Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕತ್ತಲೆಯಲ್ಲಿ ಮಲಗುವುದು ನಿಮ್ಮ ಹೃದಯಕ್ಕೆ ಏಕೆ ಉತ್ತಮವಾಗಿದೆ?

03/11/2025 6:38 AM

ಭಾರತೀಯ ಮಹಿಳಾ ತಂಡದ ವಿಶ್ವಕಪ್ ಗೆಲುವಿನ ಬಳಿಕ `ರೋಹಿತ್ ಶರ್ಮಾ’ ರಿಯಾಕ್ಷನ್ ವೈರಲ್ | WATCH VIDEO

03/11/2025 6:38 AM
BIG BREAKING NEWS: Mild tremors felt again in Kodagu's Sampaje

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ, ಹಲವಾರು ಸಾವುನೋವುಗಳ ಆತಂಕ, ಭಾರತ ಮತ್ತು ಪಾಕಿಸ್ತಾನದಲ್ಲಿ ಕಂಪಿಸಿದ ಭೂಮಿ | Earthquake

03/11/2025 6:35 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯ ಸರ್ಕಾರದಿಂದ ‘ಮಂಗಳೂರು ವಿವಿ ಸಿಂಡಿಕೇಟ್’ ಪ್ರಾಧಿಕಾರಕ್ಕೆ ‘6 ಮಂದಿ ನಾಮನಿರ್ದೇಶನ’ ಮಾಡಿ ಆದೇಶ
KARNATAKA

BIG NEWS: ರಾಜ್ಯ ಸರ್ಕಾರದಿಂದ ‘ಮಂಗಳೂರು ವಿವಿ ಸಿಂಡಿಕೇಟ್’ ಪ್ರಾಧಿಕಾರಕ್ಕೆ ‘6 ಮಂದಿ ನಾಮನಿರ್ದೇಶನ’ ಮಾಡಿ ಆದೇಶ

By kannadanewsnow0904/01/2024 7:02 PM

ಬೆಂಗಳೂರು: ರಾಜ್ಯ ಸರ್ಕಾರದಿಂದ ಮಂಗಳೂರು ವಿಶ್ವವಿದ್ಯಾಲಯಕ್ಕೆ 6 ಮಂದಿ ಸಿಂಡಿಕೇಟ್ ಸದಸ್ಯರನ್ನು ನಾಮ ನಿರ್ದೇಶನ ಮಾಡಿ ಆದೇಶಿಸಿದೆ.

ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಪ್ರಾಧಿಕಾರಕ್ಕೆ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ 6 ಮಂದಿಯನ್ನು ನಾಮನಿರ್ದೇಶ ಮಾಡಲಾಗಿದೆ ಅಂತ ತಿಳಿಸಿದೆ.

ಅಂದಹಾಗೇ ಮಂಗಳೂರು ವಿವಿಯ ಸಿಂಡಿಕೇಟ್ ಗೆ ಸುರೇಶ್ ಕುಮಾರ್ ಬಿ ನಾವೂರು, ಸಿ.ಎ ನಿತಿನ್ ಚ ಶೆಟ್ಟಿ, ಮಜೂಡಿತ್ ಮೆಂಡೋನಿಕ, ರಘುರಾಜ್, ಅಚ್ಯುತ್ ಗಟ್ಟಿ ಹಾಗೂ ಸವಾದ್ ಸುಳ್ಯ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.

ಈ ನಾಮನಿರ್ದೇಶಿತ ಸದಸ್ಯರು ಮೀಸಲಾತಿಯ, ವಿದ್ಯಾರ್ಹತೆ ಬಗ್ಗೆ ಒಂದು ತಿಂಗಳ ಒಳಗಾಗಿ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಅಲ್ಲದೇ ನಾಮನಿರ್ದೇಶಿತ ಸದಸ್ಯರು ನಾಮನಿರ್ದೇಶನಗೊಂಡ ವಿವಿಯ ಸಂಯೋಜಿತ ಕಾಲೇಜಿನಲ್ಲಿ ಅಥವಾ ವಿವಿಯ ಯಾವುದೇ ಸ್ಥಾನಮಾನದಲ್ಲಿ ನಿಯೋಜನೆ ಹೊಂದಿರದ ಬಗ್ಗೆ ದೃಢೀಕರಿಸಿಕೊಳ್ಳತಕ್ಕದ್ದು.

ಗಮನಿಸಿ: ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ

BREAKING ; ಫೆ.13ರಂದು ಬುಬುಧಾಬಿಯಲ್ಲಿ ‘ಪ್ರಧಾನಿ ಮೋದಿ’ ಮೆಗಾ ಕಾರ್ಯಕ್ರಮ, 50,000 ಜನರು ಭಾಗಿ |Ahlan Modi

Share. Facebook Twitter LinkedIn WhatsApp Email

Related Posts

ಉದ್ಯೋಗವಾರ್ತೆ : ಕರ್ನಾಟಕದಲ್ಲಿ `ಆರೋಗ್ಯ ಕವಚ’ ಬಲಪಡಿಸಲು ಮಹತ್ವದ ಕ್ರಮ : `3691’ ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

03/11/2025 6:29 AM2 Mins Read

GOOG NEWS : ರಾಜ್ಯದ ಗಣಿಬಾಧಿತ ತಾಲೂಕುಗಳಲ್ಲಿ 1-10ನೇ ತರಗತಿ ವಿದ್ಯಾರ್ಥಿಗಳಿಗೆ `ಪೌಷ್ಠಿಕ ಆಹಾರ’ ವಿತರಣೆ : ಸರ್ಕಾರ ಮಹತ್ವದ ಆದೇಶ

03/11/2025 6:26 AM1 Min Read

ಗಮನಿಸಿ : ನಾಳೆಯಿಂದ `MBA, MCA’ ಪ್ರವೇಶಕ್ಕೆ 3ನೇ ಸುತ್ತಿನ ಕೌನ್ಸೆಲಿಂಗ್ ಆರಂಭ : KEA

03/11/2025 6:20 AM1 Min Read
Recent News

ಕತ್ತಲೆಯಲ್ಲಿ ಮಲಗುವುದು ನಿಮ್ಮ ಹೃದಯಕ್ಕೆ ಏಕೆ ಉತ್ತಮವಾಗಿದೆ?

03/11/2025 6:38 AM

ಭಾರತೀಯ ಮಹಿಳಾ ತಂಡದ ವಿಶ್ವಕಪ್ ಗೆಲುವಿನ ಬಳಿಕ `ರೋಹಿತ್ ಶರ್ಮಾ’ ರಿಯಾಕ್ಷನ್ ವೈರಲ್ | WATCH VIDEO

03/11/2025 6:38 AM
BIG BREAKING NEWS: Mild tremors felt again in Kodagu's Sampaje

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ, ಹಲವಾರು ಸಾವುನೋವುಗಳ ಆತಂಕ, ಭಾರತ ಮತ್ತು ಪಾಕಿಸ್ತಾನದಲ್ಲಿ ಕಂಪಿಸಿದ ಭೂಮಿ | Earthquake

03/11/2025 6:35 AM

ಉದ್ಯೋಗವಾರ್ತೆ : ಕರ್ನಾಟಕದಲ್ಲಿ `ಆರೋಗ್ಯ ಕವಚ’ ಬಲಪಡಿಸಲು ಮಹತ್ವದ ಕ್ರಮ : `3691’ ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

03/11/2025 6:29 AM
State News
KARNATAKA

ಉದ್ಯೋಗವಾರ್ತೆ : ಕರ್ನಾಟಕದಲ್ಲಿ `ಆರೋಗ್ಯ ಕವಚ’ ಬಲಪಡಿಸಲು ಮಹತ್ವದ ಕ್ರಮ : `3691’ ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

By kannadanewsnow5703/11/2025 6:29 AM KARNATAKA 2 Mins Read

ಬೆಂಗಳೂರು : 2025-26ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ-144 ರನ್ವಯ ರಾಜ್ಯದಲ್ಲಿ ಆರೋಗ್ಯ ಕವಚ ಸೇವೆಯನ್ನು ಬಲಪಡಿಸುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು…

GOOG NEWS : ರಾಜ್ಯದ ಗಣಿಬಾಧಿತ ತಾಲೂಕುಗಳಲ್ಲಿ 1-10ನೇ ತರಗತಿ ವಿದ್ಯಾರ್ಥಿಗಳಿಗೆ `ಪೌಷ್ಠಿಕ ಆಹಾರ’ ವಿತರಣೆ : ಸರ್ಕಾರ ಮಹತ್ವದ ಆದೇಶ

03/11/2025 6:26 AM

ಗಮನಿಸಿ : ನಾಳೆಯಿಂದ `MBA, MCA’ ಪ್ರವೇಶಕ್ಕೆ 3ನೇ ಸುತ್ತಿನ ಕೌನ್ಸೆಲಿಂಗ್ ಆರಂಭ : KEA

03/11/2025 6:20 AM

BIG Alert: ಇದು ‘ಸೈಬರ್ ವಂಚನೆ’ಗೆ ಒಳಗಾದಾಗ ‘ಗೋಲ್ಡನ್ ಅವರ್’: ಜಸ್ಟ್ ಹೀಗೆ ಮಾಡಿದ್ರೆ ನಿಮ್ಮ ‘ಹಣ ವಾಪಸ್’

03/11/2025 6:19 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.