ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಪ್ರತಿಯೊಂದು ಹುಣ್ಣಿಮೆ ಹಬ್ಬಕ್ಕೂ ಅದರದೇ ಆದ ಮಹತ್ವವಿರುತ್ತದೇ. ಅದೇ ರೀತಿ ಈ ಹೋಳಿ ಹುಣ್ಣಿಮೆಯಲ್ಲೂ ಕೂಡ ತುಂಬಾ ವಿಶೇಷ ಮಹತ್ವ ಇರುವಂತಹದು.ಹೋಳಿ ಹುಣ್ಣಿಮೇ ಪಾಲ್ಗುಣ ಮಾಸ ಹುಣ್ಣಿಮೇ ದಿನಾಂಕ ಮಾರ್ಚ್ 6ನೇ ತಾರೀಕು ಸೋಮವಾರದ ದಿನ 4:15 ನಿಮಿಷಕ್ಕೆ ಪ್ರಾರಂಭವಾಗಿ ಮಾರ್ಚ್ 7ನೇ ತಾರೀಕು ಮಂಗಳವಾರ ಸಂಜೆ 6:10 ನಿಮಿಷಕ್ಕೆ ಮುಕ್ತಯ ಆಗುತ್ತದೆ. ಹಾಗಾಗಿ ಮಾರ್ಚ್ 7ನೇ ತಾರೀಕು ಹೋಳಿ ಹುಣ್ಣಿಮೆ ಆಚರಣೆ ಮಾಡಬೇಕಾಗುತ್ತದೆ.
ಹೋಳಿ ಹುಣ್ಣಿಮೆಯನ್ನು ನಮ್ಮ ಜೀವನದಲ್ಲಿ ಯಾವಾಗಲು ಶಾಂತಿ ಸಮೃದ್ಧಿ ತರುವುದಕ್ಕೆ ಈ ಒಂದು ವಿಷೇಶವಾಗಿ ಹುಣ್ಣಿಮೆ ಪೂಜೆ ಮಾಡುತ್ತೇವೆ. ಈ ಒಂದು ವಿಶೇಷ ಪೂಜೆ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ಕೂಡ ಮನೆಯಿಂದ ಹೊರಗೆ ಬರುತ್ತವೆ. ಮನೆಯಲ್ಲಿ ಧನಂತ್ಮಕ ಶಕ್ತಿ ಹೆಚ್ಚಾಗುತ್ತದೆ. ಈ ಹಬ್ಬದ ಅರ್ಥ ಕೆಟ್ಟದರ ವಿರುದ್ಧ ಒಳ್ಳೆಯದನ್ನು ಸೂಚಿಸುವುದು ಎಂದು ಅರ್ಥ ಬರುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಈ ಹೋಳಿ ಹುಣ್ಣಿಮೆ ದಿನ ವಿಶೇಷವಾಗಿ ಆಂಜನೇಯ ಸ್ವಾಮಿಗೆ ಪೂಜೆಯನ್ನು ಮಾಡುತ್ತಾರೆ.ವ್ಯಕ್ತಿಯು ಎಲ್ಲಾ ರೀತಿಯ ದುಃಖಗಳಿಂದ ಪಾಪಗಳಿಂದ ಮುಕ್ತಿ ಹೊಂದುವುದಕ್ಕೋಸ್ಕರ ಈ ಹೋಳಿ ಹುಣ್ಣಿಮೆ ದಿವಸ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೊಗಿ ಬರುವುದು ಹಾಗು ಮನೆಯಲ್ಲಿ ಕೂಡ ವಿಶೇಷವಾಗಿ ಪೂಜೆಯನ್ನು ಮಾಡುವುದು ಮಾಡಬೇಕಾಗುತ್ತದೆ.
ಆಂಜನೇಯ ಸ್ವಾಮಿ ಮಂಗಳಾದ ಅಧಿಪತಿ ಆಗಿರುತ್ತನೇ. ಹಾಗಾಗಿ ಅವತ್ತಿನ ದಿನ ಪೂಜೆ ಮಾಡುವುದರಿಂದ ನಮಗೆ ಒಂದು ಮಂಗಳಕರ ಮತ್ತು ಫಲಪ್ರದಾ ಎಂದು ಹೇಳಲಾಗುತ್ತದೆ. ಅವತ್ತಿನ ದಿನ ಆಂಜನೇಯ ಸ್ವಾಮಿಗೆ ಸಿಂಧೂರವನ್ನು ತೆಗೆದುಕೊಂಡು ಹೊಗಿ ಕೊಟ್ಟರೆ ತುಂಬಾ ಒಳ್ಳೆಯದು. ಆದಷ್ಟು ಮಲ್ಲಿಗೆ ಎಣ್ಣೆಯಿಂದ ದೀಪರಾಧನೇ ಮಾಡಿ ಹಾಗು ವೀಳ್ಯದೆಲೆ ಹಾರವನ್ನು ಕೊಡಿ. ಇಲ್ಲವಾದರೆ ಆಂಜನೇಯ ಹೆಸರು ಹೇಳಿ ಎರಡು ತುಪ್ಪದ ದೀಪವನ್ನು ಹಚ್ಚಿ ಹನುಮಾನ್ ಚಾಲೀಸಾವನ್ನು ಹೇಳಿಕೊಳ್ಳಿ. ಹೋಳಿ ಹುಣ್ಣಿಮೆ ಪೂಜೆ ದಿನ ಆಂಜನೇಯ ಸ್ವಾಮಿ ಪೂಜೆ ಮಾಡಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಎಲ್ಲಾ ರೀತಿಯ ಆರ್ಥಿಕ ಸಮಸ್ಸೆಗಳು ಕೂಡ ನಿವಾರಣೆ ಆಗುತ್ತದೆ. ನಿಮ್ಮ ಜೀವನದಲ್ಲಿ ಆಗುವ ತೊಂದರೆಗಳು ನಿವಾರಣೆಯಾಗಿ ನಿಮ್ಮ ಮನೆಯಲ್ಲಿ ಯಾವಾಗಲು ಸಂಪತ್ತು ಸಮೃದ್ಧಿ ಹೆಚ್ಚಾಗುತ್ತಾ ಹೋಗುತ್ತದೆ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559