ಹೈದರಾಬಾದ್: ತೆಲಂಗಾಣದ ಉದ್ಯಮಿಯೊಬ್ಬರು ಹೊಸದಾಗಿ ಖರೀದಿಸಿದ ಹೆಲಿಕಾಪ್ಟರ್ ಅನ್ನು ದೇವಾಲಯಕ್ಕೆ ಕರೆದೊಯ್ದು ಪೂಜೆ ಮಾಡಿಸಿದ ಸ್ಪೆಷಲ್ ವಿಡಿಯೋ ವೈರಲ್ ಆಗಿದೆ
ಮಹಿಳಾಮಣಿಗಳೇ, ಸರ್ಕಾರದ ಈ ಯೋಜನೆ ಮೂಲಕ ಉಚಿತವಾಗಿ ‘ಹೊಲಿಗೆ ಯಂತ್ರ’ ಪಡೆಯ್ಬೋದು, ನೀವೂ ಅರ್ಜಿ ಸಲ್ಲಿಸಿ
ಸಾಮಾನ್ಯವಾಗಿ, ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳನ್ನು ಖರೀದಿಸುವ ಜನರು ತಮ್ಮ ವಾಹನವನ್ನು ವಾಹನ ಪೂಜೆಗಾಗಿ ಹತ್ತಿರದ ದೇವಾಲಯಕ್ಕೆ ತೆಗೆದುಕೊಂಡು ಹೋಗುವುದು ಸಾಮಾನ್ಯವಾಗಿದೆ, ಆದರೆ ಹೈದರಾಬಾದ್ನ ಪ್ರತಿಮಾ ಗ್ರೂಪ್ನ ಮಾಲೀಕರಾಗಿರುವ ಬೋಯಿನಪಲ್ಲಿ ಶ್ರೀನಿವಾಸ್ ರಾವ್ ಕುಟುಂಬ ಸದಸ್ಯರೊಂದಿಗೆ ದೇವಾಲಯಕ್ಕೆ ಆಗಮಿಸಿ ಮೂವರು ಪುರೋಹಿತರ ಮಾರ್ಗದರ್ಶನದಲ್ಲಿ ಕುಟುಂಬವು ಏರ್ಬಸ್ ಎಸಿಹೆಚ್-135ಕ್ಕೆ ಪೂಜೆ ಮಾಡಿಸಿದ್ದಾರೆ.
ಮಹಿಳಾಮಣಿಗಳೇ, ಸರ್ಕಾರದ ಈ ಯೋಜನೆ ಮೂಲಕ ಉಚಿತವಾಗಿ ‘ಹೊಲಿಗೆ ಯಂತ್ರ’ ಪಡೆಯ್ಬೋದು, ನೀವೂ ಅರ್ಜಿ ಸಲ್ಲಿಸಿ
ಸುಮಾರು 47.15 ಕೋಟಿ ರೂ. ಮೊತ್ತದ ಹೆಲಿಕಾಪ್ಟರ್ಗೆ ಪೂಜೆ ಮಾಡಿಸಲು ಹೈದರಾಬಾದ್ನಿಂದ 100 ಕಿ. ಮೀ. ದೂರದಲ್ಲಿರುವ ಯಾದಾದ್ರಿ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಕ್ಕೆ ಆಗಮಿಸಿದ್ದರು.
ಮಹಿಳಾಮಣಿಗಳೇ, ಸರ್ಕಾರದ ಈ ಯೋಜನೆ ಮೂಲಕ ಉಚಿತವಾಗಿ ‘ಹೊಲಿಗೆ ಯಂತ್ರ’ ಪಡೆಯ್ಬೋದು, ನೀವೂ ಅರ್ಜಿ ಸಲ್ಲಿಸಿ
ಬೋಯಿನಪಲ್ಲಿ ಶ್ರೀನಿವಾಸ್ ರಾವ್ ಕುಟುಂಬ ರಾಜಕಾರಣದಲ್ಲಿಯೂ ಸಕ್ರಿಯವಾಗಿದೆ. ಬೋಯಿನಪಲ್ಲಿ ಶ್ರೀನಿವಾಸ್ ರಾವ್ ಸಹೋದರ ಬಿ. ವಿನೋದ್ ಕುಮಾರ್ ಟಿಆರ್ಎಸ್ ಪಕ್ಷ ಮಾಜಿ ಸಂಸದರಾಗಿದ್ದಾರೆ.
ಮಹಿಳಾಮಣಿಗಳೇ, ಸರ್ಕಾರದ ಈ ಯೋಜನೆ ಮೂಲಕ ಉಚಿತವಾಗಿ ‘ಹೊಲಿಗೆ ಯಂತ್ರ’ ಪಡೆಯ್ಬೋದು, ನೀವೂ ಅರ್ಜಿ ಸಲ್ಲಿಸಿ
ಕೆಲವು ದಿನಗಳ ಹಿಂದೆ ಇವರ ಕುಟುಂಬ ಒಡೆತನದ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆದಿತ್ತು.ಹೈದರಾಬಾದ್, ಕರೀಂನಗರದಲ್ಲಿ ಬೋಯಿನಪಲ್ಲಿ ಶ್ರೀನಿವಾಸ್ ರಾವ್ ಕುಟುಂಬ ಹಲವಾರು ಆಸ್ತಿಗಳನ್ನು ಹೊಂದಿದೆ. ಸಂಸ್ಥೆಗಳು ತೆರಿಗೆ ವಂಚನೆ ಮಾಡಿವೆ ಎಂಬ ಆರೋಪದ ಮೇಲೆ ಐಟಿ ದಾಳಿ ನಡೆಸಲಾಗಿತ್ತು.
ಪ್ರತಿಮಾ ಗ್ರೂಪ್ ಕಂಪನಿಯು ಹೈದರಾಬಾದ್ನಲ್ಲಿ ಕೇಂದ್ರ ಕಚೇರಿ ಹೊಂದಿದೆ. ರಿಯಲ್ ಎಸ್ಟೇಟ್, ಉತ್ಪಾದನೆ, ಟೆಲಿಕಾಂ ಮಂತಾದ ಕ್ಷೇತ್ರಗಳಲ್ಲಿ ತೊಡಗಿಕೊಂಡಿದೆ. ಶಾಲೆ, ಆಸ್ಪತ್ರೆಗಳನ್ನು ಸಹ ಹೊಂದಿದ್ದಾರೆ
ಮಹಿಳಾಮಣಿಗಳೇ, ಸರ್ಕಾರದ ಈ ಯೋಜನೆ ಮೂಲಕ ಉಚಿತವಾಗಿ ‘ಹೊಲಿಗೆ ಯಂತ್ರ’ ಪಡೆಯ್ಬೋದು, ನೀವೂ ಅರ್ಜಿ ಸಲ್ಲಿಸಿ