ಬೆಂಗಳೂರು : ಪೊಲೀಸರ ಮನೆಗೇ ನುಗ್ಗಿ, ಪೊಲೀಸರ ಮೇಲೆಯೇ ಹಲ್ಲೆ ಮಾಡಿ ದರೋಡೆ ಮಾಡಲಾಗುತ್ತಿದೆ. ಇದು ಬಿಜೆಪಿ ಸರ್ಕಾರದ ಆರಾಜಕತೆಯ ಆಡಳಿತದ ಮಾದರಿ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಚಿಕ್ಕಬಳ್ಳಾಪುರದಲ್ಲಿ ನಿನ್ನೆ ಎಎಸ್ಐ ಮನೆಗೆ ನುಗ್ಗಿ ದುಷ್ಕರ್ಮಿಗಳು ಗುಂಡು ಹಾರಿಸಿ ದರೋಡೆ ನಡೆಸಿರುವ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಪೊಲೀಸರ ಮನೆಗೇ ನುಗ್ಗಿ, ಪೊಲೀಸರ ಮೇಲೆಯೇ ಹಲ್ಲೆ ಮಾಡಿ ದರೋಡೆ ಮಾಡಲಾಗುತ್ತಿದೆ. ಇದು ಬಿಜೆಪಿ ಸರ್ಕಾರದ ಆರಾಜಕತೆಯ ಆಡಳಿತದ ಮಾದರಿ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಕಳ್ಳ ಸುಳ್ಳರ ಆಡಳಿತದಲ್ಲಿ ಕಳ್ಳರದ್ದೇ ಸಾಮ್ರಾಜ್ಯವಾಗಿದೆ. ಗೃಹಸಚಿವ ಆರಗ ಜ್ಞಾನೇಂದ್ರ ಅವರೇ, ಪೊಲೀಸರಿಗೆ, ಜನಪ್ರತಿನಿಧಿಗಳಿಗೇ ರಕ್ಷಣೆ ಇಲ್ಲದಾಗಿರುವುದು ನಿಮ್ಮ ಅಸಾಮರ್ಥ್ಯದಿಂದ ಅಲ್ಲವೇ? ಎಂದು ಕಾಂಗ್ರೆಸ್ ಕಿಡಿಕಾರಿದೆ.
ಪೊಲೀಸರ ಮನೆಗೇ ನುಗ್ಗಿ, ಪೊಲೀಸರ ಮೇಲೆಯೇ ಹಲ್ಲೆ ಮಾಡಿ ದರೋಡೆ ಮಾಡಲಾಗುತ್ತಿದೆ.
ಇದು ಬಿಜೆಪಿ ಸರ್ಕಾರದ ಆರಾಜಕತೆಯ ಆಡಳಿತದ ಮಾದರಿ!ಕಳ್ಳ ಸುಳ್ಳರ ಆಡಳಿತದಲ್ಲಿ ಕಳ್ಳರದ್ದೇ ಸಾಮ್ರಾಜ್ಯವಾಗಿದೆ.
ಗೃಹಸಚಿವ @JnanendraAraga ಅವರೇ, ಪೊಲೀಸರಿಗೆ, ಜನಪ್ರತಿನಿಧಿಗಳಿಗೇ ರಕ್ಷಣೆ ಇಲ್ಲದಾಗಿರುವುದು ನಿಮ್ಮ ಅಸಾಮರ್ಥ್ಯದಿಂದ ಅಲ್ಲವೇ? pic.twitter.com/BkXVncM7qO
— Karnataka Congress (@INCKarnataka) November 10, 2022
BIGG NEWS: ಹಾಸನದಲ್ಲಿ ಪತ್ನಿಯನ್ನು ಕೊಂದು ಮನೆಗೆ ಬೀಗ ಹಾಕಿದ ಭೂಪ ಪತಿರಾಯ
Beer Benefits : ‘ಬಿಯರ್’ ಕುಡಿಯೋದ್ರಿಂದ ‘ಮರೆವು ಸಮಸ್ಯೆ’ ಮಾಯವಾಗುತ್ತೆ ; ಹೊಸ ಅಧ್ಯಯನ