : ಕಳೆದ ವರ್ಷ ಚಿತ್ರದುರ್ಗದ ರೇಣುಕಾ ಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಜೈಲು ಸೇರಿದ್ದರು.…

BIG NEWS : ರಾಜ್ಯದಲ್ಲಿ `CBSE’ ಮಾದರಿಯಲ್ಲಿ ನಡೆಯಲಿದೆ `SSLC’ ಪರೀಕ್ಷೆ : 33 ಅಂಕ ಪಡೆದರೂ ವಿದ್ಯಾರ್ಥಿಗಳು ಪಾಸ್.!

08/07/2025 7:39 AM

SHOCKING : ರಾಜ್ಯದಲ್ಲಿ ನಿಲ್ಲದ ‘ಹೃದಯಾಘಾತ’ ಸಾವು ಪ್ರಕರಣ : ನಿನ್ನೆ ಒಂದೇ ದಿನ `ಹಾರ್ಟ್ ಅಟ್ಯಾಕ್’ ಗೆ 11 ಜನರು ಬಲಿ!

08/07/2025 7:36 AM

Rain Alert : ರಾಜ್ಯದಲ್ಲಿ ಜುಲೈ 14ರವರೆಗೆ ಭಾರೀ ಮಳೆ : ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

08/07/2025 7:28 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.