Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಪಾಕಿಸ್ತಾನವು ಮತಾಂಧತೆ, ಭಯೋತ್ಪಾದನೆಯಲ್ಲಿ ಮುಳುಗಿದೆ’: UNSC ಸಭೆಯಲ್ಲಿ ಭಾರತ

23/07/2025 10:08 AM

ಉದ್ಯೋಗವಾರ್ತೆ : `ಭಾರತೀಯ ರೈಲ್ವೆ ಇಲಾಖೆ’ಯಲ್ಲಿ 30,307 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | Railway Recruitment-2025

23/07/2025 10:06 AM

ಪಾಕಿಸ್ತಾನ ಪ್ರಧಾನಿ ಟ್ರಂಪ್ ಭೇಟಿಯನ್ನು ದೃಢಪಡಿಸಿದ ಅಮೇರಿಕಾ | Trump visit Pakistan

23/07/2025 9:50 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಈ ದಿಕ್ಕಿನಲ್ಲಿ ಗಡಿಯಾರವಿದ್ದರೆ ಮನೆಯಲ್ಲಿ ಪ್ರತಿದಿನವು ಆರ್ಥಿಕ ಸಂಕಷ್ಟ…! ; ಯಾವ ದಿಕ್ಕು…? ಮಾಹಿತಿ ಇಲ್ಲಿದೆ..
LIFE STYLE

ಈ ದಿಕ್ಕಿನಲ್ಲಿ ಗಡಿಯಾರವಿದ್ದರೆ ಮನೆಯಲ್ಲಿ ಪ್ರತಿದಿನವು ಆರ್ಥಿಕ ಸಂಕಷ್ಟ…! ; ಯಾವ ದಿಕ್ಕು…? ಮಾಹಿತಿ ಇಲ್ಲಿದೆ..

By KNN IT Team19/01/2024 8:44 PM

ಗಡಿಯಾರವನ್ನು ಗೋಡೆಯ ಮೇಲೆ ನೇತು ಹಾಕುವಾಗ ಕೆಲವು ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಅನುಸಾರ, ಮನೆಯಲ್ಲಿರುವ ಗಡಿಯಾರ ಕೂಡ ನಮ್ಮ ಅದೃಷ್ಟದ ಮೇಲೆ ಭಾರೀ ಪರಿಣಾಮವನ್ನು ಬೀರುತ್ತದೆ. ಹೀಗಾಗಿ, ನಾವು ಮನೆಯಲ್ಲಿ ಗಡಿಯಾರವನ್ನು ಹಾಕುವಾಗ ಕೆಲ ವಿಚಾರಗಳನ್ನು ತಿಳಿದಿರುವುದು ಅವಶ್ಯಕವಾಗಿದೆ.

ನಂಬಿಕೆಗಳನುಸಾರ, ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ವಾಸ್ತು ತಜ್ಞರ ಪ್ರಕಾರ, ಮನೆಯ ದಕ್ಷಿಣ ದಿಕ್ಕಿನಲ್ಲಿ ಅಪ್ಪಿತಪ್ಪಿಯೂ ಗಡಿಯಾರವನ್ನು ಹಾಕಲೇಬಾರದು ಎಂದು ಹೇಳಲಾಗುತ್ತದೆ. ಹೀಗಾಗಿ, ಮನೆಯ ಇಲ್ಲವೇ ಕಚೇರಿಯ ದಕ್ಷಿಣ ದಿಕ್ಕಿನಲ್ಲಿ ಗಡಿಯಾರವನ್ನು ಇಡಲೇಬಾರದು. ಒಂದು ವೇಳೆ ಹಾಕಿದರೆ, ಇದು ವ್ಯಕ್ತಿಯ ಪ್ರಗತಿಯನ್ನು ಕುಂಠಿತ ಮಾಡುತ್ತದೆ. ವ್ಯಾಪಾರಸ್ಥರು ಅಂಗಡಿಯಲ್ಲಿ ದಕ್ಷಿಣ ದಿಕ್ಕಿನಲ್ಲಿ ಗಡಿಯಾರವನ್ನು ನೇತು ಹಾಕುವುದರಿಂದ ವ್ಯವಹಾರದಲ್ಲಿ ಭಾರೀ ನಷ್ಟ ಎದುರಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ತಪ್ಪಾದ ದಿಕ್ಕಿನಲ್ಲಿ ಗಡಿಯಾರ ಹಾಕುವುದರಿಂದ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಆಹ್ವಾನ ಕೊಟ್ಟಂತೆ ಆಗಲಿದೆ. ಇದರಿಂದ ಮನೆಯಲ್ಲಿ ನಾನಾ ಬಗೆಯ ಕಲಹ, ಗಲಾಟೆ ಉಂಟಾಗಬಹುದು. ಅವರು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕುವ ಸಾಧ್ಯತೆಯೂ ಹೆಚ್ಚಾಗಬಹುದು. ಮನೆಯಲ್ಲಿ ಉಪಯೋಗಕ್ಕೆ ಬಾರದ ಗಡಿಯಾರಗಳನ್ನು ಮನೆಯಲ್ಲಿ ಇಡಬಾರದು. ಇದರಿಂದ ವ್ಯಕ್ತಿಯ ಪ್ರಗತಿ ನಿಲ್ಲುತ್ತದೆ ಎಂದು ಹೇಳಲಾಗುತ್ತದೆ. ದಕ್ಷಿಣ ದಿಕ್ಕನ್ನು ಬಿಟ್ಟು ಮನೆಯ ಮುಖ್ಯ ದ್ವಾರದ ಮೇಲ್ಭಾಗದಲ್ಲಿಯೂ ಗಡಿಯಾರವನ್ನು ಹಾಕಬಾರದು ಎನ್ನಲಾಗುತ್ತದೆ. ಗಡಿಯಾರವನ್ನು ಮುಖ್ಯ ದ್ವಾರದ ಮೇಲ್ಭಾಗದಲ್ಲಿ ಹಾಕಿದರೆ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕುವ ಸಾಧ್ಯತೆ ಹೆಚ್ಚು ಎಂದು ನಂಬಲಾಗುತ್ತದೆ. ಅಷ್ಟೆ ಅಲ್ಲದೇ, ಆ ದ್ವಾರದ ಮುಖಾಂತರ ಹಾದುಹೋಗುವವರ ಜೀವನದಲ್ಲಿ ಒತ್ತಡ ಹೆಚ್ಚಾಗುತ್ತದೆಯಾಗಿದೆ.

clock effect to life financial cresis south vasthu wall clock
Share. Facebook Twitter LinkedIn WhatsApp Email

Related Posts

ಬೆಳಿಗ್ಗೆ 5 ಗಂಟೆಗೆ ಏಳುವುದರಿಂದ ಎಷ್ಟೇಲ್ಲಾ ಪ್ರಯೋಜನಗಳಿವೆ ಗೊತ್ತಾ.? ತಿಳಿದ್ರೆ ಅಚ್ಚರಿ ಪಡ್ತೀರಾ.!

22/07/2025 10:10 PM2 Mins Read

‘ಫ್ಯಾಟಿ ಲಿವರ್’ ಸಮಸ್ಯೆಗೆ ಪರಿಹಾರ ಪಡೆಯಲು ಈ ಸರಳ ಸಲಹೆ ಅನುಸರಿಸಿ.! ವಾರದೊಳಗೆ ಪರಿಣಾಮ ಗೋಚರ

22/07/2025 4:33 PM2 Mins Read

ಊಟ ಮಾಡಿದ ತಕ್ಷಣ ಈ ಕೆಲಸಗಳನ್ನ ಮಾಡ್ಬೇಡಿ, ಅಪಾಯಕ್ಕೆ ಸಿಲುಕುತ್ತೀರಿ.!

21/07/2025 9:23 PM2 Mins Read
Recent News

‘ಪಾಕಿಸ್ತಾನವು ಮತಾಂಧತೆ, ಭಯೋತ್ಪಾದನೆಯಲ್ಲಿ ಮುಳುಗಿದೆ’: UNSC ಸಭೆಯಲ್ಲಿ ಭಾರತ

23/07/2025 10:08 AM

ಉದ್ಯೋಗವಾರ್ತೆ : `ಭಾರತೀಯ ರೈಲ್ವೆ ಇಲಾಖೆ’ಯಲ್ಲಿ 30,307 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | Railway Recruitment-2025

23/07/2025 10:06 AM

ಪಾಕಿಸ್ತಾನ ಪ್ರಧಾನಿ ಟ್ರಂಪ್ ಭೇಟಿಯನ್ನು ದೃಢಪಡಿಸಿದ ಅಮೇರಿಕಾ | Trump visit Pakistan

23/07/2025 9:50 AM

ಪೋಷಕರಿಗೆ ಗುಡ್ ನ್ಯೂಸ್ : ಇನ್ನು ಶಾಲೆಗಳಲ್ಲಿಯೇ 5 ವರ್ಷದೊಳಗಿನ ಮಕ್ಕಳ `ಆಧಾರ್ ಕಾರ್ಡ್ ಅಪ್ ಡೇಟ್’ಗೆ ಅವಕಾಶ.!

23/07/2025 9:46 AM
State News
KARNATAKA

ಪೋಷಕರಿಗೆ ಗುಡ್ ನ್ಯೂಸ್ : ಇನ್ನು ಶಾಲೆಗಳಲ್ಲಿಯೇ 5 ವರ್ಷದೊಳಗಿನ ಮಕ್ಕಳ `ಆಧಾರ್ ಕಾರ್ಡ್ ಅಪ್ ಡೇಟ್’ಗೆ ಅವಕಾಶ.!

By kannadanewsnow5723/07/2025 9:46 AM KARNATAKA 1 Min Read

ನವದೆಹಲಿ : ದೇಶಾದ್ಯಂತ 70 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಐದು ವರ್ಷ ವಯಸ್ಸಿನ ನಂತರವೂ ಆಧಾರ್ ನವೀಕರಣಕ್ಕೆ ಒಳಗಾಗಿಲ್ಲ ಎಂದು…

BREAKING : ಬೆಳ್ಳಂಬೆಳಗ್ಗೆ `KGF ಬಾಬು’ಗೆ `RTO’ ಅಧಿಕಾರಿಗಳು ಬಿಗ್ ಶಾಕ್ : ಐಷಾರಾಮಿ ಕಾರುಗಳ ಸೀಜ್.!

23/07/2025 9:31 AM

`ಪ್ಯಾರಸಿಟಮಾಲ್’ ಬಳಸಿ ಬಟ್ಟೆಗಳ ಕಲೆಗಳನ್ನು ತೆಗೆಯಬಹುದು : ವಿಡಿಯೋ ವೈರಲ್ | WATCH VIDEO

23/07/2025 9:24 AM

BREAKING : ರಾಜ್ಯದಲ್ಲಿ ಮುಂದುವರೆದ ‘ಹೃದಯಾಘಾತ’ ಸರಣಿ ಸಾವು : ಬೆಂಗಳೂರಿನಲ್ಲಿ `ಹಾರ್ಟ್ ಅಟ್ಯಾಕ್’ನಿಂದ ಹೆಡ್ ಕಾನ್ಸ್ ಟೇಬಲ್, ಶಿಕ್ಷಕಿ ಸಾವು.!

23/07/2025 9:11 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.