Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಕರ್ನಲ್ ಸೋಫಿಯ ಖುರೆಷಿ ನಮ್ಮ ಕನ್ನಡದ ಹೆಮ್ಮೆಯ ಸೊಸೆ | Colonel sophia qureshi

08/05/2025 11:05 AM

ಆಪರೇಷನ್ ಸಿಂಧೂರ್ : ಭಾರತ ವಿರೋಧಿ ಪ್ರಚಾರವನ್ನು ಹತ್ತಿಕ್ಕಲು ರಾಜ್ಯಗಳಿಗೆ ಕೇಂದ್ರ ನಿರ್ದೇಶನ

08/05/2025 11:03 AM

ವೈಮಾನಿಕ ದಾಳಿಯಿಂದ ನಕಲಿ ಪರೀಕ್ಷೆ ರದ್ದತಿ ನೋಟಿಸ್ : UGC ಎಚ್ಚರಿಕೆ

08/05/2025 10:52 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಉತ್ತರ ಕನ್ನಡ : ಸಂಸದರ ವಿವಾದಾತ್ಮಕ ಹೇಳಿಕೆಯನ್ನು ಬೆನ್ನಲ್ಲೆ ಅನಧಿಕೃತ ಮಸೀದಿ ತೆರವಿಗೆ ಹಿಂದೂ ಸಂಘಟನೆಗಳ ಪಟ್ಟು
KARNATAKA

ಉತ್ತರ ಕನ್ನಡ : ಸಂಸದರ ವಿವಾದಾತ್ಮಕ ಹೇಳಿಕೆಯನ್ನು ಬೆನ್ನಲ್ಲೆ ಅನಧಿಕೃತ ಮಸೀದಿ ತೆರವಿಗೆ ಹಿಂದೂ ಸಂಘಟನೆಗಳ ಪಟ್ಟು

By kannadanewsnow0517/01/2024 11:45 AM

ಉತ್ತರಕನ್ನಡ : ಸಂಸದ ಅನಂತ್ ಕುಮಾರ್ ಹೆಗ್ಡೆ ವಿವಾದಾತ್ಮಕ ಹೇಳಿಕೆಯ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಅನಧಿಕೃತ ಮಸೀದಿಗಳನ್ನು ತೆರವುಗೊಳಿಸುವಂತೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಅನಧಿಕೃತ ಮಸೀದಿ ತೆರವು ಕುರಿತಾಗಿ ಭಟ್ಕಳದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ಮನವಿ ಸಲ್ಲಿಕೆಯಾಗಿದ್ದು. ಅನಧಿಕೃತ ಮಸೀದಿ ತೆರುವುಗೊಳಿಸುವಂತೆ ಹಿಂದೂ ಸಂಘಟನೆಗಳು ಪಟ್ಟು ಹಿಡಿದಿವೆ. ಜಾಲಿ ಪಟ್ಟಣದಲ್ಲಿ ನಿರ್ಮಿಸಿರುವ ಅನಧಿಕೃತ ಮಸೀದಿಗೆ ತೆರವಿಗೆ ಒತ್ತಾಯಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಭಟ್ಕಳ ತಾಲೂಕಿನ ಜಾಲಿ ಪಟ್ಟಣದಲ್ಲಿನ ಮಸೀದಿ ತೆರವಿಗೆ ಮನವಿ ಸಲ್ಲಿಸಿದ್ದಾರೆ. ಮದರಸಾ ಉದೇಶಕ್ಕಾಗಿ ಕಟ್ಟಡದ ಪರವಾನಿಗೆ ಪಡೆಯಲಾಗಿತ್ತು.ಆದರೆ ಕಟ್ಟಡದ ಎರಡನೇ ಮಹಡಿಯಲ್ಲಿ ಮಸೀದಿಯಾಗಿ ಪರಿವರ್ತನೆ ಮಾಡಲಾಗಿದೆ.ಅನಧಿಕೃತ ಮಸೀದಿ ನಿರ್ಮಿಸುವುದನ್ನು ತೆರುಗುಗೊಳಿಸಲು ಹಿಂದೂ ಕಾರ್ಯಕರ್ತರು ಅಗ್ರಹಿಸಿದ್ದಾರೆ.

ಅದರಂತೆ ಜಾಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗೆ ಈ ಕುರಿತಂತೆ ಮನವಿ ಸಲ್ಲಿಸಿವೆ. ಕಟ್ಟಡದ ಎರಡನೇ ಮಹಡಿಗೆ ಯಾವುದೇ ಪರವಾನಿಗೆ ಪಡೆಯದೆ ನಿರ್ಮಾಣ ಮಾಡಲಾಗಿದೆ. ಮಸೀದಿಯಲ್ಲಿರುವ ಮೈಕ್ ಗಳನ್ನು ತೆರವುಗೊಳಿಸಲು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೂ ನಾವು ಏನು ಮಾಡುವುದಿಲ್ಲ.22ರ ಒಳಗೆ ತೆರವುಗೊಳಿಸಲು ಅಧಿಕಾರಿಗೆ ತಿಳಿಸಿದ್ದು, ಅದರ ಬಳಿಕ ಮಸೀದಿ ತೆರೆವುಗೋಳಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಇದರಿಂದ ಸದ್ಯ ಜಾಲಿ ಪಟ್ಟಣದಲ್ಲಿ ಪ್ರತಿಭಟನೆ ಕೈಬಿಟ್ಟ ಹಿಂದೂ ಸಂಘಟನೆ ಕಾರ್ಯಕರ್ತರು ಯಾವ ಇಲಾಖೆಗೆ ಜಾಗ ಸೇರಿದೆ ಎಂದು ಪರಿಶೀಲನೆ ನಡೆಸಲಾಗುತ್ತದೆ.ಅರಣ್ಯ ಇಲಾಖೆಗೆ ಸೇರಿದ ಜಾಗವಾಗಿದ್ದರೆ ಇಂದೇ ಪತ್ರ ಬರೆಯುತ್ತೇನೆ.ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಮುಖ್ಯಾಧಿಕಾರಿ ಮಂಜಪ್ಪ ತಿಳಿಸಿದರು.

Share. Facebook Twitter LinkedIn WhatsApp Email

Related Posts

BIG NEWS : ಕರ್ನಲ್ ಸೋಫಿಯ ಖುರೆಷಿ ನಮ್ಮ ಕನ್ನಡದ ಹೆಮ್ಮೆಯ ಸೊಸೆ | Colonel sophia qureshi

08/05/2025 11:05 AM1 Min Read

Rain Alert : ಮೇ 10ರವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

08/05/2025 10:25 AM1 Min Read

ಉತ್ತರಾಖಂಡದ ಉತ್ತರಕಾಶಿಯ ಭಾಗೀರಥಿ ನದಿ ಬಳಿ ಹೆಲಿಕಾಪ್ಟರ್ ಪತನ, 5 ಮಂದಿ ದುರ್ಮರಣ..!

08/05/2025 10:19 AM1 Min Read
Recent News

BIG NEWS : ಕರ್ನಲ್ ಸೋಫಿಯ ಖುರೆಷಿ ನಮ್ಮ ಕನ್ನಡದ ಹೆಮ್ಮೆಯ ಸೊಸೆ | Colonel sophia qureshi

08/05/2025 11:05 AM

ಆಪರೇಷನ್ ಸಿಂಧೂರ್ : ಭಾರತ ವಿರೋಧಿ ಪ್ರಚಾರವನ್ನು ಹತ್ತಿಕ್ಕಲು ರಾಜ್ಯಗಳಿಗೆ ಕೇಂದ್ರ ನಿರ್ದೇಶನ

08/05/2025 11:03 AM

ವೈಮಾನಿಕ ದಾಳಿಯಿಂದ ನಕಲಿ ಪರೀಕ್ಷೆ ರದ್ದತಿ ನೋಟಿಸ್ : UGC ಎಚ್ಚರಿಕೆ

08/05/2025 10:52 AM

Share Market: ಸೆನ್ಸೆಕ್ಸ್ 150 ಅಂಕ ಏರಿಕೆ, ನಿಫ್ಟಿ ಫ್ಲಾಟ್ ಓಪನ್, ಕೋಲ್ ಇಂಡಿಯಾ ಶೇ.2ರಷ್ಟು ಜಿಗಿತ

08/05/2025 10:43 AM
State News
KARNATAKA

BIG NEWS : ಕರ್ನಲ್ ಸೋಫಿಯ ಖುರೆಷಿ ನಮ್ಮ ಕನ್ನಡದ ಹೆಮ್ಮೆಯ ಸೊಸೆ | Colonel sophia qureshi

By kannadanewsnow0508/05/2025 11:05 AM KARNATAKA 1 Min Read

ಬೆಳಗಾವಿ : ಪಹಲ್ಗಾಮ್ ದಾಳಿ ಅಧಿಕಾರಕ್ಕೆ ನಿನ್ನೆ ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ಕ್ಯಾಂಪ್ ಮೇಲೆ ದಾಳಿ ಮಾಡಿದ ಪರಿಣಾಮ…

Rain Alert : ಮೇ 10ರವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

08/05/2025 10:25 AM

ಉತ್ತರಾಖಂಡದ ಉತ್ತರಕಾಶಿಯ ಭಾಗೀರಥಿ ನದಿ ಬಳಿ ಹೆಲಿಕಾಪ್ಟರ್ ಪತನ, 5 ಮಂದಿ ದುರ್ಮರಣ..!

08/05/2025 10:19 AM

BREAKING : ಆಪರೇಷನ್ ಸಿಂಧೂರ್ ಹಿನ್ನೆಲೆ : ರಾಜ್ಯಾದ್ಯಂತ ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಕೆ

08/05/2025 9:50 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.