ಬೆಂಗಳೂರು : ದಮ್ ಇದ್ರೆ, ತಾಕತ್ ಇದ್ರೆ ದೆಹಲಿ ಮಾದರಿಯಲ್ಲೇ ಕರ್ನಾಟಕದಲ್ಲೂ ಕನ್ನಡ ಶಾಲೆಗಳನ್ನು ಮಾಡಬೇಕು ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯ ಘಟಕ ಶಿಕ್ಷಣ ಸಚಿವರಿಗೆ ನೇರ ಸವಾಲು ಹಾಕಿದೆ.
BIGG NEWS :ಇಂದಿನಿಂದ ಡಿಸೆಂಬರ್ 07 ರವರೆಗೆ 3ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮ
ಈ ಕುರಿತು ಟ್ವೀಟ್ ಮಾಡಿರುವ ಆಮ್ ಆದ್ಮಿ ಪಕ್ಷದ ರಾಜ್ಯ ಘಟಕ, ನಮ್ಮ ರಾಜ್ಯದ ಶಿಕ್ಷಣ ಸಚಿವರಿಗೆ ನಮ್ಮ ನೇರ ಸವಾಲು. ತಾಕತ್ತಿದ್ರೆ ದಮ್ ಇದ್ರೆ ಬಂದು ಎಎಪಿ ದೆಹಲಿಯಲ್ಲಿ ಮಾಡಿರುವ ಶಾಲೆಗಳನ್ನು ನೋಡಿ. ಬನ್ನಿ ನಮ್ಮ ರಾಜ್ಯಾಧ್ಯಕ್ಷರೇ ನಿಮಗೆ ಶಾಲೆಗಳನ್ನು ತೋರಿಸಲಿದ್ದಾರೆ. ದಯಮಾಡಿ ದೆಹಲಿಯ ರೀತಿಯ ಕನ್ನಡ ಶಾಲೆಗಳನ್ನು ಇಲ್ಲಿಯೂ ಮಾಡಿ ಎಂದು ಒತ್ತಾಯಿಸಿದೆ.
ನಮ್ಮ ರಾಜ್ಯದ ಶಿಕ್ಷಣ ಸಚಿವರಿಗೆ ನಮ್ಮ ನೇರ ಸವಾಲು.
ತಾಕತ್ತಿದ್ರೆ ದಮ್ ಇದ್ರೆ ಬಂದು ಎಎಪಿ ದೆಹಲಿಯಲ್ಲಿ ಮಾಡಿರುವ ಶಾಲೆಗಳನ್ನು ನೋಡಿ.
ಬನ್ನಿ ನಮ್ಮ ರಾಜ್ಯಾಧ್ಯಕ್ಷರೇ ನಿಮಗೆ ಶಾಲೆಗಳನ್ನು ತೋರಿಸಲಿದ್ದಾರೆ.ದಯಮಾಡಿ ದೆಹಲಿಯ ರೀತಿಯ ಕನ್ನಡ ಶಾಲೆಗಳನ್ನು ಇಲ್ಲಿಯೂ ಮಾಡಿ@BSBommai https://t.co/3UgEGh4OrV
— AAP Karnataka (@AAPKarnataka) November 7, 2022