Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಣೆ : ಎಲ್ಲಾ ಸರ್ಕಾರಿ ನೌಕರರ ರಜೆ ರದ್ದು

09/05/2025 6:31 AM

ಯುದ್ಧದಿಂದ ಹೊರಗುಳಿಯುವುದು ನಮ್ಮ ಕೆಲಸವಲ್ಲ: ಭಾರತ-ಪಾಕ್ ಉದ್ವಿಗ್ನತೆ ಬಗ್ಗೆ ವ್ಯಾನ್ಸ್ | India-Pak tensions

09/05/2025 6:28 AM

BIG BREAKING : ಭಾರತದ ದಾಳಿಗೆ ಬೆಚ್ಚಿ, ಬಂಕರ್‌ಗೆ ‘ಪಲಾಯನ’ ಮಾಡಿದ ಪಾಕಿಸ್ತಾನ್ ಪ್ರಧಾನಿ ಶೆಹಬಾಜ್ ಶರೀಫ್!

09/05/2025 6:28 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯ ಸರ್ಕಾರದಿಂದ ’10 ಎಕರೆ’ ಜಮೀನು ಮಂಜೂರಾತಿಯಲ್ಲಿ ಮಹತ್ವದ ಬದಲಾವಣೆ: ಈ ‘ಸಮಿತಿ’ ಮುಂದೆ ಮಂಡಿಸೋದು ಕಡ್ಡಾಯ
KARNATAKA

BIG NEWS: ರಾಜ್ಯ ಸರ್ಕಾರದಿಂದ ’10 ಎಕರೆ’ ಜಮೀನು ಮಂಜೂರಾತಿಯಲ್ಲಿ ಮಹತ್ವದ ಬದಲಾವಣೆ: ಈ ‘ಸಮಿತಿ’ ಮುಂದೆ ಮಂಡಿಸೋದು ಕಡ್ಡಾಯ

By kannadanewsnow0931/01/2024 5:40 AM

ಬೆಂಗಳೂರು: ರಾಜ್ಯ ಸರ್ಕಾರದಿಂದ 10 ಎಕರೆವರೆಗಿನ ಜಮೀನು ಮಂಜೂರು ಹಾಗೂ 15 ರಿಂದ 500 ಕೋಟಿ ರೂ ಬಂಡವಾಳ ಬೂಡಿಕೆ ಪ್ರಸ್ತಾವನೆಗಳನ್ನು ಸಲ್ಲಿಸೋ ಕ್ರಮದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಇನ್ಮುಂದೆ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯ ಮುಂದೆ ಪ್ರಸ್ತಾವನೆಯನ್ನು ಮಂಡಿಸೋದಕ್ಕೆ ಸೂಚನೆ ನೀಡಿದೆ.

ಹೌದು ಈ ಹಿಂದೆ 10 ಎಕರೆ ವರೆಗಿನ ಜಮೀನು ಮಂಜೂರಾತಿಗೆ, 15 ರಿಂದ 500 ಕೋಟಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳನ್ನು ಭೂ ಪರಿಶೀಲನಾ ಸಮಿತಿಯ ಮುಂದೆ ಮಂಡಿಸಲಾಗುತ್ತಿತ್ತು. ಇದೀಗ ಈ ಕ್ರಮವನ್ನು ಬದಲಾವಣೆ ಮಾಡಿದ್ದು, ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿ ಮುಂದೆ ಮಂಡಿಸಲು ಸರ್ಕಾರ ಸೂಚನೆ ನೀಡಿದೆ.

ಈ ಸಂಬಂಧ ರಾಜ್ಯ ಸರ್ಕಾರದಿಂದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಎಲ್ಲಾ ಇಲಾಖೆಯ ಮುಖ್ಯಸ್ಥರಿಗೆ ಸುತ್ತೋಲೆಯನ್ನು ಕೂಡ ಹೊರಡಿಸಲಾಗಿದ್ದು, ಎರಡು ಎಕರೆವರೆಗಿನ ವಿಸ್ತೀರ್ಣದ ಹಾಗೂ 15 ಕೋಟಿ ರೂ ವರೆಗಿನ ಬಂಡವಾಳ ಪ್ರಸ್ತಾವನೆಗಳನ್ನು ಆಯಾ ಜಿಲ್ಲಾ ಮಟ್ಟದ ಏಕ ಗವಾಕ್ಷಿ ಅನುಮೋದನಾ ಸಮಿತಿ ಮುಂದೆ ಮಂಡಿಸಿ, ಅನುಮೋದನೆ ಪಡೆಯುವಂತೆ ತಿಳಿಸಲಾಗಿದೆ.

ಇನ್ನೂ 10 ಎಕರೆವರೆಗಿನ ವಿಸ್ತೀರ್ಣದ ಹಾಗೂ 15 ರಿಂದ 500 ಕೋಟಿ ರೂ ವರೆಗಿನ ಬಂಡವಾಳದ ಪ್ರಸ್ತಾವನೆಗಳನ್ನು ಭೂ ಪರಿಶೀಲನಾ ಸಮಿತಿಯ ಮುಂದೆ ಮಂಡಿಸೋ ಬದಲಾಗಿ, ನೇರವಾಗಿ ರಾಜ್ಯ ಮಟ್ಟದ ಏಕ ಗವಾಕ್ಷಿ ಸಮಿತಿಯ ಮುಂದೆ ಪರಿಶೀಲನೆಗಾಗಿ ಮಂಡಿಸುವಂತೆ ಸೂಚಿಸಲಾಗಿದೆ.

ರಾಜ್ಯ ಉನ್ನತಮಟ್ಟದ ಅನುಮೋದನಾ ಸಮಿತಿಯ ಮುಂದೆ ಮಂಡಿಸುವ ಎಲ್ಲ ಪ್ರಸ್ತಾವನೆಗಳನ್ನು ಭೂ ಪರಿಶೀಲನಾ ಸಮಿತಿಯ ಮುಂದೆ ಮಂಡಿಸಿ, ಅದರ ನಿರ್ಣಯದಂತೆ ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿ ಅನುಮೋದನೆಗೆ ಮಂಡಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಿನ ‘HAL’ ನಲ್ಲಿ ಹೈಅಲರ್ಟ್ : ಓವರ್ ಟೈಮ್ ಕೆಲಸಕ್ಕೆ ಸಿದ್ಧರಾಗಿರಿ ಎಂದು ಸಿಬ್ಬಂದಿಗಳಿಗೆ ಸೂಚನೆ

09/05/2025 6:13 AM1 Min Read

BREAKING : ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿ ಹೈಅಲರ್ಟ್ ಘೋಷಣೆ : ಸಿಎಂ ಸಿದ್ದರಾಮಯ್ಯ

09/05/2025 6:02 AM1 Min Read

BREAKING : ಜನಾರ್ಧನ್ ರೆಡ್ಡಿಗೆ ಬಿಗ್ ಶಾಕ್ : ಶಾಸಕ ಸ್ಥಾನದಿಂದ ಅನರ್ಹ, ಗಂಗಾವತಿ ಕ್ಷೇತ್ರಕ್ಕೆ ಮತ್ತೆ ಬೈ ಎಲೆಕ್ಷನ್!

09/05/2025 5:31 AM1 Min Read
Recent News

BREAKING : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಣೆ : ಎಲ್ಲಾ ಸರ್ಕಾರಿ ನೌಕರರ ರಜೆ ರದ್ದು

09/05/2025 6:31 AM

ಯುದ್ಧದಿಂದ ಹೊರಗುಳಿಯುವುದು ನಮ್ಮ ಕೆಲಸವಲ್ಲ: ಭಾರತ-ಪಾಕ್ ಉದ್ವಿಗ್ನತೆ ಬಗ್ಗೆ ವ್ಯಾನ್ಸ್ | India-Pak tensions

09/05/2025 6:28 AM

BIG BREAKING : ಭಾರತದ ದಾಳಿಗೆ ಬೆಚ್ಚಿ, ಬಂಕರ್‌ಗೆ ‘ಪಲಾಯನ’ ಮಾಡಿದ ಪಾಕಿಸ್ತಾನ್ ಪ್ರಧಾನಿ ಶೆಹಬಾಜ್ ಶರೀಫ್!

09/05/2025 6:28 AM

BREAKING : ಪಾಕಿಸ್ತಾನದಿಂದ ಭಾರತದ ಮೇಲೆ ಕ್ಷಿಪಣಿ ದಾಳಿ ಹಿನ್ನೆಲೆ : ಪಂಜಾಬ್ ನಲ್ಲಿ 3 ದಿನ ಶಾಲಾ ಕಾಲೇಜುಗಳಿಗೆ ರಜೆ

09/05/2025 6:21 AM
State News
KARNATAKA

BREAKING : ಬೆಂಗಳೂರಿನ ‘HAL’ ನಲ್ಲಿ ಹೈಅಲರ್ಟ್ : ಓವರ್ ಟೈಮ್ ಕೆಲಸಕ್ಕೆ ಸಿದ್ಧರಾಗಿರಿ ಎಂದು ಸಿಬ್ಬಂದಿಗಳಿಗೆ ಸೂಚನೆ

By kannadanewsnow0509/05/2025 6:13 AM KARNATAKA 1 Min Read

ಬೆಂಗಳೂರು : ಪಹಲ್ಗಾಮ್ ಉಗ್ರ ದಾಳಿಯ ಪ್ರತಿಕಾರವಾಗಿ ಇದೀಗ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದ್ದು, ಈಗಾಗಲೇ ಪಾಕಿಸ್ತಾನದಲ್ಲಿರುವ ಉಗ್ರರ…

BREAKING : ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿ ಹೈಅಲರ್ಟ್ ಘೋಷಣೆ : ಸಿಎಂ ಸಿದ್ದರಾಮಯ್ಯ

09/05/2025 6:02 AM

BREAKING : ಜನಾರ್ಧನ್ ರೆಡ್ಡಿಗೆ ಬಿಗ್ ಶಾಕ್ : ಶಾಸಕ ಸ್ಥಾನದಿಂದ ಅನರ್ಹ, ಗಂಗಾವತಿ ಕ್ಷೇತ್ರಕ್ಕೆ ಮತ್ತೆ ಬೈ ಎಲೆಕ್ಷನ್!

09/05/2025 5:31 AM

BIG BREAKING: ಶಾಸಕ ಸ್ಥಾನದಿಂದ ಜನಾರ್ಧನ ರೆಡ್ಡಿ ಅನರ್ಹ | Janardhan Reddy

08/05/2025 9:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.