ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೇಷ ರಾಶಿ : ನೀವು ಬುದ್ಧಿವಂತಿಕೆಯಿಂದ ಕೆಲಸ ಮಾಡುವುದರಿಂದ ನೀವು ಸೋತ ಎಲ್ಲಾ ವಿಷಯದಲ್ಲೂ ಯಶಸ್ಸನ್ನು ಸಾಧಿಸಬಹುದು ನಿಮ್ಮ ಅನೇಕ ಕಷ್ಟದ ಕೆಲಸಗಳು ಸರಳವಾಗುತ್ತದೆ ಆರೋಗ್ಯದಲ್ಲಿ ಮೃದುತ್ವ ಇರುತ್ತದೆ ಉತ್ಸಾಹವಿರುತ್ತದೆ ವಾರದ ಮಧ್ಯದಲ್ಲಿ ಸ್ವಲ್ಪ ಅಡೆತಡೆಗಳು ಬರುತ್ತದೆ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ.
ವೃಷಭ ರಾಶಿ : ನಿಮ್ಮ ಮನಸ್ಸನ್ನು ನಿಯಂತ್ರಿಸುವುದನ್ನು ಕಲಿಯಿರಿ ಜನಸಂಖ್ಯಾ ತಿಯಲ್ಲಿ ಹೆಚ್ಚಿನ ಜಗಳವಾಡ ಬೇಡಿ ಯೋಗ ಮತ್ತು ಜ್ಞಾನ ಮತ್ತು ವ್ಯಾಯಾಮವನ್ನು ಮಾಡಿ ಇದು ನಿಮ್ಮನ್ನು ಮಾನಸಿಕವಾಗಿ ಬಲಪಡಿಸುತ್ತದೆ .
ಮಿಥುನ ರಾಶಿ : ನಿಮ್ಮ ಸಾಮಾನ್ಯ ಚಟುವಟಿಕೆಯ ಎಲ್ಲರನ್ನೂ ಸಂತೋಷದಿಂದ ಇರಿಸುತ್ತದೆ ಕೆಲವರಿಗೆ ಮದುವೆಯಾಗುವ ಅವಕಾಶಗಳು ಒದಗಿ ಬರುತ್ತದೆ ನಿಮ್ಮ ಹಾಸ್ಯಪ್ರಜ್ಞೆ ನಿಮಗೆ ಪ್ರಯೋಜನವನ್ನು ತಂದುಕೊಡುತ್ತದೆ ಮನೆಯಲ್ಲಿ ಒತ್ತಡವು ನಿಮಗೆ ಸಿಟ್ಟು ತರಿಸುತ್ತದೆ ಹೆಚ್ಚಿನ ಪುಸ್ತಕಗಳನ್ನು ಓದಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕರ್ಕಟಕ ರಾಶಿ : ಬಂಧುಗಳ ಆರೋಗ್ಯದ ಬಗ್ಗೆ ಶುಭ ಸಮಾಚಾರವನ್ನು ಕೇಳುತ್ತೀರಾ ವ್ಯಾಪಾರ ಮಾಡುವವರಿಗೆ ವ್ಯಾಪಾರದಲ್ಲಿ ಹೇಳಿಕೆಯೂ ಇದೆ ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ ನಿಮ್ಮ ಕೆಲಸದಲ್ಲಿ ಪ್ರಗತಿಯನ್ನು ಕಾಣಬಹುದಾಗಿದೆ ನಿಮ್ಮ ಅನುಮಾನಗಳು ಪರಿಹಾರವಾಗುತ್ತದೆ ಆತ್ಮವಿಶ್ವಾಸ ಹೆಚ್ಚುತ್ತದೆ .
ಸಿಂಹ ರಾಶಿ : ನಿಮ್ಮ ಸಂಗಾತಿಯಿಂದ ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ ಮೊಬೈಲ್ ಅಥವಾ ಹೊಸತನವನ್ನು ಪಡೆಯುವ ಅವಕಾಶವಿದೆ ನಿಮ್ಮ ಆಲೋಚನಾ ಶಕ್ತಿ ಹೆಚ್ಚು ಅಭಿವೃದ್ಧಿಯನ್ನು ತರುತ್ತದೆ ಸ್ವಲ್ಪ ಪ್ರಯತ್ನಪಟ್ಟರು ನಿಮಗೆ ಲಾಭವಿರುತ್ತದೆ ಹಣಕಾಸಿನ ಕರ್ಚು ಹೆಚ್ಚಾಗಿರುತ್ತದೆ .
ಕನ್ಯಾ ರಾಶಿ : ಉದ್ಯೋಗದಲ್ಲಿ ಹೆಚ್ಚಿನ ಲಾಭ ಸಿಗುತ್ತದೆ ನೀವು ಹೆಚ್ಚಿನ ಶ್ರಮ ವಹಿಸಬೇಕು ನಿಮ್ಮ ಕೆಲಸವು ಮಂದಗತಿಯಲ್ಲಿ ಸಾಗುತ್ತಿದೆ ಇರುತ್ತದೆ ಅಲ್ಪ ಯಶಸ್ಸು ಇದ್ದೇ ಇರುತ್ತದೆ ತಾಳ್ಮೆಯಿಂದ ಕೆಲವು ಕೆಲಸವನ್ನು ಸುಲಭವಾಗಿ ಮಾಡಿಕೊಳ್ಳುತ್ತೀರಿ ರಾಜಕೀಯ ಮುಖಂಡರ ಮಾತುಗಳಿಗೆ ಬೆಲೆ ಕೊಡುವ ಅವಕಾಶವಿದೆ .
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ತುಲಾ ರಾಶಿ : ನಿಮಗೆ ಸ್ವಾಭಿಮಾನ ಹೆಚ್ಚಾಗುತ್ತದೆ ನಿಮಗೆ ಧೈರ್ಯ ಮತ್ತು ಆಂತರಿಕ ಸ್ವಭಾವ ಹೆಚ್ಚಾಗುತ್ತದೆ ಕಣ್ಣಿನ ನಾವು ಸಾಧ್ಯತೆ ಇರುತ್ತದೆ ಗುರುವಿನ ಆಶೀರ್ವಾದ ದೊಂದಿಗೆ ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗುತ್ತದೆ ಜೀವನ ಸಂಗಾತಿಯಿಂದ ಶೂನ್ಯಭಾವ ಇರುತ್ತದೆ ಆರ್ಥಿಕ ಚಟುವಟಿಕೆಯ ಬಗ್ಗೆ ಒಲವು ಹೆಚ್ಚಾಗುತ್ತದೆ .
ವೃಶ್ಚಿಕ ರಾಶಿ : ಸ್ಥಗಿತಗೊಂಡ ಕೆಲಸವನ್ನು ಪುನರ್ ಆರಂಭಿಸಬಹುದು ನಿಮ್ಮ ಆಲೋಚನೆಯನ್ನು ಗಂಭೀರ ಗೊಳಿಸುತ್ತದೆ ವ್ಯವಹಾರದ ಬಗ್ಗೆ ಕೆಲವು ಗೊಂದಲಗಳು ಉಂಟಾಗುತ್ತದೆ .
ಧನಸು ರಾಶಿ : ಕೆಲಸದಲ್ಲಿ ಆರ್ಥಿಕ ಪರಿಸ್ಥಿತಿಯಿಂದ ಯಾವುದೇ ಅಡೆತಡೆಗಳು ಬರುವುದಿಲ್ಲ ನಿಮ್ಮ ದಿನದ ಮಧ್ಯದಲ್ಲಿ ತಾಯಿಯೊಂದಿಗೆ ಜಗಳವಾಗಿ ಬಹುದು ಇಂದು ನಿಮ್ಮ ಕೆಲಸವು ಸರಿಯಾದ ಸಮಯಕ್ಕೆ ಮುಗಿಯುತ್ತದೆ ನಿಮ್ಮ ಸ್ನೇಹಿತರೊಂದಿಗೆ ಹೊಸ ಕೆಲಸವನ್ನು ಪ್ರಾರಂಭಿಸುತ್ತೀರಿ ನಿಮ್ಮ ಸ್ಥಗಿತಗೊಂಡಿರುವ ಶಿಕ್ಷಣ ಆರಂಭಗೊಳ್ಳುತ್ತದೆ .
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮಕರ ರಾಶಿ : ಸೋಮಾರಿತನವನ್ನು ನಿಮ್ಮಿಂದ ದೂರವಿಡಿ ಕೆಲವು ಪ್ರಮುಖ ಕಾರ್ಯಗಳನ್ನು ಮುಂದೂಡಬೇಡಿ ನಿಮ್ಮ ಭಾಷೆಯನ್ನು ಬಹಳ ಚಿಂತನಶೀಲ ದಿಂದ ಬಳಸಬೇಕಾಗುತ್ತದೆ .
ಕುಂಭ ರಾಶಿ : ನೀವು ಯಾವುದೇ ವಾದ-ವಿವಾದಗಳಲ್ಲಿ ಸಿಕ್ಕಿಹಾಕಿಕೊಳ್ಳದೆ ಎಚ್ಚರ ವಹಿಸುವುದು ಉತ್ತಮ ಕೌಟುಂಬಿಕ ದಲ್ಲಿ ಉತ್ಸಾಹದ ಪ್ರತಿಕ್ರಿಯೆ ಇರುತ್ತದೆ ಆರ್ಥಿಕವಾಗಿ ಖರ್ಚುವೆಚ್ಚಗಳನ್ನು ನಿಭಾಯಿಸಬಹುದಾಗಿದೆ ನಿಮ್ಮ ಸ್ವಾಭಿಮಾನವನ್ನು ನೀವು ಕಾಪಾಡಿಕೊಳ್ಳಿ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಪಡೆಯುತ್ತಿದೆ.
ಮೀನ ರಾಶಿ : ಕಾರ್ಯಕ್ಷೇತ್ರದಲ್ಲಿ ಸ್ವಯಂ ಪರೀಕ್ಷೆ ಆರಂಭಗೊಂಡಿದೆ ನಿಮ್ಮ ಗ್ರಹಗಳು ನಿಮ್ಮನ್ನು ಯಶಸ್ಸಿನ ಕಡೆ ಕರೆದುಕೊಂಡು ಹೋಗುತ್ತದೆ ಸೂಕ್ತ ಸಮಯಕ್ಕೆ ಕಾಯುವುದು ಅನಿವಾರ್ಯವಾಗಿದೆ ಬುದ್ಧಿವಂತಿಕೆಯಿಂದ ಬದುಕುವ ಸನ್ನಿವೇಶ ನಿಮ್ಮದಾಗಿರುತ್ತದೆ ಕೌಟುಂಬಿಕವಾಗಿ ಹೆಚ್ಚಿನ ಆಸೆಯೂ ನಿರಾಸೆ ತರುತ್ತದೆ ಆರ್ಥಿಕವಾಗಿ ಪರಿಸ್ಥಿತಿ ಸುಧಾರಿಸುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559