Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈಗ ‘ಜಪಾನೀಸ್ ವಾಕಿಂಗ್’ನದ್ದೇ ಟ್ರೆಂಡ್.! ಶುಗರ್, ಬಿಪಿ ಮಾಯ, ನೀವೂ ಟ್ರೈ ಮಾಡಿ ನೋಡಿ

14/06/2025 7:42 PM

ಇಸ್ರೇಲ್ ಜೊತೆಗಿನ ಯುದ್ಧದ ನಡುವೆ ಅಮೆರಿಕ, ಫ್ರಾನ್ಸ್ ಮತ್ತು ಯುಕೆಗೆ ಇರಾನ್ ಬೆದರಿಕೆ ; ಸಹಾಯ ಮಾಡಿದ್ರೆ, ದಾಳಿ ಎಚ್ಚರಿಕೆ

14/06/2025 7:17 PM

SHOCKING: ಕರ್ನಾಟಕದಲ್ಲಿ ‘ಕನ್ನಡ’ದಲ್ಲಿ ಮಾತಾಡಿದ್ದಕ್ಕೆ ‘ಉಪನ್ಯಾಸಕ’ನ ಅಮಾನತ್ತು ಅಂದ್ರೆ ಇನ್ನೆಲ್ಲಿಗೆ ‘ಕನ್ನಡಿಗ’ರು ತಲುಪಿದ್ದೇವೆ?

14/06/2025 7:17 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಮನಗರದಲ್ಲಿ ಗಲಾಟೆ ಮಾಡಿಸುತ್ತಿರುವುದೇ ಹೆಚ್​ಡಿ ಕುಮಾರಸ್ವಾಮಿ:ಡಿಸಿಎಂ ಡಿಕೆ ವಾಗ್ದಾಳಿ
KARNATAKA

ರಾಮನಗರದಲ್ಲಿ ಗಲಾಟೆ ಮಾಡಿಸುತ್ತಿರುವುದೇ ಹೆಚ್​ಡಿ ಕುಮಾರಸ್ವಾಮಿ:ಡಿಸಿಎಂ ಡಿಕೆ ವಾಗ್ದಾಳಿ

By kannadanewsnow0521/02/2024 1:18 PM

ರಾಮನಗರ : ರಾಮನಗರದಲ್ಲಿ ವಕೀಲರು ಪ್ರತಿಭಟನೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದು ರಾಮನಗರದಲ್ಲಿ ಪ್ರತಿಭಟನೆ ಮಾಡಿಸುತ್ತಿರುವುದೇ ಎಚ್ ಡಿ ಕುಮಾರಸ್ವಾಮಿ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

170 ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಖಾತೆಗಳನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದ ಕೇಂದ್ರ ಸರ್ಕಾರ!

ವಕೀಲರ ಪ್ರತಿಭಟನೆ, ದಲಿತರ ಪ್ರತಿಭಟನೆ ಹಾಗೂ ಇತರ ಸಂಘರ್ಷಗಳ ಬಗ್ಗೆ ಕನಕಪುರದಲ್ಲಿ ಬುಧವಾರ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್,ರಾಮನಗರದಲ್ಲಿ ನಡೆಯುತ್ತಿರುವ ಎಲ್ಲ ಗಲಾಟೆಗಳಿಗೆ ಕುಮಾರಸ್ವಾಮಿ ಅವರೇ ನೇರ ಕಾರಣ ಎಂದು ಹೇಳಿದ್ದಾರೆ.ಬಿಜೆಪಿಯವರು ಅಶಾಂತಿ ಸೃಷ್ಟಿಸುವುದು ಮಾಮೂಲಿ. ಕೋಮು ವಿಚಾರಗಳನ್ನು ತೆಗೆದುಕೊಂಡು ರಾಜಕೀಯ ಮಾಡುತ್ತಾರೆ.

ಭಾರತ-ಇಂಗ್ಲೆಂಡ್ ಪರೀಕ್ಷೆಯ ಮೇಲೆ ಭಯೋತ್ಪಾದಕ ಛಾಯೆ! ಪಂದ್ಯ ರದ್ದುಗೊಳಿಸುವುದಾಗಿ ಪನ್ನು ಬೆದರಿಕೆ,

ಬಿಜೆಪಿಯವರಿಗೆ ಅಲ್ಪಸಂಖ್ಯಾತರನ್ನು ಕಂಡರೆ ಆಗುವುದಿಲ್ಲ. ಸ್ಥಳೀಯ ಶಾಸಕ, ಅಧಿಕಾರಿ ಅಲ್ಪಸಂಖ್ಯಾತ ಸಮುದಾಯದವರು ಆಗಿರುವುದರಿಂದ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಮಂಗಳವಾರ ವಿಧಾನಸಭೆಯಲ್ಲೇ ಹೇಳಿದ್ದರಲ್ಲವೇ, ಮೈನಾರಿಟಿ ಅಧಿಕಾರಿ ಬೇಡ ಎಂಬುದಾಗಿ ಎಂದು ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಗಗನ್ಯಾನ್ ಮಿಷನ್: CE20 ಎಂಜಿನ್‌ನ ಮಾನವ ರೇಟಿಂಗ್ ಅನ್ನು ಪೂರ್ಣಗೊಳಿಸಿದ ‘ISRO’

ನಾನೂ ಕೂಡ ಹೇಳಿದ್ದೆ. ಶಾಸಕರೂ ಕಾನೂನು ಪ್ರಕಾರ ಕೈಗೊಳ್ಳಿ ಎಂದಿದ್ದರು. ಈ ಬಗ್ಗೆ ತನಿಖೆ ಮಾಡಿ ತಪ್ಪಿದ್ರೆ ಕ್ರಮ ತಗೊಳ್ಳಿ ಎಂದು ನಾವು ಅಧಿಕಾರಿಗಳಿಗೆ ಹೇಳಿದ್ದೆವು. ಇಲ್ಲಿ ಯಾರಿಗೂ ಅನ್ಯಾಯ ಆಗಬಾರದು ಅಂತ ಹೇಳಿದ್ದೆ. ಈ ವಿಚಾರದಲ್ಲಿ ಬಿಜೆಪಿ – ಜೆಡಿಎಸ್​​ನವರು ರಾಜಕೀಯ ಮಾಡ್ತಿದ್ದಾರೆ. ಅವರಿಗೆ ಬೇರೆ ಕೆಲಸ ಇಲ್ಲ, ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ ಎಂದು ಹೇಳಿದರು.

ನಿಮಗೆ ನೂರು ಕೋಟಿ ನಮಸ್ಕಾರ ಹಾಕ್ತೀನಿ: ಸದನದಲ್ಲಿ ಸಿ.ಎಂ.ಸಿದ್ದರಾಮಯ್ಯ ಹೀಗೆ ಹೇಳಿದ್ದು ಯಾರಿಗೆ!?

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ರಾಮನಗರ ಠಾಣೆಯ ಪಿಎಸ್ಐ ತನ್ವೀರ್ ಹುಸೇನ್ ಅವರನ್ನು ಅಮಾನತುಗೊಳಿಸಿ ಎಂದು ಈಗಾಗಲೇ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಈ ಹಿನ್ನೆಲೆಯಲ್ಲಿ ಇಂದು ವಕೀಲರ ಸಂಘಟನೆಯು ಪ್ರತಿಭಟನೆಯಿಂದ ಇದೀಗ ಹಿಂದೆ ಸರಿದಿದೆ ಎಂದು ತಿಳಿದುಬಂದಿದೆ.

HD Kumaraswamy is creating ruckus in Ramanagara: Dy CM DK Shivakumar ರಾಮನಗರದಲ್ಲಿ ಗಲಾಟೆ ಮಾಡಿಸುತ್ತಿರುವುದೇ ಹೆಚ್​ಡಿ ಕುಮಾರಸ್ವಾಮಿ:ಡಿಸಿಎಂ ಡಿಕೆ ವಾಗ್ದಾಳಿ
Share. Facebook Twitter LinkedIn WhatsApp Email

Related Posts

SHOCKING: ಕರ್ನಾಟಕದಲ್ಲಿ ‘ಕನ್ನಡ’ದಲ್ಲಿ ಮಾತಾಡಿದ್ದಕ್ಕೆ ‘ಉಪನ್ಯಾಸಕ’ನ ಅಮಾನತ್ತು ಅಂದ್ರೆ ಇನ್ನೆಲ್ಲಿಗೆ ‘ಕನ್ನಡಿಗ’ರು ತಲುಪಿದ್ದೇವೆ?

14/06/2025 7:17 PM1 Min Read

ಸಾರ್ವಜನಿಕರಾದ ನೀವು ಅತಿ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯಗಳಿವು

14/06/2025 7:00 PM8 Mins Read

BIG NEWS: ಜಾಗತಿಕ ನವೋದ್ಯಮ ವ್ಯವಸ್ಥೆ ಸೂಚ್ಯಂಕದಲ್ಲಿ ಬೆಂಗಳೂರಿಗೆ 14ನೇ ಸ್ಥಾನ

14/06/2025 6:57 PM3 Mins Read
Recent News

ಈಗ ‘ಜಪಾನೀಸ್ ವಾಕಿಂಗ್’ನದ್ದೇ ಟ್ರೆಂಡ್.! ಶುಗರ್, ಬಿಪಿ ಮಾಯ, ನೀವೂ ಟ್ರೈ ಮಾಡಿ ನೋಡಿ

14/06/2025 7:42 PM

ಇಸ್ರೇಲ್ ಜೊತೆಗಿನ ಯುದ್ಧದ ನಡುವೆ ಅಮೆರಿಕ, ಫ್ರಾನ್ಸ್ ಮತ್ತು ಯುಕೆಗೆ ಇರಾನ್ ಬೆದರಿಕೆ ; ಸಹಾಯ ಮಾಡಿದ್ರೆ, ದಾಳಿ ಎಚ್ಚರಿಕೆ

14/06/2025 7:17 PM

SHOCKING: ಕರ್ನಾಟಕದಲ್ಲಿ ‘ಕನ್ನಡ’ದಲ್ಲಿ ಮಾತಾಡಿದ್ದಕ್ಕೆ ‘ಉಪನ್ಯಾಸಕ’ನ ಅಮಾನತ್ತು ಅಂದ್ರೆ ಇನ್ನೆಲ್ಲಿಗೆ ‘ಕನ್ನಡಿಗ’ರು ತಲುಪಿದ್ದೇವೆ?

14/06/2025 7:17 PM

ಸಾರ್ವಜನಿಕರಾದ ನೀವು ಅತಿ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯಗಳಿವು

14/06/2025 7:00 PM
State News
KARNATAKA

SHOCKING: ಕರ್ನಾಟಕದಲ್ಲಿ ‘ಕನ್ನಡ’ದಲ್ಲಿ ಮಾತಾಡಿದ್ದಕ್ಕೆ ‘ಉಪನ್ಯಾಸಕ’ನ ಅಮಾನತ್ತು ಅಂದ್ರೆ ಇನ್ನೆಲ್ಲಿಗೆ ‘ಕನ್ನಡಿಗ’ರು ತಲುಪಿದ್ದೇವೆ?

By kannadanewsnow0914/06/2025 7:17 PM KARNATAKA 1 Min Read

ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನಲ್ಲಿ ಅನ್ಯ ಭಾಷಿಕರ ದಬ್ಬಾಳಿಕೆ ಹಾಗೂ ಕನ್ನಡಿಗರ ಮೇಲೆ ಹಲ್ಲೆ ಮಾಡಿರುವ ಘಟನೆಗಳು ನಡೆದಿತ್ತು.ಅಲ್ಲದೆ ಇದಕ್ಕೆ…

ಸಾರ್ವಜನಿಕರಾದ ನೀವು ಅತಿ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯಗಳಿವು

14/06/2025 7:00 PM

BIG NEWS: ಜಾಗತಿಕ ನವೋದ್ಯಮ ವ್ಯವಸ್ಥೆ ಸೂಚ್ಯಂಕದಲ್ಲಿ ಬೆಂಗಳೂರಿಗೆ 14ನೇ ಸ್ಥಾನ

14/06/2025 6:57 PM

BREAKING : ಮಂಗಳೂರಿನಲ್ಲಿ ಭಾರಿ ಮಳೆ : ನಡು ರಸ್ತೆಯಲ್ಲೆ ಕೆಟ್ಟು ನಿಂತ ಬಸ್, ವಾಹನ ಸವಾರರ ಪರದಾಟ!

14/06/2025 6:49 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.