ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿಯಾಗಿದ್ದು, 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳ ಪಟ್ಟಿ
1) ಡಾ. ಎಂ ಅಬ್ದುಲ್ ಸಲೀಂ-ಎಡಿಜಿಪಿ ವಿಶೇಷ ಆಯುಕ್ತರು ( ಸಂಚಾರ ವಿಭಾಗ)
2)ಅಬ್ದುಲ್ ಸಲೀಂ ವಿಶೇಷ ಆಯುಕ್ತರು- ( ಸಂಚಾರ ವಿಭಾಗ), ಬೆಂಗಳೂರು ನಗರ
3)ಉಮೇಶ್ ಕುಮಾರ್- ಆಡಳಿತ ವಿಭಾಗದ ಎಡಿಜಿಪಿ
4)ದಿವ್ಯಜ್ಯೋತಿ ರೇ-ಐಜಿಪಿ, ಮಾನವ ಹಕ್ಕುಗಳು
5)ರಮಣಗುಪ್ತ- ಡಿಐಜಿ ಹಾಗೂ ಜಂಟಿ ಆಯುಕ್ತರು, ಗುಪ್ತಚರ ಬೆಂಗಳೂರು
6)ಬಿ.ಎಸ್ ಲೋಕೇಶ್ ಕುಮಾರ್ -ಡಿಐಜಿ, ಬಳ್ಳಾರಿ ವಿಭಾಗ
7)ಡಾ ಚಂದ್ರಗುಪ್ತ -ಡಿಐಜಿ ಪಶ್ಚಿಮ ವಲಯ
8)ಡಾ.ಶರಣಪ್ಪ- ಜಂಟಿ ಪೊಲೀಸ್ ಆಯುಕ್ತ ಅಪರಾಧ ವಿಭಾಗ ಬೆಂಗಳೂರು
9)ಎಂ.ಎನ್ ಅನುಚೇತ್ – ಜಂಟಿ ಪೊಲೀಸ್ ಆಯುಕ್ತ , ಸಂಚಾರ ವಿಭಾಗ
10)ರವಿ ಡಿ ಚನ್ನಣ್ಣನವರ್- ಎಂ,ಡಿ ಕಿಯೋನಿಕ್ಸ್
11) ಬಿ.ರಮೇಶ್- ಮೈಸೂರು ಪೊಲೀಸ್ ಆಯುಕ್ತ