Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರ ನಗರಸಭೆ ಪೌರಾಯುಕ್ತರಿಗೆ ಪ್ರಾಣಿ ಜನನ ನಿಯಮ ಪಾಲನೆಗೆ ಕರುಣಾ ಎನಿಮಲ್ ರೆಸ್ಕ್ಯೂ ಕ್ಲಬ್ ಮನವಿ

14/05/2025 4:20 PM

ಹೂಡಿಕೆದಾರರಿಗೆ ಸಂತಸದ ಸುದ್ದಿ: ಸೆನ್ಸೆಕ್ಸ್ 200 ಅಂಕ, ನಿಫ್ಟಿ 24,600ಕ್ಕಿಂತ ಹೆಚ್ಚು ಹೆಚ್ಚಳ | Stock market today

14/05/2025 4:12 PM

BIG NEWS: ಉಗ್ರ ಮಸೂದ್ ಅಜರ್‌ಗೆ 14 ಕೋಟಿ ರೂ ಪರಿಹಾರ ಘೋಷಿಸಿದ ಪಾಕಿಸ್ತಾನ | Masood Azhar

14/05/2025 3:59 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅ ಅಕ್ಷರದಿಂದ ಹೆಸರು ಆರಂಭವಾಗುವವರ ವ್ಯಕ್ತಿತ್ವ ಇದು..! ದಾಂಪತ್ಯ, ಗುಣವೇನು
KARNATAKA

ಅ ಅಕ್ಷರದಿಂದ ಹೆಸರು ಆರಂಭವಾಗುವವರ ವ್ಯಕ್ತಿತ್ವ ಇದು..! ದಾಂಪತ್ಯ, ಗುಣವೇನು

By kannadanewsnow0502/03/2024 9:48 AM

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ನಮ್ಮ ಗುಣ ಸ್ವಭಾವ ಹೇಗಿದೆ, ನಮ್ಮಲ್ಲಿ ಯಾವ ಒಳ್ಳೆ ಗುಣ ಇದೆ, ಯಾವುದು ಕೆಟ್ಟದು, ಯಾವ ವಿಚಾರದಲ್ಲಿ ನಾವು ಇನ್ನಷ್ಟು ತಿದ್ದಿಕೊಳ್ಳಬೇಕು ಎಂಬ ಆಸಕ್ತಿ ಹಾಗೂ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ನಮ್ಮ ಹೆಸರು ನಾವು ಹುಟ್ಟಿದ ದಿನ, ಗಳಿಗೆ ಎಲ್ಲವೂ ನಮ್ಮ ನಡತೆ, ಭಾವನೆ, ಗುಣವನ್ನ ನಿರ್ಧರಿಸುತ್ತವೆ.

ನಮ್ಮ ಹೆಸರು ಆರಂಭವಾಗುವ ಪದಗಳು ಸಹ ನಮ್ಮ ಗುಣಗಳನ್ನು ಹೇಳುತ್ತವೆ. ನಾವು ಯಾವ ರೀತಿಯ ಗುಣ ಹೊಂದಿದ್ದೇವೆ, ನಮ್ಮ ಹೆಸರಿಗೆ ಸೂಕ್ತವಾಗುವ ಕೆಲಸ ಯಾವುದು? ನಮ್ಮ ಹೆಸರಿಗೂ ನಮ್ಮ ಗುಣಕ್ಕೆ ಇರುವ ಸಂಬಂಧವೇನು ಎಂಬುದನ್ನು ಸೂಚಿಸುತ್ತವೆ
ಹಾಗಾದರೆ ನಾವಿಂದು ಅ ಅಥವಾ A ಅಕ್ಷರದಿಂದ ಆರಂಭವಾಗುವ ಹೆಸರಿನ ವ್ಯಕ್ತಿಗಳ ಗುಣಗಳೇನು? ಅವರಿಗೆ ಸರಿಹೊಂದುವ ಕೆಲಸ ಯಾವುದು? ಅವರು ಯಾವ ಕೆಲಸ ಮಾಡಬಾರದು ಎಂಬ ಕುರಿತು ತಿಳಿದುಕೊಳ್ಳೋಣ.

ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಹೆಸರಿನ ಮೊದಲ ಅಕ್ಷರವು ಅವನ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಹೆಸರಿನ ಮೊದಲ ಅಕ್ಷರದಿಂದ ವ್ಯಕ್ತಿಯ ಸ್ವಭಾವ ಮತ್ತು ಗುಣಗಳನ್ನು ಸುಲಭವಾಗಿ ಅಂದಾಜು ಮಾಡಬಹುದು. ಪ್ರತಿಯೊಂದು ಅಕ್ಷರಕ್ಕೂ ತನ್ನದೇ ಆದ ಶಕ್ತಿ ಮತ್ತು ಅದರೊಂದಿಗೆ ಸಂಬಂಧಿಸಿದ ಗುಣಗಳಿವೆ ಎಂದು ಹೇಳಲಾಗುತ್ತದೆ. ಹೆಸರಿನ ಮೊದಲ ಅಕ್ಷರವು ವ್ಯಕ್ತಿಯ ವ್ಯಕ್ತಿತ್ವ ಮತ್ತು ಅವನ ಸ್ವಭಾವ ಮತ್ತು ಇತರ ಹಲವು ವಿಷಯಗಳನ್ನು ಹೇಳುತ್ತದೆ. ಮೊದಲ ಅಕ್ಷರ A ಯಿಂದ ಪ್ರಾರಂಭವಾಗುವ ಜನರ ಸ್ವಭಾವ ಮತ್ತು ವ್ಯಕ್ತಿತ್ವ ಏನು? ನೋಡಿ.

‘A’ ಅಕ್ಷರವನ್ನು ಹೊಂದಿರುವ ಜನರು ಶ್ರಮ ಜೀವಿಗಳು ಸಂಖ್ಯಾಶಾಸ್ತ್ರದ ಪ್ರಕಾರ ಅ ಅಕ್ಷರದಿಂದ ಹೆಸರು ಆರಂಭವಾಗುವ ಮಂದಿ ಬಹಳ ಶ್ರಮಜೀವಿಗಳಾಗಿರುತ್ತಾರೆ. ಮಾನಸಿಕವಾಗಿ ತುಂಬಾ ಬಲಶಾಲಿಯಾಗಿರುತ್ತಾರೆ. ಯಾವುದೇ ಪರಿಸ್ಥಿತಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕೆಂದು ಅವರಿಗೆ ತಿಳಿದಿದೆ. ಅಲ್ಲದೆ, ‘A’ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ಜನರು ತಾಳ್ಮೆಯಿಂದಿರುತ್ತಾರೆ. ಅವರು ಸುಲಭವಾಗಿ ಕೋಪಗೊಳ್ಳುವುದಿಲ್ಲ. ನಾಯಕತ್ವದ ಗುಣಮಟ್ಟ ‘A’ ಹೆಸರಿನ ಜನರು ಇತರರನ್ನು ನಿಯಂತ್ರಿಸಲು ಇಷ್ಟಪಡುತ್ತಾರೆ, ಆದ್ದರಿಂದ ಅವರು ಉತ್ತಮ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ಅವರು ಚೆನ್ನಾಗಿ ಮಾತಿನ ಶೈಲಿ ಹೊಂದಿರುತ್ತಾರೆ. ತಮ್ಮದೆ ಸಿದ್ಧಾಂತಗಳಲ್ಲಿ ಅವರು ನಂಬಿಕೆ ಇಟ್ಟಿರುತ್ತಾರೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಆತ್ಮ ವಿಶ್ವಾಸ ಹೆಸರು ‘A’ ಅಕ್ಷರದಿಂದ ಪ್ರಾರಂಭವಾಗುವ ಜನರು ಅದ್ಭುತವಾದ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ದೊಡ್ಡ ವಿಷಯವೆಂದರೆ ‘ಅ’ ಅಕ್ಷರದಿಂದ ಪ್ರಾರಂಭವಾಗುವ ಜನರು ತಮ್ಮದೇ ಆದ ರೀತಿಯಲ್ಲಿ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಯಾವಾಗಲು ಹೊಸ ವಿಚಾರಗಳ ಕಲಿಯಲು ಮುಂದಾಗುತ್ತಾರೆ. ವೃತ್ತಿ ವೃತ್ತಿಜೀವನದ ಕುರಿತು ಹೇಳುವುದಾದರೆ ‘ಅ’ ಹೆಸರಿನ ಜನರು ಉದ್ಯಮಿಗಳು, ಶಿಕ್ಷಕರು, ಸಂಶೋಧಕರು ಅಥವಾ ಅಂತಹ ಯಾವುದೇ ನಾಯಕತ್ವದ ಪಾತ್ರಕ್ಕೆ ಉತ್ತಮರಾಗಿರುತ್ತಾರೆ. ಅವರಿಗೆ ರಾಜಕೀಯದಲ್ಲಿ ಬಹಳ

ಪ್ರೀತಿ ಮತ್ತು ಮದುವೆ ಪ್ರೀತಿ ಮತ್ತು ಮದವೆಯ ವಿಚಾರದಲ್ಲಿ ಇವರು ಬಹಳ ಬುದ್ಧಿವಂತರಾಗಿರುತ್ತಾರೆ. ತಮ್ಮ ಸಂಗಾತಿ ಆಯ್ಕೆಯಲ್ಲಿ ಬಹಳಷ್ಟು ಯೋಚಿಸುತ್ತಾರೆ. ಜೊತೆಗೆ ಕಡಿಮೆ ವಯಸ್ಸಿನಲ್ಲಿ ವಿವಾಹಯೋಗವಿರುತ್ತದೆ. ಹೆಚ್ಚು ಮಕ್ಕಳ ಯೋಗ, ಸಂಪತ್ತಿನ ಯೋಗವು ಇವರದ್ದಾಗಿರುತ್ತದೆ. ಆದರೆ ಕೆಲವು ಪ್ರಕರಣದಲ್ಲಿ ವಿವಾಹೇತರ ಸಂಬಂಧಗಳು, ಗಲಾಟೆಗಳ ಕಾಣಬಹುದು. ಇನ್ನು ಮದುವೆಯ ಬಳಿಕ ಹೆಚ್ಚು ವರ್ಷ ಜೊತೆಗೆ ಬಾಳುತ್ತಾರೆ. ದಾಂಪತ್ಯದಲ್ಲಿ ಅವರದ್ದೆ ನಿಯಮಗಳ ಹಾಕಿಕೊಂಡಿರುತ್ತಾರೆ.

ಆರೋಗ್ಯ ಜೀವನ ಅ ಅಕ್ಷರಿದಿಂದ ಆರಂಭವಾಗುವ ಮಂದಿ ಅತ್ಯುತ್ತಮ ಅರೋಗ್ಯ ಹೊಂದಿದವರು. ಅವರಲ್ಲಿ ಅನಗತ್ಯವಾಗಿ ಯಾವ ರೋಗವು ಕಾಣಿಸುವುದಿಲ್ಲ. ಜೊತೆಗೆ ಆಸ್ಪತ್ರೆಗೆ ತೆರಳುವುದು, ಔಷಧಿ ಸೇವಿಸುವುದು ಬಲು ಅಪರೂಪ. ಒಂದು ವೇಳೆ ಅವರು ಕಾಯಿಲೆ ಬಿದ್ದರೂ ಅವರಲ್ಲಿ ಹೆಚ್ಚಿನ ಸಮಸ್ಯೆ ನೀಡುವುದಿಲ್ಲ

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

this-is-the-personality-of-those-whose-names-begin-with-the-letter-a-what-is-marriage-what-is-character ಅ ಅಕ್ಷರದಿಂದ ಹೆಸರು ಆರಂಭವಾಗುವವರ ವ್ಯಕ್ತಿತ್ವ ಇದು..! ದಾಂಪತ್ಯ ಗುಣವೇನು
Share. Facebook Twitter LinkedIn WhatsApp Email

Related Posts

ಸಾಗರ ನಗರಸಭೆ ಪೌರಾಯುಕ್ತರಿಗೆ ಪ್ರಾಣಿ ಜನನ ನಿಯಮ ಪಾಲನೆಗೆ ಕರುಣಾ ಎನಿಮಲ್ ರೆಸ್ಕ್ಯೂ ಕ್ಲಬ್ ಮನವಿ

14/05/2025 4:20 PM1 Min Read

BREAKING : ಮೈಸೂರಲ್ಲಿ ಭೀಕರ ಅಪಘಾತ : ‘KSRTC’ ಬಸ್ ಡಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲೇ ಸಾವು, ಹಲವರಿಗೆ ಗಾಯ!

14/05/2025 3:53 PM1 Min Read

BREAKING: ಹೊಸದಾಗಿ NHM ಅಡಿ ನೇಮಕಗೊಳ್ಳುವ ವೈದ್ಯರು, ಸ್ಟಾಫ್ ನರ್ಸ್ ವೇತನ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ

14/05/2025 3:18 PM2 Mins Read
Recent News

ಸಾಗರ ನಗರಸಭೆ ಪೌರಾಯುಕ್ತರಿಗೆ ಪ್ರಾಣಿ ಜನನ ನಿಯಮ ಪಾಲನೆಗೆ ಕರುಣಾ ಎನಿಮಲ್ ರೆಸ್ಕ್ಯೂ ಕ್ಲಬ್ ಮನವಿ

14/05/2025 4:20 PM

ಹೂಡಿಕೆದಾರರಿಗೆ ಸಂತಸದ ಸುದ್ದಿ: ಸೆನ್ಸೆಕ್ಸ್ 200 ಅಂಕ, ನಿಫ್ಟಿ 24,600ಕ್ಕಿಂತ ಹೆಚ್ಚು ಹೆಚ್ಚಳ | Stock market today

14/05/2025 4:12 PM

BIG NEWS: ಉಗ್ರ ಮಸೂದ್ ಅಜರ್‌ಗೆ 14 ಕೋಟಿ ರೂ ಪರಿಹಾರ ಘೋಷಿಸಿದ ಪಾಕಿಸ್ತಾನ | Masood Azhar

14/05/2025 3:59 PM

BREAKING : ಮೈಸೂರಲ್ಲಿ ಭೀಕರ ಅಪಘಾತ : ‘KSRTC’ ಬಸ್ ಡಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲೇ ಸಾವು, ಹಲವರಿಗೆ ಗಾಯ!

14/05/2025 3:53 PM
State News
KARNATAKA

ಸಾಗರ ನಗರಸಭೆ ಪೌರಾಯುಕ್ತರಿಗೆ ಪ್ರಾಣಿ ಜನನ ನಿಯಮ ಪಾಲನೆಗೆ ಕರುಣಾ ಎನಿಮಲ್ ರೆಸ್ಕ್ಯೂ ಕ್ಲಬ್ ಮನವಿ

By kannadanewsnow0914/05/2025 4:20 PM KARNATAKA 1 Min Read

ಸಾಗರ: ಪ್ರಾಣಿ ಜನನ ನಿಯಂತ್ರಣ ನಿಯಮ 2001ನ್ನು ಕಡ್ಡಾಯವಾಗಿ ಪಾಲಿಸುವಂತೆ ಒತ್ತಾಯಿಸಿ ಬುಧವಾರ ಕರುಣಾ ಎನಿಮಲ್ ರೆಸ್ಕ್ಯೂ ಕ್ಲಬ್ ಸದಸ್ಯರು…

BREAKING : ಮೈಸೂರಲ್ಲಿ ಭೀಕರ ಅಪಘಾತ : ‘KSRTC’ ಬಸ್ ಡಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲೇ ಸಾವು, ಹಲವರಿಗೆ ಗಾಯ!

14/05/2025 3:53 PM

BREAKING: ಹೊಸದಾಗಿ NHM ಅಡಿ ನೇಮಕಗೊಳ್ಳುವ ವೈದ್ಯರು, ಸ್ಟಾಫ್ ನರ್ಸ್ ವೇತನ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ

14/05/2025 3:18 PM

ಗ್ರಾಹಕರ ದೂರು ನಿರ್ವಹಣೆಗೆ ಡಿಜಿಟಲ್ ಪೋರ್ಟಲ್: ಬೆಸ್ಕಾಂ ಎಂಡಿ ಡಾ.ಎನ್.ಶಿವಶಂಕರ

14/05/2025 3:11 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.