99 ರಷ್ಟು ಜನರಿಗೆ ಇದು ಗೊತ್ತಿಲ್ಲ ದುಡ್ಡಿನ ದೊಡ್ಡ ಸೀಕ್ರೆಟ್ ಸಾಲದ ಹಣಕಾಸಿನ ಸಮಸ್ಯೆ ಇದ್ದವರು ಬೇಗ ನೋಡಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಎಲ್ಲರಿಗೂ ಜೀವನದಲ್ಲಿ ತಮ್ಮ ದೇಹದ ಕಷ್ಟಗಳು ಇದ್ದೇ ಇರುತ್ತದೆ ಆದರೆ ಕೆಲವರಿಗೆ ಹೆಚ್ಚಾಗಿರುತ್ತದೆ ಕೆಲವರಿಗೆ ಹಣದ ಸಭೆಯು ತುಂಬಾ ಇರುತ್ತದೆ ಇದರಿಂದ ಅವರು ಜೀವನವೇ ಬೇಸರವಾಗಿ ಬಿಡುತ್ತಿರುತ್ತದೆ ಅಕ್ಕಪಕ್ಕದ ಮನೆಯವರು ನಾವು ಮಾಡುವ ಕೆಲಸವನ್ನು ಸಹಿಸಲಾರದೆ ದೃಷ್ಟಿಯ ನಾಗಿಸುವುದು ಹೊಟ್ಟೆಕಿಚ್ಚು ಪಡುವುದು ಎಲ್ಲರ ಮನೆಯ ಹತ್ತಿರ ಇದು ಸರ್ವೇಸಾಮಾನ್ಯ ವಾಗಿರುತ್ತದೆ ಮತ್ತು ನಾವು ಯಾವುದಾದರೂ ಹೊಸ ವಸ್ತುವನ್ನು ಖರೀದಿಸಿ ಬಂದಾಗ ಅಕ್ಕಪಕ್ಕದ ಮನೆಯವರು ಅದನ್ನು ನೋಡುವುದು ಇದರಿಂದ ದೃಷ್ಟಿ ಸಮಸ್ಯೆಯಾಗುತ್ತದೆ ಈ ಸಮಸ್ಯೆಯಿಂದ ಮನೆಯವರಿಗೆ ಪ್ರಭಾವ ಬಿರುತ್ತದೆ ಮನೆಯಲ್ಲಿ ಆರೋಗ್ಯದ ಸಮಸ್ಯೆ ಹೆಚ್ಚಾಗುತ್ತದೆ ಮತ್ತು ಮನೆಯಲ್ಲಿ ಹಣಕಾಸಿನ ಸಮಸ್ಯೆ ಉಂಟಾಗುತ್ತದೆ ಆರ್ಥಿಕ ಪರಿಸ್ಥಿತಿಯ ತುಂಬಾನೆ ಹದಗೆಡುತ್ತದೆ ಇದಕ್ಕೆ ಪರಿಹಾರಗಳು ಏನು ಎಂದು ತಿಳಿದು ಕೊಳ್ಳುವುದಾದರೆ ಈ ದೃಷ್ಟಿದೋಷವನ್ನು ಪರಿಹರಿಸಿಕೊಳ್ಳಲು ವಾರಕ್ಕೆ ಒಂದು ಬಾರಿಯಾದರೂ ಧನು ಮನೆಯಲ್ಲಿ ಮಾಡುತ್ತಾ ಬರಬೇಕು ಪರಿಹಾರ ಶಾಸ್ತ್ರದಲ್ಲಿ ಇರೋನು ಪರಿಹಾರಕ್ಕೆ ಮಹತ್ವದ ಸ್ಥಾನವಿದೆ ಈ ತಂತ್ರವನ್ನು ನಿಂಬೆಹಣ್ಣು ಬಳಸಿಕೊಂಡು ಮಾಡುವುದಾದರೆ ಮನೆಯಲ್ಲಿ ಎಲ್ಲಾ ತೊಂದರೆಗಳು ಪರಿಹಾರವಾಗುತ್ತದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಈ ಪರಿಹಾರವನ್ನು ಮಾಡಿದರೆ ನಿಮಗೆ ಯಶಸ್ವಿ ಖಂಡಿತವಾಗಿಯೂ ದೊರಕುತ್ತದೆ ಮಂಗಳವಾರದ ದಿನ ಮನೆಯಲ್ಲಿ ಇರುವಂತಹ ಯಾರಾದರೂ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಕೊಡಿ ಮೊಟ್ಟಮೊದಲನೆಯದಾಗಿ ಮನೆಯಲ್ಲಿ ದೀಪಾರಾದನೆ ಮಾಡಬೇಕು ನಂತರ ಮನೆದೇವರು ಪೂಜೆಯನ್ನು ಮಾಡಿ ದೇವರಲ್ಲಿ ಸಂಕಲ್ಪವನ್ನು ಮಾಡಿಕೊಳ್ಳಬೇಕು ಆನಂತರ ನನಗೆ ಈ ರೀತಿ ದೃಷ್ಟಿಯನ್ನು ತೆಗೆಯಬೇಕಾಗುತ್ತದೆ ಒಂದು ತಟ್ಟೆಯನ್ನು ತೆಗೆದುಕೊಂಡು ಅದನ್ನು ಹಾಕಿ ನೀರಿಗೆ ಕುಂಕುಮವನ್ನು ಬೆರೆಸಿ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ಕತ್ತರಿಸಿ ಸಂಪೂರ್ಣ ರಸವನ್ನು ಕುಂಕುಮ ಮಿಶ್ರಿತ ನೀರಿಗೆ ಹಾಕಿ ನಿಂಬೆ ಹಣ್ಣನ್ನು ನೀರಿನಲ್ಲಿ ಹಾಕಬೇಕಾದರೆ ಕಾಲಬೈರವ ನಮ್ಮ ಎಂದು ಇನ್ನೊಂದು ಬಾರಿ ಹೇಳಬೇಕಾಗುತ್ತದೆ
ಶ್ರೀ ಕಾಲಭೈರವೇಶ್ವರ ಸ್ವಾಮಿಯ ಸಂಕಲ್ಪವನ್ನು ಮಾಡಿಕೊಳ್ಳಬೇಕು ಇಂದಿನ ದಿನದ ಮನೆಯಲ್ಲಿರುವ ದೃಷ್ಟಿದೋಷಗಳು ಕಳೆದುಹೋಗಬೇಕು ಎಲ್ಲ ಸಮಸ್ಯೆಗಳಿಗೂ ಪರಿಹಾರ ಆಗಬೇಕು ಸಮಸ್ಯೆಗಳನ್ನು ನಿವಾರಣೆಯಾಗಬೇಕು ಆದ್ದರಿಂದ ಸಂಕಲ್ಪವನ್ನು ಮಾಡುತ್ತಿದ್ದೇನೆ ಎಂದು ಕಾಲಭೈರವೇಶ್ವರನ ಸಂಕಲ್ಪವನ್ನು ಮಾಡಿಕೊಳ್ಳಬೇಕು ವಿಶೇಷವಾದ ಕೆಲಸವನ್ನು ನೀವು ಮಂಗಳವಾರದ ದಿನ ಬೆಳಿಗ್ಗೆ ಮಾಡಿಕೊಳ್ಳಬೇಕಾಗುತ್ತದೆ ನಿಂಬೆಹಣ್ಣಿನ ನಂತರ ಓಂ ನಮೋ ಕಾಲಭೈರವೇಶ್ವರ ನಮಹ ಎಂದು ಇನ್ನೊಂದು ಬಾರಿ ಹೇಳಿ ಮನೆಗೆ ದೃಷ್ಟಿಯನ್ನು ತೆಗೆಯಬೇಕು ಒಂದು ನೀರನ್ನು ಮೂರು ರಸ್ತೆಗಳು ಸೇರುವ ಜಾಗದಲ್ಲಿ 4 ರಸ್ತೆಗಳು ಸೇರುವ ಜಾಗದಲ್ಲಿ ತಯಾರು ಓಡಾಡದೆ ಇರುವ ಜಾಗದಲ್ಲಿ ಚೆಲ್ಲಬೇಕು ಒಂದು ವಿಶೇಷವಾದ ತಂತ್ರವನ್ನು ಪ್ರತಿ ಮಂಗಳವಾರ ಮನೆಯಲ್ಲಿ ಮಾಡುವುದಾದರೆ ಮನೆಯಲ್ಲಿನ ಎಲ್ಲಾ ಕಷ್ಟಗಳು ತೊಂದರೆಗಳು ಪರಿಹಾರವಾಗುತ್ತದೆ
ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559