Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧಿ ಕೇಂದ್ರಕ್ಕೆ ಅನುಮತಿ ನೀಡಲ್ಲ : ಡಾ.ಶರಣಪ್ರಕಾಶ್ ಪಾಟೀಲ್

25/05/2025 12:52 PM

SHOCKING : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ : ವಿಜಯನಗರದಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಸಾವು

25/05/2025 12:39 PM

BIG NEWS : ಚಿಕ್ಕಮಗಳೂರಲ್ಲಿ ಭಾರಿ ಮಳೆ : ಚಾಲಕನ ನಿಯಂತ್ರಣ ತಪ್ಪಿ ಹೇಮಾವತಿ ನದಿಗೆ ಉರುಳಿಬಿದ್ದ ಕಾರು!

25/05/2025 12:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಲಿವ್ ಇನ್ ರಿಲೇಷನ್ಶಿಪ್’ ನಲ್ಲಿ ಸಂಗಾತಿಗಳು ಜೊತೆಯಾಗಿ ಜೀವಿಸೋದು ಸರಿಯೇ…? ತಪ್ಪೇ…? ; ಅಧ್ಯಯದಿಂದ ತಿಳಿದುಬಂದಿದೆ ಅಚ್ಚರಿಯ ವಿಷಯ…
LIFE STYLE

ಲಿವ್ ಇನ್ ರಿಲೇಷನ್ಶಿಪ್’ ನಲ್ಲಿ ಸಂಗಾತಿಗಳು ಜೊತೆಯಾಗಿ ಜೀವಿಸೋದು ಸರಿಯೇ…? ತಪ್ಪೇ…? ; ಅಧ್ಯಯದಿಂದ ತಿಳಿದುಬಂದಿದೆ ಅಚ್ಚರಿಯ ವಿಷಯ…

By KNN IT Team19/01/2024 5:42 PM

ಈಗ ಕಾಲ ಬದಲಾದಂತೆ ಜನರ ಯೋಚನಾ ಶೈಲಿ ಬದಲಾಗುತ್ತಿದೆ. ಮೊದಲೆಲ್ಲ ಪ್ರೇಮ ವಿವಾಹ ಎಂದರೆ ಅಪರಾಧ ಎಂಬಂತೆ ನೋಡಲಾಗುತ್ತಿತ್ತು. ಆದರೆ, ಈಗ ಆಧುನಿಕತೆ ಬೆಳೆದಂತೆ ನಮ್ಮ ಜೀವನಶೈಲಿ, ಆಲೋಚನೆಗಳು ಬದಲಾಗುತ್ತಿದ್ದು, ಲವ್ ಮ್ಯಾರೇಜ್, ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ಗಳು ಈಗ ಸರ್ವೇ ಸಾಮಾನ್ಯವಾಗಿದೆ. ನಗರಗಳಲ್ಲಿ ಲಿವ್‌ ಇನ್‌ ರಿಲೇಶನ್‌ಶಿಪ್‌ ಸಾಮಾನ್ಯವಾಗಿದ್ದು, ಮದುವೆಗೆ ಮೊದಲೇ ತಾವು ಇಷ್ಟಪಟ್ಟ ಸಂಗಾತಿಗಳ ಜೊತೆಗೆ ಜೀವಿಸುವುದು ಸಾಮಾನ್ಯವಾಗಿದೆ. ಆದರೆ ಈ ಬದಲಾವಣೆಗಳು ಸಂಬಂಧಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ತಜ್ಞರು ಅಧ್ಯಯನ ನಡೆಸಿದ್ದು, ಈ ಸಂದರ್ಭ ಅನೇಕ ರೋಚಕ ವಿಚಾರಗಳನ್ನು ಅವರು ಕಂಡುಕೊಂಡಿದ್ದಾರೆಯಾಗಿದೆ.

ಸಾಮಾನ್ಯವಾಗಿ ಸಂಗಾತಿಗಳು ಮದುವೆಗೂ ಮೊದಲೇ ಒಂದೇ ಸ್ಥಳದಲ್ಲಿ ವಾಸಿಸುವುದರಿಂದ ಪರಸ್ಪರರ ಅಭ್ಯಾಸಗಳು, ಮೌಲ್ಯಗಳು ಮತ್ತು ಹೊಂದಾಣಿಕೆಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದರ ಜೊತೆಗೆ ಮದುವೆಗೂ ಮೊದಲು ಒಟ್ಟಿಗೆ ಇರುವುದರಿಂದ ಅವರಿಗೆ ಸವಾಲುಗಳನ್ನು ಎದುರಿಸಲು, ಜಂಟಿ ನಿರ್ಧಾರಗಳನ್ನು ಕೈಗೊಳ್ಳಲು ಯಶಸ್ವಿ ದಾಂಪತ್ಯಕ್ಕೆ ದೃಢವಾದ ಅಡಿಪಾಯವನ್ನು ಸ್ಥಾಪಿಸಲು ನೆರವಾಗುತ್ತದೆ. ಕೆಲವು ಸಂಶೋಧನೆಗಳು ವಿವಾಹ ಪೂರ್ವ ಸಂಬಂಧಗಳು ಸಕಾರಾತ್ಮಕ ಬೆಳವಣಿಗೆಯನ್ನು ಸೂಚಿಸುತ್ತದೆ. ಅದೇ ರೀತಿ, ಮದುವೆಗೆ ಮೊದಲು ಒಟ್ಟಿಗೆ ವಾಸಿಸುವ ಸಂಗಾತಿಗಳು ಹೆಚ್ಚಿನ ತೃಪ್ತಿ ಮಟ್ಟವನ್ನು ಹೊಂದುತ್ತಾರೆ ಎನ್ನಲಾಗಿದೆ. ವಿವಾಹಪೂರ್ವ ಸಹಬಾಳ್ವೆಯಿಂದ ಉಂಟಾಗಬಹುದಾದ ಸಂಭಾವ್ಯ ಸವಾಲುಗಳನ್ನು ಗಮನಿಸಿದರೆ, ಕೆಲವು ದಂಪತಿಗಳು ಘರ್ಷಣೆಗಳನ್ನು ಪರಿಹರಿಸಲು ತೊಡಕಾಗಬಹುದು. ಅದರಲ್ಲೂ ಕಾನೂನು ಪರಿಣಾಮಗಳಿಲ್ಲದೆ ಸಹಬಾಳ್ವೆಯನ್ನು ಕೊನೆಗೊಳಿಸುವ ಆಯ್ಕೆಯನ್ನು ಎದುರಿಸಿದಾಗ ಇದು ಹೆಚ್ಚು ಸಮಸ್ಯೆಗಳನ್ನು ಉಂಟುಮಾಡಬಹುದು ಎಂಬುದಾಗಿ ತಜ್ಞರು ತಿಳಿಸಿದ್ದಾರೆ.

 

boy girl India live in relationship Marriage Parents
Share. Facebook Twitter LinkedIn WhatsApp Email

Related Posts

ನೀವು ವ್ಯಾಯಾಮ ಮಾಡಿದರೂ, ಹೆಚ್ಚು ಕುಳಿತುಕೊಳ್ಳುವುದರಿಂದ ಮೆದುಳಿನ ಮೇಲೆ ಪರಿಣಾಮ: ಅಧ್ಯಯನ | Excessive Sitting

24/05/2025 5:28 PM1 Min Read

‘ನರರೋಗ’ದ ಬಗ್ಗೆ ನಿರ್ಲಕ್ಷ್ಯ ಬೇಡ, ಮುನ್ನೆಚ್ಚರಿಕೆ ಇರಲಿ: ಪೊರ್ಟಿಸ್ ಆಸ್ಪತ್ರೆ ವೈದ್ಯೆ ಡಾ.ಚಂದನಾ ಆರ್ ಗೌಡ | Neurology

22/05/2025 6:14 PM4 Mins Read

ಮೊಟ್ಟೆಯು ಚೆನ್ನಾಗಿದೆಯೋ…? ಹಾಳಾಗಿದೆಯೋ…? ಎಂಬುದನ್ನು ತಿಳಿಯಲು ಜಸ್ಟ್ ಹೀಗೆ ಮಾಡಿ.!

22/05/2025 7:00 AM1 Min Read
Recent News

BIG NEWS : ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧಿ ಕೇಂದ್ರಕ್ಕೆ ಅನುಮತಿ ನೀಡಲ್ಲ : ಡಾ.ಶರಣಪ್ರಕಾಶ್ ಪಾಟೀಲ್

25/05/2025 12:52 PM

SHOCKING : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ : ವಿಜಯನಗರದಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಸಾವು

25/05/2025 12:39 PM

BIG NEWS : ಚಿಕ್ಕಮಗಳೂರಲ್ಲಿ ಭಾರಿ ಮಳೆ : ಚಾಲಕನ ನಿಯಂತ್ರಣ ತಪ್ಪಿ ಹೇಮಾವತಿ ನದಿಗೆ ಉರುಳಿಬಿದ್ದ ಕಾರು!

25/05/2025 12:26 PM

BREAKING : ರಾಜ್ಯದಲ್ಲಿ ಕೊರೊನ ಸೋಂಕು ತಡೆಗೆ ಕಠಿಣ ರೂಲ್ಸ್ ಜಾರಿ ಸಾಧ್ಯತೆ : ಸುಳಿವು ನೀಡಿದ ದಿನೇಶ್ ಗುಂಡೂರಾವ್

25/05/2025 12:19 PM
State News
KARNATAKA

BIG NEWS : ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧಿ ಕೇಂದ್ರಕ್ಕೆ ಅನುಮತಿ ನೀಡಲ್ಲ : ಡಾ.ಶರಣಪ್ರಕಾಶ್ ಪಾಟೀಲ್

By kannadanewsnow0525/05/2025 12:52 PM KARNATAKA 1 Min Read

ಕಲಬುರ್ಗಿ : ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧಿ ಕೇಂದ್ರಕ್ಕೆ ಅನುಮತಿ ನೀಡಲ್ಲ ಎಂದು ಕಲಬುರ್ಗಿಯಲ್ಲಿ ವೈದಿಕೀಯ ಶಿಕ್ಷಣ ಸಚಿವ ಶರಣಪ್ರಕಾಶ್…

SHOCKING : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ : ವಿಜಯನಗರದಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಸಾವು

25/05/2025 12:39 PM

BIG NEWS : ಚಿಕ್ಕಮಗಳೂರಲ್ಲಿ ಭಾರಿ ಮಳೆ : ಚಾಲಕನ ನಿಯಂತ್ರಣ ತಪ್ಪಿ ಹೇಮಾವತಿ ನದಿಗೆ ಉರುಳಿಬಿದ್ದ ಕಾರು!

25/05/2025 12:26 PM

BREAKING : ರಾಜ್ಯದಲ್ಲಿ ಕೊರೊನ ಸೋಂಕು ತಡೆಗೆ ಕಠಿಣ ರೂಲ್ಸ್ ಜಾರಿ ಸಾಧ್ಯತೆ : ಸುಳಿವು ನೀಡಿದ ದಿನೇಶ್ ಗುಂಡೂರಾವ್

25/05/2025 12:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.