Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಉಕ್ರೇನ್ ನ ಮತ್ತೊಂದು ಪ್ರದೇಶ ವಶಪಡಿಸಿಕೊಂಡ ರಷ್ಯಾ | Russia-Ukraine war

25/08/2025 7:20 AM

Stray Dog Case: ಶೇ.70ರಷ್ಟು ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ

25/08/2025 7:16 AM

ಮನೆಯ ಪ್ರವೇಶದ್ವಾರದಲ್ಲಿ ಗಣೇಶ ವಿಗ್ರಹವನ್ನು ಇಡುವಾಗ ಈ 8 ತಪ್ಪುಗಳನ್ನು ಮಾಡಬೇಡಿ | Ganesh Chaturthi

25/08/2025 7:07 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಿಜೆಪಿ ಪಕ್ಷದ ಬಡವರಿಗೂ ಕೂಡ ‘ಗ್ಯಾರಂಟಿ’ ಯೋಜನೆಗಳನ್ನ ತಲುಪಿಸುತ್ತಿದ್ದೇವೆ : ಮುಖ್ಯಮಂತ್ರಿ ಸಿದ್ದರಾಮಯ್ಯ
KARNATAKA

ಬಿಜೆಪಿ ಪಕ್ಷದ ಬಡವರಿಗೂ ಕೂಡ ‘ಗ್ಯಾರಂಟಿ’ ಯೋಜನೆಗಳನ್ನ ತಲುಪಿಸುತ್ತಿದ್ದೇವೆ : ಮುಖ್ಯಮಂತ್ರಿ ಸಿದ್ದರಾಮಯ್ಯ

By kannadanewsnow0515/03/2024 4:21 PM

ಮೈಸೂರು : ಮೈಸೂರು ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪರಿಷತ್ತು ಜಂಟಿಯಾಗಿ ಇಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶವನ್ನು ಹಮ್ಮಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಒಂದು ಸಮಾವೇಶದಲ್ಲಿ ಮಾತನಾಡಿ ಬಿಜೆಪಿ ಪಕ್ಷದ ಬಡವರಿಗೂ ಕೂಡ ಗ್ಯಾರಂಟಿ ಯೋಜನೆಗಳನ್ನ ತಲುಪಿಸುತ್ತಿದ್ದೇವೆ ಎಂದು ತಿಳಿಸಿದರು.

ಕಲಬುರ್ಗಿಯ ಅಂಗನವಾಡಿ ಕೇಂದ್ರದಲ್ಲಿ ‘ಕಳಪೆ’ ಆಹಾರ ಪೂರೈಕೆ : ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು

ಗ್ಯಾರಂಟಿ ಯೋಜನೆಗಳು ಎಲ್ಲಾ ಜಾತಿಯ ಬಡವರು, ಎಲ್ಲಾ ಧರ್ಮದ ಬಡವರು ಅವರೆಲ್ಲರಿಗೂ ಕೂಡ ಈ ಯೋಜನೆಗಳು ತಲುಪುವ ಕೆಲಸ ಮಾಡುತ್ತೇವೆ. ಭಾರತೀಯ ಜನತಾ ಪಕ್ಷದ ಬಡವರಿಗೂ ಕೂಡ ಕೊಡುತ್ತಿದ್ದೇವೆ. ನಾವು ಯಾವುದೇ ಧರ್ಮ ಜಾತಿ ಪಕ್ಷ ಪಂಗಡ ಎಂದು ಬೇಧ ಮಾಡುವುದಿಲ್ಲ ಸಮರದಲ್ಲಿರುವಂತಹ ಎಲ್ಲಾ ಮಹಿಳೆಯರು ಎಲ್ಲಾ ಬಡವರು ಅವರಿಗೆ ಸಹಾಯ ಮಾಡಬೇಕೆಂಬುದೇ ನಮ್ಮ ಗ್ಯಾರಂಟಿ ಯೋಜನೆಗಳ ಪ್ರಮುಖ ಉದ್ದೇಶವಾಗಿದೆ ಎಂದರು.

“ಡಿಎಂಕೆ, ಕಾಂಗ್ರೆಸ್’ಗೆ ಹಗರಣಗಳ ಇತಿಹಾಸವಿದೆ” : ತಮಿಳುನಾಡಲ್ಲಿ ‘ಪ್ರಧಾನಿ ಮೋದಿ’ ವಾಗ್ದಾಳಿ

ಬೆಲೆ ಏರಿಕೆಯಿಂದ ಇವತ್ತು ಬಡವರು ಜೀವನ ನಡೆಸಲು ತುಂಬಾ ಕಷ್ಟವಾಗುತ್ತಿದೆ ಅದಕ್ಕೋಸ್ಕರ ಬಡವರ ಕೈಯಲ್ಲಿ ದುಡ್ಡಿಲ್ಲ ಯಾವುದೇ ಹೊಸ ಕೊಂಡುಕೊಳ್ಳುವಂತ ಬೇಕಾದರೂ ಶಕ್ತಿ ಕಡಿಮೆಯಾಗಿದೆ.ಅಂತಹ ಜನರಿಗೆ ಮಹಿಳೆಯರಿಗೆ ದಲಿತರಿಗೆ ಹಿಂದುಳಿದವರಿಗೆ ಅಲ್ಪಸಂಖ್ಯಾತರಿಗೆ ಕಾರ್ಮಿಕರಿಗೆ ರೈತರಿಗೆ ಸೇರಿದಂತೆ ಎಲ್ಲರಿಗೂ ಕೂಡ ಯಾರು ಅವಕಾಶಗಳಿಂದ ವಂಚಿತರಾಗಿರುವಂತಹ ಜನರಿದ್ದಾರೆ ಯಾರು ಬೆಲೆ ಏರಿಕೆಯಿಂದ ಜೀವನದಲ್ಲಿ ಕಷ್ಟ ಅನುಭವಿಸುತ್ತಿದ್ದಾರೋ ಈ ವರ್ಗದ ಜನರಿಗೆ ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿ ತುಂಬಬೇಕು ಅನ್ನುವ ಕಾರಣಕ್ಕೋಸ್ಕರ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದೇವೆ.

ಆಗ ಕೂಡ ಬಿಜೆಪಿಯವರು ವ್ಯಂಗ್ಯವಾಡಿದರು ಅವ ಹೇಳನ ಮಾಡಿದರು ಸ್ವತಹ ಮೋದಿ ಅವರೇ ರಾಜಸ್ಥಾನದ ಕಾರ್ಯಕ್ರಮದ ಒಂದರಲ್ಲಿ ಅವರ ಭಾಷಣದಲ್ಲಿ ಕರ್ನಾಟಕದ 5 ಗ್ಯಾರಂಟಿಗಳನ್ನು ಜಾರಿ ಮಾಡಲಿಕ್ಕೆ ಸಾಧ್ಯ ಇಲ್ಲ.ಯಾಕೆಂದರೆ ಅಷ್ಟೊಂದು ಹಣ ತರಲಿಕ್ಕೆ ಸಾಧ್ಯವಿಲ್ಲ ಒಂದು ವೇಳೆ ಕರ್ನಾಟಕದಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದರೆ ಕರ್ನಾಟಕದ ಖಜಾನೇ ಖಾಲಿಯಾಗುತ್ತದೆ ಯಾವ ಕಾರಣಕ್ಕೂ ಕೂಡ ಜಾರಿ ಮಾಡುವುದಕ್ಕೆ ಆಗಲ್ಲ ಎಂದರು.

ಪ್ರತಿ ಹಳ್ಳಿಗೂ ನೀರು ಸರಬರಾಜು: ಯಶಸ್ವಿಗೆ 151 ತಾಂತ್ರಿಕ ಬೆಂಬಲ ಸಿಬ್ಬಂದಿ ನೇಮಕ- ಪ್ರಿಯಾಂಕ್‌ ಖರ್ಗೆ

ಒಂದು ವೇಳೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದರೆ ಅಭಿವೃದ್ಧಿ ಕೆಲಸಗಳೆಲ್ಲ ನಿಂತು ಹೋಗುತ್ತವೆ ಎಂದು ಟೀಕೆ ಮಾಡಿದರು. ಇವೆಲ್ಲ ಚುನಾವಣೆಗೋಸ್ಕರ ಮಾಡಿರುವಂತಹ ಕಾರ್ಯಕ್ರಮಗಳು ಚುನಾವಣೆ ಆದಮೇಲೆ ಈ ಎಲ್ಲಾ ಯೋಜನೆಗಳು ನಿಲ್ಲಿಸಿ ಬಿಡುತ್ತಾರೆ ಇವೆಲ್ಲವೂ ಕೂಡ ಅಪ್ಪಟ ಸುಳ್ಳು. ಅವರು ಹೊಟ್ಟೆ ಊರಿಗೆ ಬಡವರ ಪರವಾಗಿ ಹಣ ಕೊಡುತ್ತಿದ್ದಾರೆ ಬಡವರ ಕೈಗೆ ಹಣ ಕೊಡುತ್ತಿದ್ದಾರೆ ಎಲ್ಲಾ ಕಾರ್ಯಕ್ರಮಗಳು ಮಾಡುತ್ತಿದ್ದಾರೆ ಈ ಕಾರಣಕ್ಕೆ ಸುಳ್ಳು ಹೇಳುವುದಕ್ಕೆ ಪ್ರಾರಂಭ ಮಾಡಿದರು ಎಂದು ವಾಗ್ದಾಳಿ ನಡೆಸಿದರು.

We are also delivering 'guarantee' schemes to the poor of the BJP: Siddaramaiah ಬಿಜೆಪಿ ಪಕ್ಷದ ಬಡವರಿಗೂ ಕೂಡ 'ಗ್ಯಾರಂಟಿ' ಯೋಜನೆಗಳನ್ನ ತಲುಪಿಸುತ್ತಿದ್ದೇವೆ : ಮುಖ್ಯಮಂತ್ರಿ ಸಿದ್ದರಾಮಯ್ಯ
Share. Facebook Twitter LinkedIn WhatsApp Email

Related Posts

Rain Alert : ರಾಜ್ಯದಲ್ಲಿ ಆ.28ರಿಂದ ಮತ್ತೆ ಭಾರೀ `ಮಳೆ’ : ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

25/08/2025 6:55 AM1 Min Read

BIG NEWS : ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್ : ಇಂದು,ನಾಳೆ 1500 ವಿಶೇಷ ‘KSRTC’ ಬಸ್ ವ್ಯವಸ್ಥೆ..!

25/08/2025 6:47 AM2 Mins Read

BIG NEWS : ರಾಜ್ಯದ ಖಾಸಗಿ ಅನುದಾನಿತ ಕಾಲೇಜು ಸಿಬ್ಬಂದಿಗಳಿಗೆ `ವಿಶೇಷ ಸಾಂದರ್ಭಿಕ ರಜೆ’ ಮಂಜೂರು : ಸರ್ಕಾರದಿಂದ ಮಹತ್ವದ ಆದೇಶ

25/08/2025 6:30 AM1 Min Read
Recent News

BREAKING : ಉಕ್ರೇನ್ ನ ಮತ್ತೊಂದು ಪ್ರದೇಶ ವಶಪಡಿಸಿಕೊಂಡ ರಷ್ಯಾ | Russia-Ukraine war

25/08/2025 7:20 AM

Stray Dog Case: ಶೇ.70ರಷ್ಟು ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ

25/08/2025 7:16 AM

ಮನೆಯ ಪ್ರವೇಶದ್ವಾರದಲ್ಲಿ ಗಣೇಶ ವಿಗ್ರಹವನ್ನು ಇಡುವಾಗ ಈ 8 ತಪ್ಪುಗಳನ್ನು ಮಾಡಬೇಡಿ | Ganesh Chaturthi

25/08/2025 7:07 AM

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ : ‘CIBIL ಸ್ಕೋರ್’ ಇಲ್ಲದೆಯೂ `ಬ್ಯಾಂಕ್ ಲೋನ್’.!

25/08/2025 7:06 AM
State News
KARNATAKA

Rain Alert : ರಾಜ್ಯದಲ್ಲಿ ಆ.28ರಿಂದ ಮತ್ತೆ ಭಾರೀ `ಮಳೆ’ : ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

By kannadanewsnow5725/08/2025 6:55 AM KARNATAKA 1 Min Read

ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಆಗಸ್ಟ್ 28ರಿಂದ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…

BIG NEWS : ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್ : ಇಂದು,ನಾಳೆ 1500 ವಿಶೇಷ ‘KSRTC’ ಬಸ್ ವ್ಯವಸ್ಥೆ..!

25/08/2025 6:47 AM

BIG NEWS : ರಾಜ್ಯದ ಖಾಸಗಿ ಅನುದಾನಿತ ಕಾಲೇಜು ಸಿಬ್ಬಂದಿಗಳಿಗೆ `ವಿಶೇಷ ಸಾಂದರ್ಭಿಕ ರಜೆ’ ಮಂಜೂರು : ಸರ್ಕಾರದಿಂದ ಮಹತ್ವದ ಆದೇಶ

25/08/2025 6:30 AM

ರೈತರಿಗೆ ಗುಡ್ ನ್ಯೂಸ್: ಹೈನುಗಾರಿಕೆಗೆ ಅರ್ಜಿ ಆಹ್ವಾನ, ದೊರೆಯಲಿದೆ 1.25 ಲಕ್ಷ ಸಹಾಯಧನ

25/08/2025 6:17 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.