Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Shocking: ಪತ್ನಿಯ ಶೀಲ ಶಂಕಿಸಿ 2 ವರ್ಷದ ಮಗನಿಗೆ ಕೀಟನಾಶಕ ನೀಡಿ ಮಹಡಿಯಿಂದ ಬೀದಿಗೆ ಎಸೆದ ವ್ಯಕ್ತಿ !

15/08/2025 12:06 PM

‘ಕೃಷ್ಣ ಜನ್ಮಾಷ್ಟಮಿ’ ಹಿನ್ನಲೆ: ನಾಳೆ ಬೆಂಗಳೂರಲ್ಲಿ ‘ಪ್ರಾಣಿವಧೆ, ಮಾಂಸ ಮಾರಾಟ’ ನಿಷೇಧ

15/08/2025 12:05 PM

1 ದೇಶ, 2 ದೃಶ್ಯ : 90% ಹಿಂದೂ ಮಹಿಳೆಯರಿಗೆ ಸಿಸೇರಿಯನ್, 94% ಮುಸ್ಲಿಂ ಮಹಿಳೆಯರಿಗೆ ಸಾಮಾನ್ಯ ಹೆರಿಗೆ ; ಕಾರಣವೇನು?

15/08/2025 11:58 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಬೂಟು’ ತಗೊಂಡು ಹೊಡಿತೀನಿ : ಸಂಗಣ್ಣ ಕರಡಿ ಬೆಂಬಲಿಗರ ವಿರುದ್ಧ ‘MLC’ ಹೇಮಲತಾ ನಾಯಕ್ ಗುಡುಗು
KARNATAKA

‘ಬೂಟು’ ತಗೊಂಡು ಹೊಡಿತೀನಿ : ಸಂಗಣ್ಣ ಕರಡಿ ಬೆಂಬಲಿಗರ ವಿರುದ್ಧ ‘MLC’ ಹೇಮಲತಾ ನಾಯಕ್ ಗುಡುಗು

By kannadanewsnow0514/03/2024 4:18 PM

ಕೊಪ್ಪಳ : ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಈ ಬಾರಿ ಲೋಕಸಭಾ ಬಿಜೆಪಿ ಟಿಕೆಟ್​ ಕೈತಪ್ಪಿದ್ದು, ಅವರ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ. ಇದೇ ಸಿಟ್ಟಿನಲ್ಲಿ ಬಿಜೆಪಿ ಕಚೇರಿಗೇ ಮುತ್ತಿಗೆ ಹಾಕಿ ದಾಂಧಲೆ ನಡೆಸಿದ್ದಾರೆ. ಮತ್ತೊಂದೆಡೆ ಕರಡಿ ಸಂಗಣ್ಣನ ಬೆಂಬಲಿಗರಿಗೆ ಬೂಟು ತಗೊಂಡು ಹೊಡಿತೀನಿ ನನ್ನಮಗನೆ’ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಗುಡುಗಿದ್ದಾರೆ.

BREAKING : ಗದಗದಲ್ಲಿ ಹಣ ಹಂಚಿಕೆ ವಿಚಾರವಾಗಿ ಗಲಾಟೆ : ಮೊದಲ ಹೆಂಡತಿಯ ಮಕ್ಕಳಿಂದ ತಂದೆಯ ಭೀಕರ ಕೊಲೆ

ಸಂಸದ ಕರಡಿ ಸಂಗಣ್ಣ ಅವರ ಮನೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಕೂಡ ಆಗಮಿಸಿದ್ದರು. ಈ ವೇಳೆ ಸಂಸದ ಸಂಗಣ್ಣ ಬೆಂಬಲಿಗನೊಬ್ಬ ನೀವ್ಯಾಕೆ ಇಲ್ಲಿಗೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ದಾನೆ. ಇದರಿಂದ ಗರಂ ಆದ ಎಂಎಲ್‌ಸಿ ಹೇಮಲತಾ ನಾಯಕ್ ಅವರು, ನೀನ್ಯಾವನೋ ನನ್ನ ಕೇಳುವುದಕ್ಕೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

ಈ 2 ಬ್ಯಾಂಕುಗಳ ಮೇಲೆ ‘RBI’ ಖಡಕ್ ಕ್ರಮ, ಭಾರಿ ದಂಡ ; ನೀವೂ ಈ ‘ಬ್ಯಾಂಕ್’ನಲ್ಲಿ ಖಾತೆ ಹೊಂದಿದ್ದೀರಾ.?

ಬಳಿಕ ಎದುರಿನ ವ್ಯಕ್ತಿ ನಾನು ಕಾರ್ಯಕರ್ತ ಹೀಗಾಗಿ ಕೇಳಿದ್ದೇನೆ ಎಂದಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಹೇಮಲತಾ ನಾಯಕ್ ನಾನು ಕೂಡ ಕಾರ್ಯಕರ್ತಳಾಗಿಯೇ ಕೆಲಸ ಮಾಡಿದವಳು. ನಾನು ಕೂಡ ಬಿಜೆಪಿ ಕಾರ್ಯಕರ್ತೆಯಾಗಿಯೇ ಇಲ್ಲಿಗೆ ಬಂದಿದ್ದೇನೆ. ಹೆಚ್ಚಿಗೆ ಮಾತನಾಡಿದರೆ ಬೂಟು ತಗೊಂಡು ಹೊಡೆಯುತ್ತೇನೆ ನನ್ನ ಮಗನೇ ಎಂದು ಬೈದಿದ್ದಾರೆ.

‘ಜನೌಷಧಿ ಕೇಂದ್ರ’ ಉತ್ತೇಜನಕ್ಕೆ ಸರ್ಕಾರದ ಮಹತ್ವದ ನಿರ್ಧಾರ : ಬ್ಯಾಂಕ್ ಸಾಲಕ್ಕಾಗಿ ‘ಹೊಸ ಯೋಜನೆ’ ಜಾರಿ

'ಬೂಟು' ತಗೊಂಡು ಹೊಡಿತೀನಿ : ಸಂಗಣ್ಣ ಕರಡಿ ಬೆಂಬಲಿಗರ ವಿರುದ್ಧ 'MLC' ಹೇಮಲತಾ ನಾಯಕ್ ಗುಡುಗು mlc-hemalatha-nayak-lashes-out-at-sanganna-karadis-supporters-says-she-will-take-shoes-and-beat-her-up
Share. Facebook Twitter LinkedIn WhatsApp Email

Related Posts

‘ಕೃಷ್ಣ ಜನ್ಮಾಷ್ಟಮಿ’ ಹಿನ್ನಲೆ: ನಾಳೆ ಬೆಂಗಳೂರಲ್ಲಿ ‘ಪ್ರಾಣಿವಧೆ, ಮಾಂಸ ಮಾರಾಟ’ ನಿಷೇಧ

15/08/2025 12:05 PM1 Min Read

BREAKING : ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಗೆ `ಕೈದಿ ನಂ. 7314’ ನೀಡಿದ ಜೈಲಾಧಿಕಾರಿಗಳು.!

15/08/2025 11:19 AM1 Min Read

BREAKING : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ `ದರ್ಶನ್’ ಗೆ ಕೈದಿ ನಂ.7314

15/08/2025 11:08 AM1 Min Read
Recent News

Shocking: ಪತ್ನಿಯ ಶೀಲ ಶಂಕಿಸಿ 2 ವರ್ಷದ ಮಗನಿಗೆ ಕೀಟನಾಶಕ ನೀಡಿ ಮಹಡಿಯಿಂದ ಬೀದಿಗೆ ಎಸೆದ ವ್ಯಕ್ತಿ !

15/08/2025 12:06 PM

‘ಕೃಷ್ಣ ಜನ್ಮಾಷ್ಟಮಿ’ ಹಿನ್ನಲೆ: ನಾಳೆ ಬೆಂಗಳೂರಲ್ಲಿ ‘ಪ್ರಾಣಿವಧೆ, ಮಾಂಸ ಮಾರಾಟ’ ನಿಷೇಧ

15/08/2025 12:05 PM

1 ದೇಶ, 2 ದೃಶ್ಯ : 90% ಹಿಂದೂ ಮಹಿಳೆಯರಿಗೆ ಸಿಸೇರಿಯನ್, 94% ಮುಸ್ಲಿಂ ಮಹಿಳೆಯರಿಗೆ ಸಾಮಾನ್ಯ ಹೆರಿಗೆ ; ಕಾರಣವೇನು?

15/08/2025 11:58 AM

ALERT : ಆಫೀಸ್ ಲ್ಯಾಪ್ ಟಾಪ್ ಗಳಲ್ಲಿ `ವಾಟ್ಸಾಪ್ ವೆಬ್’ ಬಳಸುವುದು ಸುರಕ್ಷಿತವಲ್ಲ : ಸರ್ಕಾರದಿಂದ ಎಚ್ಚರಿಕೆ.!

15/08/2025 11:52 AM
State News
KARNATAKA

‘ಕೃಷ್ಣ ಜನ್ಮಾಷ್ಟಮಿ’ ಹಿನ್ನಲೆ: ನಾಳೆ ಬೆಂಗಳೂರಲ್ಲಿ ‘ಪ್ರಾಣಿವಧೆ, ಮಾಂಸ ಮಾರಾಟ’ ನಿಷೇಧ

By kannadanewsnow5715/08/2025 12:05 PM KARNATAKA 1 Min Read

ಬೆಂಗಳೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪ್ರಾಣಿವಧೆ ಹಾಗೂ ಮಾಂಸ ಮಾರಾಟವನ್ನು ಆಗಸ್ಟ್.16ರಂದು ನಿಷೇಧಿಸಿ ಬಿಬಿಎಂಪಿ ಆದೇಶಿಸಿದೆ. ದಿನಾಂಕ: 16-08-2025…

BREAKING : ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಗೆ `ಕೈದಿ ನಂ. 7314’ ನೀಡಿದ ಜೈಲಾಧಿಕಾರಿಗಳು.!

15/08/2025 11:19 AM

BREAKING : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ `ದರ್ಶನ್’ ಗೆ ಕೈದಿ ನಂ.7314

15/08/2025 11:08 AM

`ಧರ್ಮಸ್ಥಳ ಕೇಸ್’ಬಗ್ಗೆ ಸುಳ್ಳು ಹೇಳಿ, ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮಕ್ಕೆ ಸರ್ಕಾರ ಚಿಂತನೆ : DCM ಡಿ.ಕೆ. ಶಿವಕುಮಾರ್

15/08/2025 11:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.