Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜೀನಾಮೆಯ ಹಿಂದೆ ಮೂವರು ದೆಹಲಿಯಲ್ಲಿ ಕುಳಿತು ಪಿತೂರಿ ನಡೆಸಿದ್ದಾರೆ : ಮಾಜಿ ಸಚಿವ ಕೆ.ಎನ್ ರಾಜಣ್ಣ ಹೊಸ ಬಾಂಬ್!

15/08/2025 3:06 PM

‘GST ರಿಫಾರ್ಮ್ಸ್’ ಎಂದರೇನು.? ಇದ್ರಿಂದ ಏನು ಪ್ರಯೋಜನ ಗೊತ್ತಾ.?

15/08/2025 3:05 PM

UPDATE : ಜಮ್ಮು-ಕಾಶ್ಮೀರ ಮೇಘಸ್ಫೋಟ : ಕನಿಷ್ಠ 60 ಮಂದಿ ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

15/08/2025 2:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 2022ರಲ್ಲಿ ‘ಕುಕ್ಕರ್‌ ಬಾಂಬ್’ ಸ್ಪೋಟಿಸಿದಾಗ ಬಿಜೆಪಿಯವರು ರಾಜೀನಾಮೆ ಕೊಟ್ಟಿದ್ದಾರಾ? : ಗೃಹ ಸಚಿವ ಜಿ.ಪರಮೇಶ್ವರ್
KARNATAKA

2022ರಲ್ಲಿ ‘ಕುಕ್ಕರ್‌ ಬಾಂಬ್’ ಸ್ಪೋಟಿಸಿದಾಗ ಬಿಜೆಪಿಯವರು ರಾಜೀನಾಮೆ ಕೊಟ್ಟಿದ್ದಾರಾ? : ಗೃಹ ಸಚಿವ ಜಿ.ಪರಮೇಶ್ವರ್

By kannadanewsnow0503/03/2024 6:06 AM

ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷದವರು ತಮ್ಮ ರಾಜೀನಾಮೆಗೆ ಆಗ್ರಹಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಡಾ.ಪರಮೇಶ್ವರ್, ಬಿಜೆಪಿಯವರು ಅಧಿಕಾರದ ಲ್ಲಿದ್ದಾಗ 2022ರಲ್ಲಿ ಕುಕ್ಕರ್‌ಬಾಂಬ್ ಸ್ಪೋಟಿಸಿತ್ತು. ಆಗ ರಾಜೀನಾಮೆ ಕೊಟ್ಟಿದ್ದರಾ? ಎಂದು ಕಿಡಿ ಕಾರಿದರು.

ರಾಜ್ಯ ಸಾರಿಗೆಗೆ ಐದು ರಾಷ್ಟ್ರೀಯ ಸಾರ್ವಜನಿಕ ‘ಸಾರಿಗೆ ಪ್ರಶಸ್ತಿಗಳ ಗರಿ’ | National public transport awards

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಗರದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಬಹಳ ಗಂಭೀರ, ಆಳ ಹಾಗೂ ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು,ಸಾಕಷ್ಟು ಕುರುಹುಳು, ಸಿಸಿಟಿವಿಯಲ್ಲಿ ಕೆಲವು ಸಾಕ್ಷ್ಯಗಳು ಸಿಕ್ಕಿವೆ. ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನು ಬಿಡುವು ದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಿ ‘ಅಡ್ಡಮತದಾನ’ : ಎಸ್.ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಗೆ ಬಿಜೆಪಿ ‘ನೋಟಿಸ್’

ಇದು ರಾಜ್ಯದ,ಬೆಂಗಳೂರಿನ ಸುರಕ್ಷತೆಯ ಪ್ರತಿಷ್ಠೆ. ಘಟನಾ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಲಾಗುತ್ತಿದೆ. ದೊಡ್ಡ ತಂಡದಿಂದ ಸ್ಯಾಂಪಲ್ ಸಂಗ್ರಹಿಸಿದ್ದಾರೆ. ಟೈಮರ್ ಎಷ್ಟು ಕೆಪಾಸಿಟಿ ಇತ್ತು ಎಂಬುದೂ ಸೇರಿ ಎಲ್ಲದರ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ. ಕೆಫೆಯಲ್ಲಿ ಸ್ಫೋಟಕ ಇಟ್ಟು ಹೋದವನು ಬಸ್‌ನಲ್ಲಿ ಬಂದಿರುವ ಸಾಧ್ಯತೆ ಇದೆ. ಹಾಗಾಗಿ ಈ ಮಾರ್ಗದಲ್ಲಿ ಸಂಚರಿಸಿರುವ ಸುಮಾರು 28 ಬಸ್‌ಗಳ ಸಿಸಿಟಿವಿ ಕ್ಯಾಮೆರಾ
ಪರಿಶೀಲಿಸಲಾಗುತ್ತಿದೆ ಎಂದರು.

BREAKING : ಕಾಂಗ್ರೆಸ್ ಗೆ ‘ಬಿಗ್ ಶಾಕ್’ : ಮಾಜಿ ಸಚಿವ ಮನೋಹರ್‌ ತಹಸೀಲ್ದಾ‌ರ್ ‘ಕೈ’ ಬಿಟ್ಟು ಬಿಜೆಪಿ ಸೇರ್ಪಡೆ

ಘಟನಾ ಸ್ಥಳಕ್ಕೆ ಹೋದಾಗ ಕೆಲವರು ಹೋಟೆಲ್‌ನವರು ಮೂರ್ನಾಲ್ಕು ಕಡೆ ಶಾಖೆಗಳನ್ನು ತೆರೆದು ಯಶಸ್ವಿಯಾಗಿ ದ್ದಾರೆ. ಅದಕ್ಕೆ ಹೊಟ್ಟೆ ಉರಿಯಿಂದಲೂ ಈ ರೀತಿ ಮಾಡಿರಬಹುದು ಅಂತ ಹೇಳಿದರು. ಹಾಗಾಗಿ ದ್ವೇಷದಿಂದ ಅಥವಾ ವೈಯಕ್ತಿಕ ಕಾರಣಕ್ಕೆ ಈ ಘಟನೆ ಆಗಿರಬಹುದಾ ಅಂತ ಲೂ ತನಿಖೆ ನಡೆಯುತ್ತಿದೆ ಎಂದರು.ಪಾಕಿಸ್ತಾನ್ ಜಿಂದಾಬಾದ್ ಕೂಗಿದ ಆರೋಪಕ್ಕೂ ಈ ಘಟನೆಗೂ ಏನಾದರೂ ಸಂಬಂಧ ಇದೆಯಾ ಎಂಬ ಪ್ರಶ್ನೆಗೆ, ಹಾಗೆಲ್ಲಾ ಊಹೆ ಮಾಡಿ ಹೇಳೋದಿಲ್ಲ ಎಂದರು.

2022ರಲ್ಲಿ 'ಕುಕ್ಕರ್‌ ಬಾಂಬ್' ಸ್ಪೋಟಿಸಿದಾಗ ಬಿಜೆಪಿಯವರು ರಾಜೀನಾಮೆ ಕೊಟ್ಟಿದ್ದಾರಾ? : ಗೃಹ ಸಚಿವ ಜಿ.ಪರಮೇಶ್ವರ್ Did the BJP resign when the 'cooker bomb' exploded in 2022? Home Minister G Parameshwara
Share. Facebook Twitter LinkedIn WhatsApp Email

Related Posts

ರಾಜೀನಾಮೆಯ ಹಿಂದೆ ಮೂವರು ದೆಹಲಿಯಲ್ಲಿ ಕುಳಿತು ಪಿತೂರಿ ನಡೆಸಿದ್ದಾರೆ : ಮಾಜಿ ಸಚಿವ ಕೆ.ಎನ್ ರಾಜಣ್ಣ ಹೊಸ ಬಾಂಬ್!

15/08/2025 3:06 PM1 Min Read

BREAKING : ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಮನೆ ಮೇಲೆ ಇ.ಡಿ ದಾಳಿ ಕೇಸ್ : 1.68 ಕೋಟಿ ನಗದು, 6 ಕೆಜಿ ಚಿನ್ನದ ಬಿಸ್ಕೆಟ್‌ ಜಪ್ತಿ!

15/08/2025 2:36 PM1 Min Read

ಪೊಲೀಸರು ಮನೆಗೆ ತಲುಪೋ ಮೊದಲೇ ದರ್ಶನ್ ವಿಜಯಲಕ್ಷ್ಮಿ ಫ್ಲಾಟ್ ಗೆ ಬಂದಿದ್ದ : ಸಿಂಪತಿ ಗಿಟ್ಟಿಸಿಕೊಳ್ಳಲು ಪ್ಲಾನ್ ಮಾಡಿದ್ದ ದಾಸ!

15/08/2025 2:27 PM1 Min Read
Recent News

ರಾಜೀನಾಮೆಯ ಹಿಂದೆ ಮೂವರು ದೆಹಲಿಯಲ್ಲಿ ಕುಳಿತು ಪಿತೂರಿ ನಡೆಸಿದ್ದಾರೆ : ಮಾಜಿ ಸಚಿವ ಕೆ.ಎನ್ ರಾಜಣ್ಣ ಹೊಸ ಬಾಂಬ್!

15/08/2025 3:06 PM

‘GST ರಿಫಾರ್ಮ್ಸ್’ ಎಂದರೇನು.? ಇದ್ರಿಂದ ಏನು ಪ್ರಯೋಜನ ಗೊತ್ತಾ.?

15/08/2025 3:05 PM

UPDATE : ಜಮ್ಮು-ಕಾಶ್ಮೀರ ಮೇಘಸ್ಫೋಟ : ಕನಿಷ್ಠ 60 ಮಂದಿ ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

15/08/2025 2:44 PM

BREAKING : ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಮನೆ ಮೇಲೆ ಇ.ಡಿ ದಾಳಿ ಕೇಸ್ : 1.68 ಕೋಟಿ ನಗದು, 6 ಕೆಜಿ ಚಿನ್ನದ ಬಿಸ್ಕೆಟ್‌ ಜಪ್ತಿ!

15/08/2025 2:36 PM
State News
KARNATAKA

ರಾಜೀನಾಮೆಯ ಹಿಂದೆ ಮೂವರು ದೆಹಲಿಯಲ್ಲಿ ಕುಳಿತು ಪಿತೂರಿ ನಡೆಸಿದ್ದಾರೆ : ಮಾಜಿ ಸಚಿವ ಕೆ.ಎನ್ ರಾಜಣ್ಣ ಹೊಸ ಬಾಂಬ್!

By kannadanewsnow0515/08/2025 3:06 PM KARNATAKA 1 Min Read

ತುಮಕೂರು : ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಕೆ.ಎನ್ ರಾಜಣ್ಣ ಕೂಡಲೇ ರಾಜೀನಾಮೆ ನೀಡಿದರು. ಈಗ ಈ ವಿಚಾರವಾಗಿ…

BREAKING : ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಮನೆ ಮೇಲೆ ಇ.ಡಿ ದಾಳಿ ಕೇಸ್ : 1.68 ಕೋಟಿ ನಗದು, 6 ಕೆಜಿ ಚಿನ್ನದ ಬಿಸ್ಕೆಟ್‌ ಜಪ್ತಿ!

15/08/2025 2:36 PM

ಪೊಲೀಸರು ಮನೆಗೆ ತಲುಪೋ ಮೊದಲೇ ದರ್ಶನ್ ವಿಜಯಲಕ್ಷ್ಮಿ ಫ್ಲಾಟ್ ಗೆ ಬಂದಿದ್ದ : ಸಿಂಪತಿ ಗಿಟ್ಟಿಸಿಕೊಳ್ಳಲು ಪ್ಲಾನ್ ಮಾಡಿದ್ದ ದಾಸ!

15/08/2025 2:27 PM

BIG NEWS : ದೆಹಲಿಗೆ ಹೋಗಿ ಬಂದ ಬಳಿಕ ಸಿಹಿ ಸುದ್ದಿ ಕೊಡುತ್ತೇನೆ : ಮಾಜಿ ಸಚಿವ ಕೆ.ಎನ್ ರಾಜಣ್ಣ ಅಚ್ಚರಿ ಹೇಳಿಕೆ

15/08/2025 2:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.