ಕಾನ್ಪುರ :” ಉತ್ತರ ಪ್ರದೇಶದ ಕಾನ್ಪುರದ ಪಂಕಿ ಪ್ರದೇಶದಲ್ಲಿ 48 ವರ್ಷದ ಸರ್ಕಾರಿ ಕಾಲೇಜು ಶಿಕ್ಷಕನನ್ನು ಕೋಣೆಯಲ್ಲಿ ಲಾಕ್ ಮಾಡಿ ಬೆಂಕಿ ಹಚ್ಚಿದ ಘಟನೆ ಭಾನುವಾರ ನಡೆದಿದೆ.
ಶಿಕ್ಷಕ ದಯಾರಾಮ್ ತನ್ನ ಕಿರಿಯ ಸಹೋದರ ಅನುಜ್ ಗೆ ಫೋನ್ ಮಾಡಿ ಸಂಜೀವ್ ಮತ್ತು ಅವನ ಸಹಚರರು ಪತ್ರಾಸಾ ಗ್ರಾಮದ ಕೋಣೆಯಲ್ಲಿ ಬೀಗ ಹಾಕಿ ಬೆಂಕಿ ಹಚ್ಚಿದ್ದಾರೆ ಎಂದು ಮಾಹಿತಿ ಎನ್ನಲಾಗಿದೆ. ಅನುಜ್ ಪೊಲೀಸರೊಂದಿಗೆ ಸ್ಥಳಕ್ಕೆ ಧಾವಿಸಿದನು ಆದರೆ ಅವರು ಬಾಗಿಲು ತೆರೆಯುವ ಹೊತ್ತಿಗೆ, ದಯಾರಾಮ್ ಸುಟ್ಟಗಾಯಗಳಿಗೆ ಬಲಿಯಾಗಿದ್ದರು. ಪೊಲೀಸರು ಸಂಜೀವ್ ನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ವಿಜಯ್ ಧುಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
कानपुर में दिन दहाड़े एक दिल दहला देने वाली वारदात हुई है। महिला ने प्रेमी और वकील के साथ मिलकर शिक्षक पति को कमरे में बंद करके जिंदा फूंक दिया…।
वारदात पनकी के पतरसा गांव में हुई है, वकील ने समझौते की बात कहकर शिक्षक को अपने घर पर बुलाया था…।#kanpur #shikshak #murder pic.twitter.com/ig9mmhHOTV
— Dilip Singh (@dileepsinghlive) January 28, 2024