Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

IAF ಸ್ಕ್ವಾಡ್ರನ್ ಲೀಡರ್ ಶಿವಾನಿ ಸಿಂಗ್ ಪಾಕಿಸ್ತಾನದಲ್ಲಿ ಬಂಧಿನವಾಗಿಲ್ಲ: ಸುಳ್ಳು ಸುದ್ದಿ ನಿರಾಕರಿಸಿದ ಕೇಂದ್ರ ಸರ್ಕಾರ

10/05/2025 12:34 PM

”ಭಾರತದ ವಿಧಾನವು ಯಾವಾಗಲೂ ಜವಾಬ್ದಾರಿಯುತವಾಗಿರುತ್ತದೆ, ಹಾಗೆಯೇ ಇರುತ್ತದೆ ” US ಗೆ ಭಾರತ

10/05/2025 12:34 PM

ಪಾಕಿಸ್ತಾನಕ್ಕೆ ಪ್ರಯಾಣ ಮಾಡದಂತೆ ನಾಗರಿಕರಿಗೆ ಸಲಹೆ ನೀಡಿದ ಅಮೇರಿಕಾ | i india -pak war

10/05/2025 12:29 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದೇಶದಲ್ಲಿ 3ನೇ ಬಾರಿಗೆ ‘ಮೋದಿ’ ಅಧಿಕಾರ, ಈ ರಾಜ್ಯಗಳಲ್ಲಿ ‘ಬಿಜೆಪಿ’ ಪ್ರಾಬಲ್ಯ : ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆ ವರದಿ ಹೀಗಿದೆ
INDIA

ದೇಶದಲ್ಲಿ 3ನೇ ಬಾರಿಗೆ ‘ಮೋದಿ’ ಅಧಿಕಾರ, ಈ ರಾಜ್ಯಗಳಲ್ಲಿ ‘ಬಿಜೆಪಿ’ ಪ್ರಾಬಲ್ಯ : ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆ ವರದಿ ಹೀಗಿದೆ

By KannadaNewsNow08/02/2024 4:12 PM

ನವದೆಹಲಿ : 2024ರ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿದ್ದರೆ, ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟ ಈ ಬಾರಿ ಹೇಗಾದರೂ ಮಾಡಿ ಬಿಜೆಪಿ ಮತ್ತು ಪ್ರಧಾನಿ ಮೋದಿಯನ್ನ ಅಧಿಕಾರದಿಂದ ಕೆಳಗಿಳಿಸಲು ಚಿಂತನೆ ನಡೆಸಿದೆ. ಈ ನಡುವೆ ‘ಮೂಡ್ ಆಫ್ ದಿ ನೇಷನ್ 2024 ಸಮೀಕ್ಷೆ’ ವರದಿ ಬಿಡುಗಡೆ ಮಾಡಿದೆ. ಸಧ್ಯ ಜನರ ಮನಸ್ಥಿತಿ ಬಗ್ಗೆ ಸಮೀಕ್ಷೆ ನಡೆಸಲಾಗಿದೆ.

ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂಬುದು ಜನರ ಚಿತ್ತಕ್ಕೆ ಅನುಗುಣವಾಗಿದೆ ಎಂದು ಸಮೀಕ್ಷೆ ತೋರಿಸಿದೆ. ಅದರಲ್ಲೂ ಉತ್ತರದ ರಾಜ್ಯಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಭರ್ಜರಿ ಜಯ ಗಳಿಸಲಿವೆ ಎಂದು ಸಮೀಕ್ಷೆ ಹೇಳಿದೆ.

ಬಿಹಾರ : ಒಟ್ಟು 40 ಸ್ಥಾನಗಳು
NDA – 32
ಇಂಡಿಯಾ ಮೈತ್ರಿಕೂಟ -8
2019ರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 39 ಎಂಪಿ ಸ್ಥಾನ ಗಳಿಸಿತ್ತು.. ಈ ಬಾರಿ 7 ಸ್ಥಾನಕ್ಕೆ ಇಳಿಯುವ ಸಾಧ್ಯತೆ ಇದೆ.

ಪಶ್ಚಿಮ ಬಂಗಾಳ : ಒಟ್ಟು 42 MP ಸ್ಥಾನಗಳು
ಬಿಜೆಪಿ-19
ತೃಣಮೂಲ ಕಾಂಗ್ರೆಸ್-22
ಕಳೆದ ಬಾರಿಗೆ ಹೋಲಿಸಿದರೆ ಬಿಜೆಪಿ ಈ ಬಾರಿ ಉತ್ತಮ ಸಾಧನೆ ತೋರುತ್ತಿದೆ. ಇನ್ನು ಬಿಜೆಪಿಗೆ ಹೋಲಿಸಿದರೆ, ಟಿಎಂಸಿ ಸ್ವಲ್ಪಮಟ್ಟಿಗೆ ಉತ್ತಮವಾಗಿದೆ.

ಉತ್ತರ ಪ್ರದೇಶ : ಒಟ್ಟು 80 ಸ್ಥಾನಗಳು
ಬಿಜೆಪಿ – 70
ಇಂಡಿಯಾ ಮೈತ್ರಿಕೂಟ- 10
ಯುಪಿಯಲ್ಲಿ ಎನ್‌ಡಿಎ ಶೇ.52ರಷ್ಟು ಮತಗಳನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ.

ಹಿಮಾಚಲ ಪ್ರದೇಶ: 4 ಸ್ಥಾನಗಳು
ಬಿಜೆಪಿ- 4
ಇಂಡಿಯಾ ಮೈತ್ರಿಕೂಟ – 0

ಜಮ್ಮು ಮತ್ತು ಕಾಶ್ಮೀರ: 5 ಸ್ಥಾನಗಳು
ಬಿಜೆಪಿ-2
ಇಂಡಿಯಾ ಮೈತ್ರಿಕೂಟ -3

ಹರಿಯಾಣ – ಒಟ್ಟು 10 ಸ್ಥಾನಗಳು
ಬಿಜೆಪಿ-8
ಕಾಂಗ್ರೆಸ್-2
ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬಿಜೆಪಿ 2 ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ.

ಪಂಜಾಬ್: 13 ಸ್ಥಾನಗಳು
ಬಿಜೆಪಿ- 2
ಎಎಪಿ- 5
ಕಾಂಗ್ರೆಸ್- 5
ಎಸ್ಎಡಿ- 1

ಉತ್ತರಾಖಂಡ – 5 ಸ್ಥಾನಗಳು
ಬಿಜೆಪಿ- 5
ಕಾಂಗ್ರೆಸ್- 0

ಜಾರ್ಖಂಡ್-14 ಸ್ಥಾನಗಳು
ಬಿಜೆಪಿ- 12
ಇಂಡಿಯಾ ಮೈತ್ರಿಕೂಟ – 02

ಅಸ್ಸಾಂ- 14 ಸ್ಥಾನಗಳು
ಬಿಜೆಪಿ- 12
ಇಂಡಿಯಾ ಮೈತ್ರಿಕೂಟ -02

ಕರ್ನಾಟಕ – 28 ಸ್ಥಾನಗಳು
ಬಿಜೆಪಿ- 24
ಕಾಂಗ್ರೆಸ್- 04

ತಮಿಳುನಾಡು – 39 ಸ್ಥಾನಗಳು
ಇಂಡಿಯಾ ಮೈತ್ರಿಕೂಟ -39
ಎನ್ಡಿಎ -0

 

 

BREAKING : ಚೆನ್ನೈನ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ; ಆತಂಕದಿಂದ ಮಕ್ಕಳನ್ನ ಮನೆಗೆ ಕರೆದೊಯ್ತಿರುವ ಪೋಷಕರು

BIG NEWS: ‘ಸಿಎಂ ಜನಸ್ಪಂದನ’ ಕಾರ್ಯಕ್ರಮಕ್ಕೆ ‘ಭರ್ಜರಿ ರೆಸ್ಪಾನ್ಸ್’: ಈವರೆಗೆ ‘10,174 ಅರ್ಜಿ’ ಸಲ್ಲಿಕೆ | Janaspandana

“ಪ್ರಧಾನಿ ಮೋದಿ OBC ಕುಟುಂಬದಲ್ಲಿ ಜನಿಸಿಲ್ಲ” ‘ರಾಹುಲ್ ಗಾಂಧಿ’ ಹೇಳಿಕೆಗೆ ‘ಕೇಂದ್ರ ಸರ್ಕಾರ’ ತಿರುಗೇಟು

Share. Facebook Twitter LinkedIn WhatsApp Email

Related Posts

IAF ಸ್ಕ್ವಾಡ್ರನ್ ಲೀಡರ್ ಶಿವಾನಿ ಸಿಂಗ್ ಪಾಕಿಸ್ತಾನದಲ್ಲಿ ಬಂಧಿನವಾಗಿಲ್ಲ: ಸುಳ್ಳು ಸುದ್ದಿ ನಿರಾಕರಿಸಿದ ಕೇಂದ್ರ ಸರ್ಕಾರ

10/05/2025 12:34 PM1 Min Read

”ಭಾರತದ ವಿಧಾನವು ಯಾವಾಗಲೂ ಜವಾಬ್ದಾರಿಯುತವಾಗಿರುತ್ತದೆ, ಹಾಗೆಯೇ ಇರುತ್ತದೆ ” US ಗೆ ಭಾರತ

10/05/2025 12:34 PM1 Min Read

ಪಾಕಿಸ್ತಾನಕ್ಕೆ ಪ್ರಯಾಣ ಮಾಡದಂತೆ ನಾಗರಿಕರಿಗೆ ಸಲಹೆ ನೀಡಿದ ಅಮೇರಿಕಾ | i india -pak war

10/05/2025 12:29 PM1 Min Read
Recent News

IAF ಸ್ಕ್ವಾಡ್ರನ್ ಲೀಡರ್ ಶಿವಾನಿ ಸಿಂಗ್ ಪಾಕಿಸ್ತಾನದಲ್ಲಿ ಬಂಧಿನವಾಗಿಲ್ಲ: ಸುಳ್ಳು ಸುದ್ದಿ ನಿರಾಕರಿಸಿದ ಕೇಂದ್ರ ಸರ್ಕಾರ

10/05/2025 12:34 PM

”ಭಾರತದ ವಿಧಾನವು ಯಾವಾಗಲೂ ಜವಾಬ್ದಾರಿಯುತವಾಗಿರುತ್ತದೆ, ಹಾಗೆಯೇ ಇರುತ್ತದೆ ” US ಗೆ ಭಾರತ

10/05/2025 12:34 PM

ಪಾಕಿಸ್ತಾನಕ್ಕೆ ಪ್ರಯಾಣ ಮಾಡದಂತೆ ನಾಗರಿಕರಿಗೆ ಸಲಹೆ ನೀಡಿದ ಅಮೇರಿಕಾ | i india -pak war

10/05/2025 12:29 PM

ಜಮ್ಮು ಮತ್ತು ಕಾಶ್ಮೀರ, ಬಾರಾಮುಲ್ಲಾ, ಶ್ರೀನಗರ ಮತ್ತು ಉರಿಯಲ್ಲಿ ಭಾರಿ ಸ್ಫೋಟ | India – Pak war

10/05/2025 12:27 PM
State News
KARNATAKA

ಮಕ್ಕಳು ವಿದ್ಯಾಭ್ಯಾಸ ಮತ್ತು ನೈತಿಕತೆಯಲ್ಲಿ ಉನ್ನತಿ ಸಾಧಿಸಲು ಈ ಹೂವನ್ನು ಪೂಜಿಸುವುದರಿಂದ ಸರಸ್ವತಿ ದೇವಿಯ ಕೃಪೆ ಲಭಿಸುತ್ತದೆ.

By kannadanewsnow0710/05/2025 12:17 PM KARNATAKA 3 Mins Read

ಮಕ್ಕಳಿಗೆ ನೈತಿಕತೆ ಮತ್ತು ಅತ್ಯುತ್ತಮ ಶೈಕ್ಷಣಿಕ ಜ್ಞಾನವನ್ನು ಪಡೆಯಲು ಪೂಜೆಸರಸ್ವತಿ ಅಧ್ಯಯನಇಂದಿನ ದಿನಗಳಲ್ಲಿ ಎಲ್ಲರೂ ಹಣಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಈ…

Weather Update: ಕರ್ನಾಟಕದ ಈ ಜಿಲ್ಲೆಗಳಲ್ಲಿ ಮೇ 12 ತನಕ ಭಾರಿ ಮಳೆ: ಹವಾಮಾನ ಇಲಾಖೆ

10/05/2025 12:15 PM

BREAKING: ರಾಜ್ಯದ ಪೊಲೀಸರ ‘ಹೆಚ್ಚುವರಿ ರಜೆ’ ರದ್ದು: ಗೃಹ ಸಚಿವ ಜಿ.ಪರಮೇಶ್ವರ್‌

10/05/2025 10:50 AM

ಕರ್ನಾಟಕ ರಾಜ್ಯ ಸಚಿವ ಸಂಪುಟದ ನಿರ್ಣಯಗಳು ಹೀಗಿವೆ

10/05/2025 10:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.