ಮಿಜೋರಾಂ : ಮಿಜೋರಾಂನಲ್ಲಿ ಕಲ್ಲು ಕ್ವಾರಿ ಕುಸಿದಿದ್ದು, ಅದರಡಿ 15ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿದ್ದಾರೆ ಎಂದು ಶಂಕಿಸಲಾಗ್ತಿದೆ.
ಮೂಲಗಳ ಪ್ರಕಾರ, ಹಹ್ತಿಯಾಲ್ ಜಿಲ್ಲೆಯ ಮೌದರ್ನಲ್ಲಿರುವ ಎಬಿಸಿಐ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ನ ಕಾರ್ಮಿಕರು ತಮ್ಮ ಊಟದ ವಿರಾಮದಿಂದ ಮರಳಿದಾಗ ಕಲ್ಲು ಕ್ವಾರಿ ಕುಸಿದಿದೆ.
ಐದು ಹಿಟಾಚಿ ಉತ್ಖನನ ಯಂತ್ರಗಳು ಮತ್ತು ಇತರ ಡ್ರಿಲ್ಲಿಂಗ್ ಯಂತ್ರಗಳೊಂದಿಗೆ 15 ಕಾರ್ಮಿಕರನ್ನ ಕ್ವಾರಿ ಅಡಿಯಲ್ಲಿಯಲ್ಲಿ ಸಿಲುಕಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ಲೀಟೆ ಗ್ರಾಮ ಮತ್ತು ಹ್ನಥಿಯಾಲ್ ಪಟ್ಟಣದ ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆಗಾಗಿ ತಕ್ಷಣವೇ ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮಕ್ಕಳಿಗೆ ಕೇಸರಿ ಬಣ್ಣದ್ದಾದರೂ ಸೈಕಲ್ ಕೊಡಿ : ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಕಿಡಿ
ಮಕ್ಕಳಿಗೆ ಕೇಸರಿ ಬಣ್ಣದ್ದಾದರೂ ಸೈಕಲ್ ಕೊಡಿ : ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಕಿಡಿ