Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಕೊಲೆ ಪ್ರಕರಣದಲ್ಲಿ ಸಾಕ್ಷಿಗೆ ಹಣದ ಆಮಿಷ: ಶಾಸಕ ವಿನಯ್ ಕುಲಕರ್ಣಿ ಜಾಮೀನು ರದ್ದು

06/06/2025 8:18 PM

BREAKING : 2026ರ ಏಪ್ರಿಲ್’ನಲ್ಲಿ ಬಾಂಗ್ಲಾದೇಶದಲ್ಲಿ ‘ರಾಷ್ಟ್ರೀಯ ಚುನಾವಣೆ’ ಆಯೋಜನೆ ; ‘ಮೊಹಮ್ಮದ್ ಯೂನಸ್’ ಘೋಷಣೆ

06/06/2025 7:54 PM

BREAKING : ‘ಮೆಹುಲ್ ಚೋಕ್ಸಿ’ಗೆ ಬಿಗ್ ಶಾಕ್ ; ಬ್ಯಾಂಕ್ ಖಾತೆ, ಮ್ಯೂಚುವಲ್ ಫಂಡ್‌, ಷೇರುಗಳ ಮುಟ್ಟುಗೋಲಿಗೆ ‘SEBI’ ಆದೇಶ

06/06/2025 7:19 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ತರಕಾರಿ ಹೆಚ್ಚುವಾಗ ಸಮಯ ಉಳಿಸಲು ಇಲ್ಲಿದೆ ಉತ್ತಮ ತಂತ್ರ…! : ಗೃಹಿಣಿಯರಿಗೊಂದು ಉಪಯುಕ್ತ ಮಾಹಿತಿ…
LIFE STYLE

ತರಕಾರಿ ಹೆಚ್ಚುವಾಗ ಸಮಯ ಉಳಿಸಲು ಇಲ್ಲಿದೆ ಉತ್ತಮ ತಂತ್ರ…! : ಗೃಹಿಣಿಯರಿಗೊಂದು ಉಪಯುಕ್ತ ಮಾಹಿತಿ…

By KNN IT Team16/01/2024 5:34 PM

ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಗೃಹಿಣಿಯರಿಗೆ ಕೆಲಸಗಳಿರುವುದು ಸಹಜವಾದದ್ದು. ಅದರಲ್ಲಿಯೂ ಮನೆಯ ಕೆಲಸದ ಜೊತೆಗೆ ಆಫೀಸ್ ಕೆಲ್ಸ ಕೂಡ ಮಾಡುವವರಾದರೆ ಮುಗಿಯಿತು. ಸಮಯ ಉಳಿತಾಯ ಮಾಡಿ ಗಡಿಬಿಡಿಯಲ್ಲಿ ಎಲ್ಲ ಟಾಸ್ಕ್ ಮುಗಿಸಬೇಕಾಗುತ್ತದೆ. ಆಫೀಸ್ ಕೆಲಸದ ಜೊತೆಗೆ ಮನೆ ಕೆಲಸ ಮುಗಿಸುವುದು ದೊಡ್ಡ ಸವಾಲಾಗಿದೆ. ಹೀಗಾಗಿ, ಮಹಿಳೆಯರ ಅಡುಗೆ ಮನೆ ಕೆಲಸ ಸುಲಭವಾಗಲು ಕೆಲವೊಂದು ಟಿಪ್ಸ್ ನೀಡಲಾಗಿದೆ.

ಬೆಳಗ್ಗೆ ನೀವು ತರಕಾರಿ ಬಳಸಿ ಏನಾದರೂ ಅಡುಗೆ ಮಾಡಬೇಕೆಂದು ಅಂದು, ಹಿಂದಿನ ದಿನವೇ ತರಕಾರಿಗಳನ್ನು ಹೆಚ್ಚಿ, ಜಿಪ್ ಲಾಕ್ ಬ್ಯಾಗ್ನಲ್ಲಿ ಹಾಕಿಟ್ಟರೆ ಮಾರನೇ ದಿನ ನೀವು ಅದನ್ನು ಫ್ರೆಶ್ ಆಗಿ ಬಳಸಬಹುದು. ಚಪಾತಿ ಮಾಡುವ ಸಂದರ್ಭ ಪ್ರತಿ ಬಾರಿಯೂ ನೀವು ಹಿಟ್ಟು ಕಲಸಬೇಕಾಗುತ್ತದೆ. ಹಾಗಿದ್ರೆ, ಏನೂ ಮಾಡೋದು ಅಂತೀರಾ?? ಒಮ್ಮೆಲೆ ಹೆಚ್ಚಾಗಿ ಚಪಾತಿ ಹಿಟ್ಟನ್ನು ರೆಡಿ ಮಾಡಿಕೊಂಡು ನಿಮಗೆ ಬೇಕಾದಷ್ಟು ಮಾತ್ರ ಉಪಯೋಗಿಸಿ, ಉಳಿದದ್ದನ್ನು ಜಿಪ್ ಲಾಕ್ ಬ್ಯಾಗ್ನಲ್ಲಿ ಹಾಕಿಟ್ಟರೆ ನೀವು ಸುಮಾರು 15 ದಿನಗಳವರೆಗೂ ಸ್ಟೋರ್ ಮಾಡಿಡಬಹುದು. ಹೋಳು ಮಾಡಿದ ತೆಂಗಿನ ಕಾಯಿ ಹೆಚ್ಚು ಕಾಲ ಬಾಳಿಕೆ ಬರಬೇಕೆಂದರೆ, ಸ್ಟೌವ್ ಹಚ್ಚಿ ತೆಂಗಿನ ಹೋಳಿನ ಒಳಭಾಗ ಕಪ್ಪಾಗುವವರೆಗೂ ಬಿಸಿ ಮಾಡಿಟ್ಟುಕೊಳ್ಳಿ. ಹೀಗೆ ಮಾಡಿದರೆ, ನೀವು ರೆಫ್ರಿಜರೇಟರ್ನಲ್ಲಿಡದಿದ್ದರೂ ತೆಂಗಿನಕಾಯಿ ಹೆಚ್ಚು ದಿನ ಬಾಳಿಕೆ ಬರುತ್ತದೆ. ಒಂದೇ ಸಲಕ್ಕೆ ಹೆಚ್ಚು ಈರುಳ್ಳಿಗಳನ್ನು ಹೆಚ್ಚಿ ಫ್ರೈ ಮಾಡಿಕೊಂಡು ಅದನ್ನು ರೆಫ್ರಿಜರೇಟರ್ನಲ್ಲಿ ಸ್ಟೋರ್ ಮಾಡಿಡಬಹುದು. ಇದರಿಂದ ನಿಮ್ಮ ಸಮಯ ಉಳಿತಾಯದ ಜೊತೆಗೆ ಅಡುಗೆ ರುಚಿ ಕೂಡ ಹೆಚ್ಚುತ್ತದೆ. ನೀವು ಮಾಡುವ ಖಾರ ಅಡುಗೆಗೆ ಈ ಫ್ರೈಡ್ ಆನಿಯನ್ ಬಳಕೆ ಮಾಡಬಹುದು. ಅಡುಗೆ ಮಾಡಲು ನೀವು ರಾತ್ರಿ ಚನಾದಾಲ್/ಕಡ್ಲೆಕಾಳು ನೆನೆಸಿಡಲು ಮರೆತರೆ, ಅದನ್ನು ಕುದಿಯುವ ನೀರಿನಲ್ಲಿ 1 ಗಂಟೆ ಸಮಯ ಕುದಿಸಿ ನಂತರ ಕುಕ್ಕರ್ಗೆ ಸ್ವಲ್ಪ ಸಾಸಿವೆ ಎಣ್ಣೆಯನ್ನು ಸೇರಿಸುವ ಮೂಲಕ ಕುಕ್ ಮಾಡಿದರೆ ಸಾಕು. ಯಾವುದೇ ಅಡಿಗೆಯಾದರು ತೆಂಗಿನಕಾಯಿ ಬಳಸಬೇಕಾಗುತ್ತದೆ. ಹಾಗೆಂದು ತೆಂಗಿನಕಾಯಿ ತುರಿಯುತ್ತಾ ಕೂರಲು ಸಮಯವಿಲ್ಲ ಎನ್ನುವವರು ಹೀಗೆ ಮಾಡಿ, ನೀವು ಫ್ರೀ ಇರುವಾಗ ತೆಂಗಿನಕಾಯಿ ಚೂರುಗಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಅದನ್ನು ಫುಡ್ ಪ್ರೊಸೆಸರ್ ಇಲ್ಲವೇ ಮಿಕ್ಸರ್ ಗ್ರೈಂಡರ್ನಲ್ಲಿ ನೀರು ಹಾಕದೆ ಗ್ರೈಂಡ್ ಮಾಡಿಟ್ಟುಕೊಳ್ಳಿ. ಇದನ್ನು ಏರ್ ಟೈಟ್ ಜಾರ್ನಲ್ಲಿ ಸೇರಿಸಿ ಫ್ರೀಜರ್ನಲ್ಲಿರಿಸಿ. ನಿಮಗೆ ಅವಶ್ಯಕತೆಯಿದ್ದ ಸಂದರ್ಭದಲ್ಲಿ ತೆಂಗಿನಕಾಯಿ ಬಳಸಿಕೊಳ್ಳಬಹುದು.

Share. Facebook Twitter LinkedIn WhatsApp Email

Related Posts

‘ಮೆಂತ್ಯ ಬೀಜ’ ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಕುಡಿದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

06/06/2025 5:07 PM1 Min Read

ಫಿಟ್ನೆಸ್’ನಲ್ಲಿ ಹೊಸ ಟ್ರೆಂಡ್ ; 6-6-6 ನಡಿಗೆಯಿಂದ ಸುಲಭವಾಗಿ ತೂಕ ಇಳಿಸಿಕೊಳ್ಬೋದು.! ಹೇಗೆ ಗೊತ್ತಾ.?

05/06/2025 10:04 PM3 Mins Read

ರಾತ್ರಿ ಟೈಮಲ್ಲಿ ‘ಹಾಲು’ ಕುಡಿಯೋದ್ರಿಂದ ಎಷ್ಟೊಂದು ಪ್ರಯೋಜನಗಳಿವೆ ಗೊತ್ತಾ?

05/06/2025 8:56 PM1 Min Read
Recent News

BREAKING: ಕೊಲೆ ಪ್ರಕರಣದಲ್ಲಿ ಸಾಕ್ಷಿಗೆ ಹಣದ ಆಮಿಷ: ಶಾಸಕ ವಿನಯ್ ಕುಲಕರ್ಣಿ ಜಾಮೀನು ರದ್ದು

06/06/2025 8:18 PM

BREAKING : 2026ರ ಏಪ್ರಿಲ್’ನಲ್ಲಿ ಬಾಂಗ್ಲಾದೇಶದಲ್ಲಿ ‘ರಾಷ್ಟ್ರೀಯ ಚುನಾವಣೆ’ ಆಯೋಜನೆ ; ‘ಮೊಹಮ್ಮದ್ ಯೂನಸ್’ ಘೋಷಣೆ

06/06/2025 7:54 PM

BREAKING : ‘ಮೆಹುಲ್ ಚೋಕ್ಸಿ’ಗೆ ಬಿಗ್ ಶಾಕ್ ; ಬ್ಯಾಂಕ್ ಖಾತೆ, ಮ್ಯೂಚುವಲ್ ಫಂಡ್‌, ಷೇರುಗಳ ಮುಟ್ಟುಗೋಲಿಗೆ ‘SEBI’ ಆದೇಶ

06/06/2025 7:19 PM

ಶಿವಮೊಗ್ಗ DCC ಬ್ಯಾಂಕ್ ಹಗರಣ: ಇಡಿಯಿಂದ ಮಾಜಿ ಅಧ್ಯಕ್ಷ ಆರ್.ಎಂ ಮಂಜುನಾಥ್ ಗೌಡ, ಪತ್ನಿಗೆ ಸೇರಿದ 13.91 ಕೋಟಿ ಆಸ್ತಿ ಜಪ್ತಿ

06/06/2025 7:17 PM
State News
KARNATAKA

BREAKING: ಕೊಲೆ ಪ್ರಕರಣದಲ್ಲಿ ಸಾಕ್ಷಿಗೆ ಹಣದ ಆಮಿಷ: ಶಾಸಕ ವಿನಯ್ ಕುಲಕರ್ಣಿ ಜಾಮೀನು ರದ್ದು

By kannadanewsnow0906/06/2025 8:18 PM KARNATAKA 1 Min Read

ನವದೆಹಲಿ: ಕೊಲೆ ಪ್ರಕರಣದಲ್ಲಿ ಸಾಕ್ಷಿಗೆ ಹಣದ ಆಮಿಷವೊಡ್ಡಿದಂತ ಶಾಸಕ ವಿನಯ್ ಕುಲಕರ್ಣಿ ಅವರಿಗೆ ನೀಡಿದ್ದಂತ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.…

ಶಿವಮೊಗ್ಗ DCC ಬ್ಯಾಂಕ್ ಹಗರಣ: ಇಡಿಯಿಂದ ಮಾಜಿ ಅಧ್ಯಕ್ಷ ಆರ್.ಎಂ ಮಂಜುನಾಥ್ ಗೌಡ, ಪತ್ನಿಗೆ ಸೇರಿದ 13.91 ಕೋಟಿ ಆಸ್ತಿ ಜಪ್ತಿ

06/06/2025 7:17 PM

ಶಿವಮೊಗ್ಗ: ಸಾಗರದ ಮರ್ಕಝ್ ಮ್ಯಾನೇಜರ್ ಶರೀಫ್ ಸಖಾಫಿ ನಿಧನ

06/06/2025 6:56 PM

ರಾಜ್ಯದಲ್ಲಿಂದು 41 ಜನರಿಗೆ ಕೊರೋನಾ ಪಾಸಿಟಿವ್, ಸೋಂಕಿತರಾದಂತ 48 ಮಂದಿ ಡಿಸ್ಚಾರ್ಜ್

06/06/2025 6:44 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.