Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭವತಿ ಪ್ರಕರಣಕ್ಕೆ ಟ್ವಿಸ್ಟ್: ಗಂಡು ಮಗುವಿಗೆ ಜನ್ಮ ನೀಡಿದ ಸಂತ್ರಸ್ತೆ

29/06/2025 4:30 PM

BREAKING : ಅಂಬೋಲಿ ಫಾಲ್ಸ್ ನಲ್ಲಿ ಕಾಲು ಜಾರಿ 300 ಅಡಿ ಆಳದ ಕಣಿವೆಗೆ ಬಿದ್ದು ವ್ಯಕ್ತಿ ದುರ್ಮರಣ!

29/06/2025 4:27 PM

BREAKING : ದಕ್ಷಿಣಕನ್ನಡದಲ್ಲಿ ಬಿಜೆಪಿ ಮುಖಂಡನ ಪುತ್ರನಿಂದ ‘ಲವ್ ಸೆಕ್ಸ್ ದೋಖಾ : ‘FIR’ ದಾಖಲಾಗುತ್ತಿದ್ದಂತೆ ನಾಪತ್ತೆ!

29/06/2025 4:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ತುಂಬೆ ಹೂವಿನ ಗಿಡದಲ್ಲಿದೆ ಅದ್ಭುತವಾದ ಶಕ್ತಿ!
LIFE STYLE

ತುಂಬೆ ಹೂವಿನ ಗಿಡದಲ್ಲಿದೆ ಅದ್ಭುತವಾದ ಶಕ್ತಿ!

By kannadanewsnow0727/02/2024 11:22 AM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ತುಂಬೆ ಹೂವು ಶಿವನಿಗೆ ಪ್ರಿಯವಾದದ್ದು. ಶಿವನ ಪೂಜೆಗೆ ಈ ಹೂವು ತುಂಬಾ ಶ್ರೇಷ್ಠ ಎಂಬ ನಂಬಿಕೆ ಇದೆ. ಇದೇ ಹೂವಿನಲ್ಲಿ ಅನೇಕ ಔಷಧಿ ಗುಣ ಸಮೃಧ್ಧವಾಗಿದೆ. ಅಂದಹಾಗೆ ಈ ಸಸಿ ಅಲ್ಲಲ್ಲಿ ಬೇಲಿಗಳಲ್ಲಿ ತನ್ನಂತಾನೆ ಬೆಳೆಯುತ್ತದೆ. ಹೀಗೆ ಬೇಲಿಗಳಲ್ಲಿ, ಹೊಲದ ಬದಿಗಳಲ್ಲಿ ಬೆಳೆಯುವ ಈ ತುಂಬೆ ಹೂವಿನಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಬಹುದು. ತುಂಬೆ ಹೂವಿನಲ್ಲಿರುವ ಅದ್ಭುತ್ವಾದ ಶಕ್ತಿಯನ್ನು ತಿಳಿದುಕೊಳ್ಳೋಣ.

ಕಾಮಾಲೆ ರೋಗಕ್ಕೆ ತುಂಬೆ ಹೂವು ರಾಮಬಾಣವಾಗಿದೆ. ಕಾಮಾಲೆ ರೋಗ ಮನುಷ್ಯನನ್ನು ತುಂಬಾ ಬಾದಿಸುತ್ತದೆ. ಕೆಲವರು ಈ ರೋಗಕ್ಕೆ ಕೆಲವೊಬ್ಬರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಲಿವರ್‌ ಹಾಗು ಯಕೃತ್‌ಗೆ ಏನಾದರು ಸಮಸ್ಯೆಯಾದಾಗ ಅಥವಾ ಇವೆರಡೂ ಸರಿಯಾಗಿ ಕೆಲಸ ಮಾಡದೇ ಇದ್ದಾಗ ಕಾಮಾಲೆ ರೋಗಲಕ್ಷಣಗಳು ಕಾಣಸಿಕೊಳ್ಳುತ್ತವೆ.

ಲಿವರ್‌ಗೆ ಸಂಬಂಧಿಸಿದ ಎಲ್ಲ ಸಮ್ಯೆಗಳಿಗೆ ತುಂಬೆಗಿಡದ ಎಲೆಗಳು ಚಿಕಿತ್ಸೆಯಾಗುತ್ತವೆ. ಲಿವರ್‌ ಸಂಬಂಧಿಸಿದ ಹಾಗು ಕಾಮಾಲೆ ರೋಗಕ್ಕೆ ಈ ಗಿಡದ ಎಲೆಗಳನ್ನು ಹೇಗೆ ಬಳಸಬೇಕೆಂದರೆ, ತುಂಬೆ ಗಿಡದ ಎಲೆಗಳನ್ನು ಕಿತ್ತು ಚೆನ್ನಾಗಿ ತೊಳೆದು ಅವುಗಳನ್ನು ಮೆಣಸಿನ ಕಾಳಿನ ಜೊತೆಗೆ ಚೆನ್ನಾಗಿ ಜಜ್ಜಿಕೊಂಡ ರಸವನ್ನು ಬೇರ್ಪಡಿಸಿಕೊಳ್ಳಿ. ಈ ರಸಕ್ಕೆ ಸ್ವಲ್ಪ ಜೇನುತುಪ್ಪ ಹಾಕಿ ನೆಕ್ಕಬೇಕು. ಹೀಗೆ ಸುಮಾರು ಎಂಟು ದಿನಗಳ ಕಾಲ ನಿರಂತರವಾಗಿ ಬೆಳಗ್ಗೆ ಸೇವಿಸಬೇಕು. ಹೀಗೆ ಮಾಡಿದರೆ ಲಿವರ್‌ಗೆ ಸಂಬಂಧಿಸಿದ ಕಾಯಿಲೆ ಅಥವಾ ಜಾಂಡಿಸ್‌ ಸಹ ಗುಣಮುಖವಾಗುತ್ತದೆ. ಇಂತಹ ದೊಡ್ಡ ಸಮಸ್ಯೆಗೆ ಈ ಸಣ್ಣ ಮತ್ತು ಸುಲಭವಾದ ಮದ್ದು ತುಂಬಾ ಪರಿಣಾಮಕಾರಿಯಾಗಿದೆ.

ಮದುಮೇಹ ರೋಗಕ್ಕೂ ಸಹ ತುಂಬೆ ಗಿಡದ ಎಲೆಗಳು ಔಷಧಿಯಾಗಿದೆ. ಈ ಎಲೆಗಳನ್ನು ಕೈಯಲ್ಲಿ ಹಿಸುಕಿ ಹಿಂಡಿ ರಸ ತೆಗೆಯಬೇಕು. ಈ ರಸಕ್ಕೆ ಒಂದು ಚಮಚ ಕಾಳುಮೆಣಸಿನ ಪುಡಿ ಸೇರಿಸಿ ಹೊಟ್ಟೆಗೆ ತೆಗೆದುಕೊಳ್ಳಬೇಕು. ಹೀಗೆ ಸುಮಾರು ಒಂದು ತಿಂಗಳು ಮಾಡಿದರೆ ರಕ್ತದಲ್ಲಿ ಸಕ್ಕರೆ ಅಂಶ ಕಡಿಯಾಗುತ್ತಾ ಬರುತ್ತದೆ.

ನಗಡಿ ಕೆಮ್ಮು ಜ್ವರದಂತಹ ಸಾಮಾನ್ಯ ರೋಗಗಳಿಗೂ ತುಂಬೆ ಗಿಡದ ಎಲೆ ಅದ್ಭುತವಾದ ಔಷಧಿ. ಇನ್ನು ಸೈನಸ್‌ ತೊಂದರೆ ಇದ್ದವರು ಇದರ ರಸವನ್ನು ತೆಗೆದು ಚೆನ್ನಾಗಿ ಸೋಸಿ ಎರಡೂ ಮೂಗಿನ ಹೊಳ್ಳಕ್ಕೆ ಹಾಕಿಕೊಳ್ಳುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ.

ಚರ್ಮದ ತುರಿಕೆ, ಗಜಕರ್ಣ ಕೆರೆತ ಇದ್ದಲ್ಲಿ ತುಂಬೆ ಗಿಡ ಎಲೆಯ ರಸ ಹಚ್ಚಿಕೊಳ್ಳಬಹುದು. ತಲೆ ಹೊಟ್ಟು ಇದ್ದವರು ಈ ಎಲೆಯ ರಸವನ್ನು ವಾರದಲ್ಲಿ ಎರಡು ಬಾರಿ ಹಚ್ಚಿಕೊಳ್ಳಬಹುದು.

There is tremendous power in the flowering plant! There is tremendous power in the tamarind flowering plant ತುಂಬೆ ಹೂವಿನ ಗಿಡದಲ್ಲಿದೆ ಅದ್ಭುತವಾದ ಶಕ್ತಿ
Share. Facebook Twitter LinkedIn WhatsApp Email

Related Posts

ಆರೋಗ್ಯಕ್ಕೆ ಒಳ್ಳೆಯದೆಂದು ಹೆಚ್ಚು ‘ನೀರು’ ಕುಡಿಯುತ್ತಿದ್ದೀರಾ.? ಎಚ್ಚರ, ನಿಮ್ಮ ‘ಕಿಡ್ನಿ’ ಹಾಳಾಗ್ಬೋದು.!

28/06/2025 9:52 PM2 Mins Read

ಪ್ರಯಾಣ ಮಾಡುವಾಗ ‘ವಾಂತಿ’ ಯಾಕೆ ಬರುತ್ತದೆ.? ತಡೆಯುವುದು ಹೇಗೆ ಗೊತ್ತಾ.?

28/06/2025 9:30 PM2 Mins Read

ರಾಮಚರಿತಮಾನಸದ ಈ ಶ್ಲೋಕಗಳು ನಿಮ್ಮ ಎಲ್ಲಾ ಆಸೆ ಪೂರೈಸುತ್ವೆ, ದೊಡ್ಡ ಸಮಸ್ಯೆ ಸಹ ದೂರವಾಗುತ್ವೆ!

28/06/2025 5:28 PM2 Mins Read
Recent News

BREAKING: ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭವತಿ ಪ್ರಕರಣಕ್ಕೆ ಟ್ವಿಸ್ಟ್: ಗಂಡು ಮಗುವಿಗೆ ಜನ್ಮ ನೀಡಿದ ಸಂತ್ರಸ್ತೆ

29/06/2025 4:30 PM

BREAKING : ಅಂಬೋಲಿ ಫಾಲ್ಸ್ ನಲ್ಲಿ ಕಾಲು ಜಾರಿ 300 ಅಡಿ ಆಳದ ಕಣಿವೆಗೆ ಬಿದ್ದು ವ್ಯಕ್ತಿ ದುರ್ಮರಣ!

29/06/2025 4:27 PM

BREAKING : ದಕ್ಷಿಣಕನ್ನಡದಲ್ಲಿ ಬಿಜೆಪಿ ಮುಖಂಡನ ಪುತ್ರನಿಂದ ‘ಲವ್ ಸೆಕ್ಸ್ ದೋಖಾ : ‘FIR’ ದಾಖಲಾಗುತ್ತಿದ್ದಂತೆ ನಾಪತ್ತೆ!

29/06/2025 4:21 PM

SHOCKING : ರಾಜ್ಯದಲ್ಲಿ ‘ಹೃದಯಾಘಾತಕ್ಕೆ’ ಮತ್ತೊಂದು ಬಲಿ : ಕುಳಿತಲ್ಲೇ ಕುಸಿದು ಬಿದ್ದು ಸೆಕ್ಯೂರಿಟಿ ಗಾರ್ಡ್ ಸಾವು!

29/06/2025 4:07 PM
State News
KARNATAKA

BREAKING: ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭವತಿ ಪ್ರಕರಣಕ್ಕೆ ಟ್ವಿಸ್ಟ್: ಗಂಡು ಮಗುವಿಗೆ ಜನ್ಮ ನೀಡಿದ ಸಂತ್ರಸ್ತೆ

By kannadanewsnow0929/06/2025 4:30 PM KARNATAKA 1 Min Read

ದಕ್ಷಿಣ ಕನ್ನಡ: ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡನ ಪುತ್ರ ಕೃಷ್ಣ ಜೆ ರಾವ್ ಯುವತಿ ಗರ್ಭವತಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…

BREAKING : ಅಂಬೋಲಿ ಫಾಲ್ಸ್ ನಲ್ಲಿ ಕಾಲು ಜಾರಿ 300 ಅಡಿ ಆಳದ ಕಣಿವೆಗೆ ಬಿದ್ದು ವ್ಯಕ್ತಿ ದುರ್ಮರಣ!

29/06/2025 4:27 PM

BREAKING : ದಕ್ಷಿಣಕನ್ನಡದಲ್ಲಿ ಬಿಜೆಪಿ ಮುಖಂಡನ ಪುತ್ರನಿಂದ ‘ಲವ್ ಸೆಕ್ಸ್ ದೋಖಾ : ‘FIR’ ದಾಖಲಾಗುತ್ತಿದ್ದಂತೆ ನಾಪತ್ತೆ!

29/06/2025 4:21 PM

SHOCKING : ರಾಜ್ಯದಲ್ಲಿ ‘ಹೃದಯಾಘಾತಕ್ಕೆ’ ಮತ್ತೊಂದು ಬಲಿ : ಕುಳಿತಲ್ಲೇ ಕುಸಿದು ಬಿದ್ದು ಸೆಕ್ಯೂರಿಟಿ ಗಾರ್ಡ್ ಸಾವು!

29/06/2025 4:07 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.